Tel: 7676775624 | Mail: info@yellowandred.in

Language: EN KAN

    Follow us :


ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು
ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು

ಚನ್ನಪಟ್ಟಣ: ಒಕ್ಕಲಿಗ ಪ್ರೌಢನಲ್ಲಾ ಎಂಬ ಮಾತೊಂದಿದೆ. ಹಲವಾರು ದಶಕಗಳಿಂದ ಚಾಲ್ತಿಯಲ್ಲಿರುವ ಮಾತಾದರೂ ಅದು ಅಲ್ಲಗಳೆಯುವಂತಿಲ್ಲಾ, ದಾಯಾದಿಗಳಿಂದ ಹಿಡಿದು ರಾಜಕೀಯದ ತನಕ ಒಕ್ಕಲಿಗರು ಒಂದಾಗುವುದೇ ಕಷ್ಟವಾಗಿದೆ. ಇದಕ್ಕೆ ಸ್ಪಷ್ಟ ಕಾರಣ ನಾನೂ ನಾಯಕ, ನಾನೂ ನಾಯಕ ಎಂಬ ಸ್ವಯಂ ಘೋಷಿತ ನಾಯಕರು ಎಂಬುದು ಸುಸ್ಪಷ್ಟ. ಒಕ್ಕಲಿಗ ಪ್ರೌಢನಲ್ಲಾ ಎಂಬುದನ್ನು ಶಾಶ್ವತವಾಗಿ ಅಳಿಸಲು ಚನ್ನಪಟ್ಟಣ ನಗರದಲ್ಲಿ ಇದ

ಅರಣ್ಯ ಇಲಾಖೆ ವಿರುದ್ಧ ಆಹೋರಾತ್ರಿ ಧರಣಿ ನಿರತ ರೈತರು
ಅರಣ್ಯ ಇಲಾಖೆ ವಿರುದ್ಧ ಆಹೋರಾತ್ರಿ ಧರಣಿ ನಿರತ ರೈತರು

 ರಾಮನಗರ : ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ವರ್ಷದ ಬೆಳೆ ದಶಕಗಳ ಕಾಲ ಬೆಳೆಸಿದ ಫಲಭರಿತ ಮರಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ರೈತರ ಪ್ರಾಣಕ್ಕೂ ಸಂಚಕಾರ ತಂದೊಡ್ಡಿವೆ. ಇದಕ್ಕೆಲ್ಲಾ ನೇರ ಹೊಣೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕಾನೂನು ಪ್ರಕ್ರಿಯೆಯೇ ಕಾರಣವಾಗಿವೆ ಎಂದು ಸಮಾನ ಮನಸ್ಕರ ರೈತ ಸಂಘದ ಮುಖಂಡ ಸಿ ಪು

ಮೇಕೆದಾಟು ಯೋಜನೆಗೆ ಸರ್ಕಾರ ಗಮನ ನೀಡದಿದ್ದರೆ ಹೋರಾಟದ ರೂಪುರೇಷೆ ಅಗತ್ಯ: ರಮೇಶ್‍ಗೌಡ
ಮೇಕೆದಾಟು ಯೋಜನೆಗೆ ಸರ್ಕಾರ ಗಮನ ನೀಡದಿದ್ದರೆ ಹೋರಾಟದ ರೂಪುರೇಷೆ ಅಗತ್ಯ: ರಮೇಶ್‍ಗೌಡ

ಚನ್ನಪಟ್ಟಣ, ಜೂ.16: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಸರ್ಕಾರ ಗಮನ ನೀಡಿದಿದ್ದರೆ ಬೃಹತ್ ಹೋರಾಟದ ರೂಪುರೇಷೆ ಅಗತ್ಯ ಎಂದು ಕಸ್ತೂರಿ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ರೇಷ್ಮೆಸೀಮೆ ಪತ್ರಿಕೆ ಸಂಪಾದಕರಾದ ರಮೇಶ್‍ಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮತ್ತು ಅಭಿಮಾನಿ

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ರಾಮನಗರ, ಜೂ. 16:    ರಾಮನಗರ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ರಾಜ್ಯ ವಲಯ ಯೋಜನೆಯಡಿ ನದಿಭಾಗ ಮತ್ತು ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ, ಖಾಸಗಿ/ಸರ್ಕಾರ

ಬಹಿರಂಗ ಹರಾಜು ಮೂಲಕ ವಾಹನಗಳ ವಿಲೇವಾರಿ

ರಾಮನಗರ, ಜೂ. 15: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ/ಮೋಟಾರು ವಾಹನ ನಿರೀಕ್ಷಕರು ವಾಹನಗಳ ತನಿಖೆ ಸಮಯದಲ್ಲಿ ತಪಾಸಣೆ ಮಾಡಿದಾಗ ಮಾಲೀಕರು ಹಾಗೂ ಚಾಲಕರು ವಾಹನದ ದಾಖಲಾತಿಗಳನ್ನು ತೋರಿಸಲು ವಿಫಲರಾದಾಗ ಸದರಿ ವಾಹನಗಳನ್ನು ಜಪ್ತಿ ಮಾಡಿ ಸುಮಾರು 3 ವರ್ಷಗಳಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿರುತ್ತದೆ.ವಾಹನ ಮಾಲೀಕರಿಗೆ ಹಲವಾರ

ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಮೂರು ಮಂದಿ ಸಾವು
ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಮೂರು ಮಂದಿ ಸಾವು

ಚನ್ನಪಟ್ಟಣ: ತಾಲ್ಲೂಕಿನ ದೇವರಹೊಸಹಳ್ಳಿ ಬಳಿ ಬೆಂಗಳೂರು ಮೈಸೂರು ನೂತನ ಎಕ್ಸ್ ಪ್ರೆಸ್ ಹೈವೇಯಲ್ಲಿ ಹೋಂಡಾ ಕಂಪನಿಯ ಕಾರೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಬೆಂಗಳೂರಿನ ನಿಶಾ (14), ನಿಧಿ (17), ಕೃಷ್ಣಮೂರ್ತಿ (5

ಕಾರ್ಯಕರ್ತರು, ಹಿತೈಷಿಗಳಿಗಾಗಿ ರಾಜಕೀಯದಲ್ಲಿದ್ದೇನೆ: ಹೆಚ್ಡಿಕೆ
ಕಾರ್ಯಕರ್ತರು, ಹಿತೈಷಿಗಳಿಗಾಗಿ ರಾಜಕೀಯದಲ್ಲಿದ್ದೇನೆ: ಹೆಚ್ಡಿಕೆ

ಚನ್ನಪಟ್ಟಣ: ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.ಬಹುತೇಕ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಇಲಾಖಾವಾರು ವರದಿ ಮಂಡಿಸಿದರು. ಎಲ್ಲಾ ವರದಿಗಳನ್ನು ಆಲಿಸಿ, ಇಲಾಖೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಉತ್

ಕಳೆದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆ, ಈ ಅವಧಿಯಲ್ಲಿ ಮೊದಲ ಕೆಡಿಪಿ ಸಭೆ ನಡೆಸಲು ಸಜ್ಜಾದ ಶಾಸಕ ಕುಮಾರಸ್ವಾಮಿ
ಕಳೆದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆ, ಈ ಅವಧಿಯಲ್ಲಿ ಮೊದಲ ಕೆಡಿಪಿ ಸಭೆ ನಡೆಸಲು ಸಜ್ಜಾದ ಶಾಸಕ ಕುಮಾರಸ್ವಾಮಿ

ರಾಮನಗರ/ಚನ್ನಪಟ್ಟಣ: ಕಳೆದ ಬಾರಿ ಅಂದರೆ ೨೦೧೮-೨೦೨೩ ರ ಅವಧಿಯಲ್ಲಿ ೨೦೨೦ ರ ಸೆಪ್ಟೆಂಬರ್ ತಿಂಗಳಲ್ಲಿ ಒಮ್ಮೆ ಮಾತ್ರ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆ ಮಾಡಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ೨೦೨೩ ಅವಧಿಯ ಎರಡನೇ ತಿಂಗಳಲ್ಲಿ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಾಳೆ ಅಂದರೆ ಸೋಮವಾರ ಬೆಳಿಗ್ಗೆ ೧೦:೩೦ ಕ್ಕೆ ಅಧಿಕಾರಿಗಳ ಸಭೆ ಕರೆದಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ: ಶಿವಾನಂದ ಮೂರ್ತಿ
ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ: ಶಿವಾನಂದ ಮೂರ್ತಿ

ರಾಮನಗರ, ಜೂ. 09:    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜೂ. 27ರಂದು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ

ಪಿ.ಎಂ.ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ

ರಾಮನಗರ, ಜೂ. 07:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂಕಿಸಾನ್) ಯೋಜನೆಯಡಿ ಅರ್ಹ ಫಲಾನುಭವಿಗಳು ಮುಂದಿನ ಕಂತುಗಳನ್ನು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ.ರಾಮನಗರ ಜಿಲ್ಲೆಯಲ್ಲಿ ಒಟ್ಟು 1,10,355 ಜ

Top Stories »  



Top ↑