ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಸೇವಾ ಕಾರ್ಯಕ್ರಮವನ್ನು ಮೊದಲು | ಮನೆಯಲ್ಲಿ ಮಾಡಬೇಕು ಏಕೆ ?
“ ಮನೆಯಲ್ಲಿ ಗೆದ್ದು ನಂತರ ಹೊರಗೆ ಗೆಲ್ಲು ' ಎಂದು ಹಿರಿಯರು ಹೇಳಿರುವರು . ಸಂಘ ಸೇವೆ ಇಲ್ಲವೇ ಸಮಾಜ ಸೇವೆ ಮಾಡಬೇಕೆನ್ನುವುದು ನಿಜವಾಗಲೂ ಹೊಗಳಬೇಕಾದ ಸದ್ಭುದ್ದಿಯೆ . ಆದರೆ ಆ ಸೇವಾ ಕಾರ್ಯಕ್ರಮವನ್ನು ಮೊದಲು ಕುಟುಂಬ ಸದಸ್ಯರಿಗೆ ಮಾಡಿ , ಆ ನಂತರ ಸಮಾಜಕ್ಕೆ ನೀಡಬೇಕು . ಸೇವೆಯಲ್ಲಿ ಸ್ವಲಾಭ , ತ್ಯಾಗ , ಕಾಲ , ಧನ ಮತ್ತು ಅಂಕಿತ ಭಾವ ಪ್ರಧಾನ್ಯತೆಯನ್ನು ಹೊಂದಿರುತ್ತವೆ . ಈ ರೀತಿ ಸಮಾಜ ಸೇವೆ ಮಾಡಬೇಕೆನ್ನುವರು ತಮ್ಮ ಕುಟುಂಬ ಬಾಧ್ಯತೆಗಳೆಲ್ಲವನ್ನು ಪೂರ್ತಿಯಾಗಿ ನಿಭಾಯಿಸಿದ ನಂತರ ಸಮಾಜ ಸೇವೆಗೆ ತನ್ನ ಶಕ್ತಿಯನ್ನು ಧಾರೆ ಎರೆಯಬೇಕು .
ಕುಟುಂಬವೆನ್ನುವುದು ಒಂದು ಚಿಕ್ಕ ಸಮಾಜದಂತಹುದೆ ! *ಸ್ವಜನೋದ್ಧಾರಣೆಯನ್ನು ಮಾಡದಿರುವ ವ್ಯಕ್ತಿ ಸಮಾಜದಲ್ಲಿನ ವ್ಯಕ್ತಿಗಳನ್ನು ಏನು ಉದ್ಧಾರ ಮಾಡುತ್ತಾನೆ ?* ಆದ್ದರಿಂದ ಒಂದು ಸತ್ಸಂತಾನ ಮಾತಾಪಿತರರಿಗೆ , ಅಜ್ಜ ಅಜ್ಜಿಯರಿಗೆ ಸೋದರ ಸೋದರಿಗಳಿಗೆ ಹಾಗು ತನ್ನ ಮಡದಿ ಮಕ್ಕಳಿಗೆ ತನ್ನ ಶಕ್ತಿ ಮೀರಿ ಸೇವೆ ಮಾಡಬೇಕು . *ಮಡದಿ ಮಕ್ಕಳನ್ನು ಬಿಟ್ಟು ದಾರಿಯಲ್ಲಿ ಹೋಗುವ ದಾಸಯ್ಯನಿಗೆ ಸಹಾಯ ಮಾಡುತ್ತೇನೆಂಬುದು ಅರ್ಥಹೀನವಾದುದು *. ಆದ್ದರಿಂದ ಮೊದಲು ನಿಮ್ಮ ಆದರ್ಶಗಳಿಗೆ - ಅನುಗುಣವಾಗಿ ಮನೆಯನ್ನು ಬದಲಾಯಿಸಿ ಆನಂತರ ಸಂಘದಲ್ಲಿ ನಿಮ್ಮ ಬಾಧ್ಯತೆಯನ್ನು ಕೈ ಹಿಡಿಯಿರಿ . ಆಗ ನೀವು ಮಾಡುವ ಸಮಾಜ ಸೇವೆ | ತಪ್ಪದೆ ಫಲಕಾರಿಯಾಗುತ್ತದೆ .
*“ ಪರೋಪಕಾರ ಮಿದಂ ಶರೀರಂ *' ಆದ್ದರಿಂದ ಪರರಿಗಾಗಿ ಹೋರಾಡುವುದು ಒಬ್ಬ ವ್ಯಕ್ತಿಯ ದೊಡ್ಡ ಗುಣವನ್ನು ವ್ಯಕ್ತಪಡಿಸುತ್ತದೆ . ಸ್ವ ಸ್ವಾರ್ಥದಷ್ಟು ನೀಚಗುಣ ಬೇರೊಂದಿಲ್ಲ . ಸ್ವಂತ ಲಾಭವನ್ನು ಸ್ವಲ್ಪ ಪಕ್ಕಕ್ಕೆ ನೆಟ್ಟು ಬೇರೆಯವನ ಜೊತೆಯಲ್ಲಿದ್ದು , ಅವನಿಗೆ ಲಾಭವಾಗುವ ಹಾಗೆ ಮಾಡು ಎನ್ನುವುದೇ ನಿಜವಾದ ಪ್ರಬೋದನೆ . ಕ್ರಮ ಕ್ರಮವಾಗಿ ಸೇವೆಯ ಮನೋಭಾವವನ್ನು ಹೆಚ್ಚಿಸಿಕೊಂಡು ಸಮಾಜ ಸೇವೆಯನ್ನು ಪ್ರಕೃತಿ ಸಂರಕ್ಷಣೆಯನ್ನು ಹಾಗೂ ಪ್ರಾಣಿಕೋಟಿಗೆ ಕ್ಷೇಮವನ್ನುಂಟು ಮಾಡುವ ಸತ್ಕಾರ್ಯಗಳನ್ನು ಪ್ರಾರಂಭಿಸ ಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು