ತಾಳೆಯೋಲೆ ೩೦೭: ಯಂತ್ರಗಳೆಂದರೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಯಂತ್ರಗಳೆಂದರೇನು ?
ಅತೀಂದ್ರಿಯ ದಿವ್ಯ ಸ್ಥಾನದಿಂದ ಇಲ್ಲವೇ ಈಶ್ವರನಿಂದ ಋಷಿಗಳ ಮನಸ್ಸಿನೊಳಗಡೆ ಪ್ರವಹಿಸಿ ಕೇಳಿಸಿದವ ದಿವ್ಯ ಜ್ಞಾನಾಮೃತವೇ ವೇದಗಳು. ಇವುಗಳನ್ನು ಶೃತಿಗಳು (ಕೇಳಿಸಿಕೊಂಡ ದಿವ್ಯಜ್ಞಾನ ವಿಷಯ) ಎಂದು ಹೇಳುವರು.
ವೇದಗಳ ಅರ್ಥ ಇಲ್ಲವೆ ವಿಷಯಗಳು ಎಷ್ಟು ಬೆಲೆಯಯಳ್ಳದ್ದೋ, ವೇದ ಮಂತ್ರಗಳ ಶಬ್ದ ನಿರ್ಮಾಣವು ಅಷ್ಟೇ ವೈಭವದಿಂದ ಕೂಡಿದೆ. ಇಂತಹ ವೇದ ಮಂತ್ರಗಳನ್ನು ಉಚ್ಚರಿಸುವ ವಿಧಾನದಲ್ಲಿ ಉಚ್ಚರಿಸಿದರೆ ನಮ್ಮ ಶರೀರದಲ್ಲಿನ ದಿವ್ಯ ಸ್ಥಾನಗಳು ಜಾಗೃತವಾಗಿ ಶಕ್ತಿ ತರಂಗಗಳನ್ನು ಸೃಷ್ಟಿಸುತ್ತದೆ. ಈ ಶಕ್ತಿ ತರಂಗಗಳು ಹಾಗೂ ವೇದ ಮಂತ್ರ ಶಬ್ದದಲ್ಲಿನ ಶಕ್ತಿ, ಸಾಧಕನಿಗೆ ಪ್ರಕೃತಿಯು ಅನುಕೂಲವಾಗುವ ಹಾಗೆ ಮಾಡುವುದು.
ವೇದ ಮಂತ್ರಗಳನ್ನು ಯಜ್ಞ ಹೋಮಾದಿಗಳಲ್ಲಿ, ಪೂಜಾದಿ ಕಾರ್ಯಗಳಲ್ಲಿ ಪಠಿಸಿ ದಿವ್ಯ ತತ್ವವನ್ನು ಜಾಗೃತ ಪಡಿಸುತ್ತದೆ. ಹೀಗೆ ಆ ಕಾರ್ಯವನ್ನು ನಿರ್ವಹಿಸಿದ ಯಜಮಾನಿಯೂ ಶುಭ ಲಾಭಗಳನ್ನು ಹೊಂದುವನು.
ಮಂತ್ರ ಶಕ್ತಿಯಿಂದಲೇ ಯಂತ್ರ ಶಕ್ತಿಯಿಂದಲೂ ಸಹ ಒಬ್ಬ ವ್ಯಕ್ತಿ ಪ್ರಯೋಜನವನ್ನು ಹೊಂದಬಹುದು. ವಿವಿಧ ಫಲಗಳನ್ನು ಸಾಧಿಸುವುದಕ್ಕೆ ಯಂತ್ರಗಳು ಸಹ ಅನೇಕ ರೀತಿಗಳಿವೆ. ಒಂದೊಂದು ರೀತಿಯಾದ ಯಂತ್ರವೂ ಒಂದೊಂದು ಫಲವನ್ನು ಸಾಧಿಸುತ್ತದೆ. ಯಂತ್ರಗಳನ್ನು ತಾಯತ ರೂಪದಲ್ಲಿ ಧರಿಸಬಹುದು. ಹಾಗೆಯೇ ವಿದ್ಯಾ, ವ್ಯಾಪಾರ ಕೇಂದ್ರಗಳಲ್ಲಿ, ಭವನಗಳಲ್ಲಿ ಹಾಗೂ ಆಸ್ತಿಗೆ ಸಂಬಂಧಿಸಿದ ಭೂಮಿಯಲ್ಲಿ ಯಂತ್ರಗಳನ್ನು ಸ್ಥಾಪಿಸಬಹುದು. ತಾಮ್ರ, ಬೆಳ್ಳಿ, ಬಂಗಾರ ಮೊದಲಾದ ಲೋಹಗಳಿಂದ ಹಾಗೂ ಕಾಗದದ ರೀತಿಯ ಪಟದಲ್ಲಿ ಒಂದು ಪ್ರತ್ಯೇಕ ಶಕ್ತಿಯನ್ನು ಹೊಂದಿರುವ ರೇಖೆಗಳನ್ನು ಬರೆದು ಅದರ ಮೇಲೆ ಕೆಲವು ಬೀಜಾಕ್ಷರಗಳನ್ನು ಇಲ್ಲವೇ ಮಂತ್ರಗಳನ್ನು ಬರೆದು ಯಂತ್ರವನ್ನು ನಿರ್ಮಿಸುವರು. ಈ ಯಂತ್ರಗಳಿಗೆ (ರೇಖಾವಿಷ್ಟತಾ ಶಕ್ತಿ) ದೈವ ಮಂತ್ರಗಳಂತೆ ಮಹಿಮೆಯನ್ನು ಹೊಂದಿ ಯನಮಾನನಿಗೆ ಭಗವತ್ ಕಟಾಕ್ಷವನ್ನು ಉಂಟು ಮಾಡುವುದು. ಈ ಯಂತ್ರಗಳನ್ನು ಪೂಜಿಸುವುದು ಬಹಳ ಫಲವುಳ್ಳ ಪೂಜೆಯಾಗಿರುವುದು.
ಯಂತ್ರವಾದರೂ, ಮಂತ್ರವಾದರೂ ಅವುಗಳಿಂದ ಪ್ರಯೋಜನವನ್ನು ಹೊಂದಿ, ಅವುಗಳಿಗೆ ಸಂಬಂಧಿಸಿದ ಸರಿಯಾದ ಜ್ಞಾನವನ್ನು ಹೊಂದಿರುವವನಿಂದ ತಕ್ಕ ಸಮಾಚಾರವನ್ನು ಹೊಂದಿಯೇ ಆಚರಿಸುವುದು ಶುಭಕರ.
ಯಂತ್ರ ಬಲದಿಂದ ಧನ ಧಾನ್ಯಾಭಿವೃದ್ಧಿ, ವ್ಯಾಪಾರ ವೃದ್ಧಿ, ಮನೆಯೊಳಗೆ ಮತ್ತು ಹೊರಗೆ ಶುಭವಾಗುವಿಕೆ, ಪ್ರಶಾಂತ ಜೀವನ ಮುಂತಾದವುಗಳನ್ನು ಎಷ್ಟೋ ಸಾಧಿಸಬಹುದೆಂದು ಜ್ಞಾನಸಿದ್ಧರಾದ ಋಷಿ ಪುಂಗವರು ತಿಳಿಸಿರುವರು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು