Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?

Posted date: 28 Feb, 2020

Powered by:     Yellow and Red

ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಸೇವಾ ಕಾರ್ಯಕ್ರಮವನ್ನು ಮೊದಲು | ಮನೆಯಲ್ಲಿ ಮಾಡಬೇಕು ಏಕೆ ?

“ ಮನೆಯಲ್ಲಿ ಗೆದ್ದು ನಂತರ ಹೊರಗೆ ಗೆಲ್ಲು ' ಎಂದು ಹಿರಿಯರು ಹೇಳಿರುವರು . ಸಂಘ ಸೇವೆ ಇಲ್ಲವೇ ಸಮಾಜ ಸೇವೆ ಮಾಡಬೇಕೆನ್ನುವುದು ನಿಜವಾಗಲೂ ಹೊಗಳಬೇಕಾದ ಸದ್ಭುದ್ದಿಯೆ . ಆದರೆ ಆ ಸೇವಾ ಕಾರ್ಯಕ್ರಮವನ್ನು ಮೊದಲು ಕುಟುಂಬ ಸದಸ್ಯರಿಗೆ ಮಾಡಿ , ಆ ನಂತರ ಸಮಾಜಕ್ಕೆ ನೀಡಬೇಕು . ಸೇವೆಯಲ್ಲಿ ಸ್ವಲಾಭ , ತ್ಯಾಗ , ಕಾಲ , ಧನ ಮತ್ತು ಅಂಕಿತ ಭಾವ ಪ್ರಧಾನ್ಯತೆಯನ್ನು ಹೊಂದಿರುತ್ತವೆ . ಈ ರೀತಿ ಸಮಾಜ ಸೇವೆ ಮಾಡಬೇಕೆನ್ನುವರು ತಮ್ಮ ಕುಟುಂಬ ಬಾಧ್ಯತೆಗಳೆಲ್ಲವನ್ನು ಪೂರ್ತಿಯಾಗಿ ನಿಭಾಯಿಸಿದ ನಂತರ ಸಮಾಜ ಸೇವೆಗೆ ತನ್ನ ಶಕ್ತಿಯನ್ನು ಧಾರೆ ಎರೆಯಬೇಕು .


ಕುಟುಂಬವೆನ್ನುವುದು ಒಂದು ಚಿಕ್ಕ ಸಮಾಜದಂತಹುದೆ ! *ಸ್ವಜನೋದ್ಧಾರಣೆಯನ್ನು ಮಾಡದಿರುವ ವ್ಯಕ್ತಿ ಸಮಾಜದಲ್ಲಿನ ವ್ಯಕ್ತಿಗಳನ್ನು ಏನು ಉದ್ಧಾರ ಮಾಡುತ್ತಾನೆ ?* ಆದ್ದರಿಂದ ಒಂದು ಸತ್ಸಂತಾನ ಮಾತಾಪಿತರರಿಗೆ , ಅಜ್ಜ ಅಜ್ಜಿಯರಿಗೆ ಸೋದರ ಸೋದರಿಗಳಿಗೆ ಹಾಗು ತನ್ನ ಮಡದಿ ಮಕ್ಕಳಿಗೆ ತನ್ನ ಶಕ್ತಿ ಮೀರಿ ಸೇವೆ ಮಾಡಬೇಕು . *ಮಡದಿ ಮಕ್ಕಳನ್ನು ಬಿಟ್ಟು ದಾರಿಯಲ್ಲಿ ಹೋಗುವ ದಾಸಯ್ಯನಿಗೆ ಸಹಾಯ ಮಾಡುತ್ತೇನೆಂಬುದು ಅರ್ಥಹೀನವಾದುದು *. ಆದ್ದರಿಂದ ಮೊದಲು ನಿಮ್ಮ ಆದರ್ಶಗಳಿಗೆ - ಅನುಗುಣವಾಗಿ ಮನೆಯನ್ನು ಬದಲಾಯಿಸಿ ಆನಂತರ ಸಂಘದಲ್ಲಿ ನಿಮ್ಮ ಬಾಧ್ಯತೆಯನ್ನು ಕೈ ಹಿಡಿಯಿರಿ . ಆಗ ನೀವು ಮಾಡುವ ಸಮಾಜ ಸೇವೆ | ತಪ್ಪದೆ ಫಲಕಾರಿಯಾಗುತ್ತದೆ .


*“ ಪರೋಪಕಾರ ಮಿದಂ ಶರೀರಂ *' ಆದ್ದರಿಂದ ಪರರಿಗಾಗಿ ಹೋರಾಡುವುದು ಒಬ್ಬ ವ್ಯಕ್ತಿಯ ದೊಡ್ಡ ಗುಣವನ್ನು ವ್ಯಕ್ತಪಡಿಸುತ್ತದೆ . ಸ್ವ ಸ್ವಾರ್ಥದಷ್ಟು ನೀಚಗುಣ ಬೇರೊಂದಿಲ್ಲ . ಸ್ವಂತ ಲಾಭವನ್ನು ಸ್ವಲ್ಪ ಪಕ್ಕಕ್ಕೆ ನೆಟ್ಟು ಬೇರೆಯವನ ಜೊತೆಯಲ್ಲಿದ್ದು , ಅವನಿಗೆ ಲಾಭವಾಗುವ ಹಾಗೆ ಮಾಡು ಎನ್ನುವುದೇ ನಿಜವಾದ ಪ್ರಬೋದನೆ . ಕ್ರಮ ಕ್ರಮವಾಗಿ ಸೇವೆಯ ಮನೋಭಾವವನ್ನು ಹೆಚ್ಚಿಸಿಕೊಂಡು ಸಮಾಜ ಸೇವೆಯನ್ನು ಪ್ರಕೃತಿ ಸಂರಕ್ಷಣೆಯನ್ನು ಹಾಗೂ ಪ್ರಾಣಿಕೋಟಿಗೆ ಕ್ಷೇಮವನ್ನುಂಟು ಮಾಡುವ ಸತ್ಕಾರ್ಯಗಳನ್ನು ಪ್ರಾರಂಭಿಸ ಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑