ತಾಳೆಯೋಲೆ ೧೭೧: ಆದರ್ಶವಂತನಾದ ಮಧ್ಯ ವಯಸ್ಕನಾರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಆದರ್ಶವಂತನಾದ ಮಧ್ಯ ವಯಸ್ಕನಾರು ?
ಸಮದೃಷ್ಟಿಯುಳ್ಳ ಮಧ್ಯ ವಯಸ್ಕನ ಉನ್ನತತ್ವವನ್ನು ತಿಳಿಸುತ್ತೇನೆ. ಎರಡೂ ಕಡೆ ನ್ಯಾಯಸಮ್ಮತವಾದ ದೃಷ್ಟಿಯನ್ನು ಆತನು ಹೊಂದಿರಬೇಕು. ಅದು ಯಾರಾದರೂ ಸರಿಯೇ ಆತನ ನ್ಯಾಯ ದೃಷ್ಟಿಗೆ ಸರಿಯಾಗಿ ಇರಬೇಕು. ಅದು ಮಗನಾದರೂ, ಮಗಳಾದರೂ, ಹೆಂಡತಿ - ಯಾದರೂ, ತಾಯಿ ತಂದೆಯರಾದರೂ, ಶತೃಗಳಾದರೂ ಸರಿಯೆ.
*ಮಧ್ಯ ವಯಸ್ಕನ ಮನಸ್ತತ್ವವು ನ್ಯಾಯವಾದ ಧರ್ಮ ಸಮ್ಮತವಾದ ಮತ್ತು ವಿಶಾಲವಾದ ಸಹೃದಯವಾದ ಸಮದೃಷ್ಟಿ | ಇರಬೇಕು. ಒಂದು ಸಮಸ್ಯೆಯನ್ನು ಸಾನುಕೂಲವಾಗಿ ಪರಿಷ್ಕರಿಸುವ ಸಾಮರ್ಥ್ಯ ವಿರಬೇಕು. ಯಾವ ವರ್ಗಕ್ಕೂ ಅನ್ಯಾಯವಾಗದ ರೀತಿಯಲ್ಲಿ ಆತನ ತೀರ್ಪು ಮತ್ತು ಪ್ರವರ್ತನೆ ಇರಬೇಕು.*
ಈ ರೀತಿಯಾದ ಸದ್ಗುಣವನ್ನು ಹೊಂದಿರುವವರೇ ಇತರರಿಂದ ಹಿರಿಯರೆಂದು ಗೌರವಿಸಲ್ಪಡುತ್ತಾರೆ. ಇಂದಿನ ಆಧುನಿಕ ಜೀವನವು ಅಯೋಮಯವಾಗಿದೆ. ಮಾನವ ಸಂಬಂಧಗಳು ಕೃತ್ರಿಮವಾಗಿರುವವು. ಗೌರವಗಳು ಕಡಿಮೆಯಾಗಿವೆ. ಈ ರೀತಿಯಾಗಿ ಕಲಿ ಆವರಿಸಿರುವ *ಕಲಿ ಕಾಲದಲ್ಲಿ ಆದರ್ಶನೀಯರಾದ ಮಧ್ಯ ವಯಸ್ಕರ ಅವಶ್ಯಕತೆ ತುಂಬಾ ಇರುವುದು. ಅವರ ಸಲಹೆ, ಸೂಚನೆ ಮತ್ತು ಇರುವಿಕೆಯು ನಮಗೆ ಎಲ್ಲ ರಂಗಗಳಲ್ಲಿಯೂ ಅವಶ್ಯಕ.* ಸಮಾಜವು ಸಕ್ರಮವಾಗಿ ಸೌಮ್ಯವಾಗಿ ನಡೆಯಲು ಆದರ್ಶವಂತರಾದ ಮಧ್ಯ ವಯಸ್ಕರು ಬಹಳ ಅವಶ್ಯಕ. *ಯುವಕರಿಗೆ ಅನುಭವ ಕಡಿಮೆ . ವೃದ್ದರಿಗೆ ಸಹನೆ ಮತ್ತು ಶಾರೀರಕ ಸಾಮರ್ಥ್ಯ ಕಡಿಮೆ.* ಆದ್ದರಿಂದ ಆದರ್ಶವಂತರಾದ ಮಧ್ಯ ವಯಸ್ಕರೇ ಮುಂದಿನ ಪೀಳಿಗೆಗೆ ಮಾಗದರ್ಶಕರಾಗಿ ಇರಬಲ್ಲರು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು