Tel: 7676775624 | Mail: info@yellowandred.in

Language: EN KAN

    Follow us :


ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

Posted date: 07 Mar, 2020

Powered by:     Yellow and Red

ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

ಚನ್ನಪಟ್ಟಣ:ರಾಜ್ಯದ ಹೆಂಗಳೆಯರ ಮನೆಮಾತಾಗಿರುವ ದಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ *ಪಾರೂ* ದಾರಾವಾಹಿಯ ಕಿರುಚಿತ್ರ ತಂಡ ನಗರದ ಚರ್ಚ್ ರಸ್ತೆಯಲ್ಲಿರುವ ಮಾಂಸಹಾರಿ *ಹೋಟೆಲ್ 

ನ್ಯೂ ಜಿ.ಎಫ್.ಸಿ. ಗೆ ಭೇಟಿ ನೀಡಿ ನೂತನ 

ಖಾದ್ಯಗಳ ರುಚಿಯನ್ನು ಸವಿದರು.ಸುಮಾರು ೨೦ ಕ್ಕೂ ಹೆಚ್ಚು ಮಂದಿ ಕಲಾವಿದರ ತಂಡ ಅದರಲ್ಲೂ ಪಾರೂ ದಾರಾವಾಹಿಯ ಖ್ಯಾತ ನಟಿ ಪಾರೂ (ಪಾರ್ವತಿ) ಹೋಟೆಲ್‍ನಲ್ಲಿದ್ದ ಗ್ರಾಹಕರ ಜೊತೆ ಹಸನ್ಮುಖಿಯಾಗಿ ಮಾತನಾಡಿ ಪ್ರತಿಯೊಬ್ಬರ ಜೊತೆ ಪೋಟೋ ಹಾಗೂ ಸೆಲ್ಪಿಗೆ ಪೋಸ್‍ ಕೊಟ್ಟರು.


ಈ ಸಂದರ್ಭದಲ್ಲಿ ಮಾತನಾಡಿದ ಹೆಂಗಳೆಯರ ಪ್ರೀತಿಯ ನಟಿ ಪಾರೂ, ಪಾರೂ ದಾರಾವಾಹಿಯ ಮುಖಾಂತರ ಪರಿಚಯಗೊಂಡ ನನ್ನನ್ನು ರಾಜ್ಯದ ಯಾವೊಂಯ ಹಳ್ಳಿಗೆ ಹೋದರೂ ಅಲ್ಲಿ ನನ್ನನ್ನು ಪಾರೂ ಹೆಸರಿನಿಂದಲೇ ಗುರುತಿಸಿ ಗೌರವಿಸಿ ಅಭಿಮಾನ ತೋರುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ತನಗಾಗುತ್ತಿರುವ ಸಂತಷವನ್ನು 

ವ್ಯಕ್ತಪಡಿಸಿದರು.


ಹೋಟೆಲ್‍ನಲ್ಲಿ ತಾನು ಬಂದಿರುವ 

ಮಾಹಿತಿ ಪಡೆದು ಬಂದ ಶಾಲಾಕಾಲೇಜು 

ವಿದ್ಯಾರ್ಥಿನಿಯರು ಹಾಗೂ ಅಭಿಮಾನಿಗಳಿಗೆ 

ಮನಸೋತ ಅವರು ಒಂದು ತಾಸಿಗೂ 

ಹೆಚ್ಚುಕಾಲ ತಾನು ಊಟ ಮಾಡುತ್ತಿದ್ದರೂ 

ಅಭಿಮಾನಿಗಳ ಆಸೆಗೆ ಪದೆಪದೆ ಎದ್ದು 

ಪೋಟೋಗೆ ಪೋಸ್ ನೀಡುತ್ತಿದ್ದರು.

ಪಾರೂ ದಾರಾವಾಹಿಯ ನಿರ್ದೇಶಕ 

ರಾಮನಗರ ಜಿಲ್ಲೆಯ ಹಾರೋಹಳ್ಳಿಯ 

ಗ್ರಾಮದವರಾದ ಗುರುಪ್ರಸಾದ್ ಈ 

ಸಂದರ್ಭದಲ್ಲಿ ಮಾತನಾಡಿ ಈಗಾಗಲೇ ೧೫ 

ದಾರಾವಾಹಿಗಳನ್ನು ನಿರ್ದೇಶನ ಮಾಡಿದ್ದು, 

ತಮಗೆ ಖ್ಯಾತಿ ತಂದುಕೊಟ್ಟ 

ದಾರಾವಾಹಿಗಳಲ್ಲಿ ರಂಗೋಲಿ ಬಿಟ್ಟರೆ 

ಪಾರೂ ದಾರಾವಾಹಿ ಒಂದು ರೀತಿಯ 

ಸಂಚಲವನ್ನೇ ಸೃಷ್ಟಿ ಮಾಡಿದೆ ಎಂದರು. ಖ್ಯಾತ ನಿರ್ದೇಶಕ, ಜನಪ್ರಿಯ ನಟ 

ಎಸ್.ನಾರಾಯಣ್‍ ರವರ ನಟನೆಯೊಂದಿಗೆ 

ಪಾರೂ ದಾರಾವಾಹಿಗೆ ಮೆರಗು ಬಂದಿದ್ದು, 

ಅದರಲ್ಲೂ ದಾರಾವಾಹಿಯ ನಿರ್ಮಾಪಕರಾದ 

ದಿಲೀಪ್‍ ರಾಜು ರವರ ಸಂಪೂರ್ಣ ಸಹಕಾರದಲ್ಲಿ 

ಪಾರೂ ರಾಜ್ಯದಲ್ಲಿ ಅಬ್ಬರದಿಂದ 

ಪ್ರದರ್ಶನಗೊಳ್ಳುತ್ತಿರುವುದು, 

ದಾರಾವಾಹಿಯ ಪ್ರತಿಯೊಬ್ಬ ಕಲಾವಿದರ 

ಹಾಗೂ ಸಿಬ್ಬಂದಿವರ್ಗದವರ ಪರಿಶ್ರಮವಿದೆ 

ಎಂದು ತಿಳಿಸಿದರು.


ನೂತನವಾಗಿ ಆಧುನಿಕರಿಸಿಕೊಂಡು 

ಗ್ರಾಹಕರಿಗೆ ರುಚಿಕಟ್ಟಾದ ಮಾಂಸಹಾರಿಯ ಖಾದ್ಯಗಳನ್ನು ನೀಡುವಲ್ಲಿ ಪ್ರಸಿದ್ದಿ ಪಡೆಯುತ್ತಿರುವ 

ಹೋಟೆಲ್ ನ್ಯೂ.ಜಿ.ಎಫ್.ಸಿಗೆ ಕೃತಜ್ಞತೆ 

ಅರ್ಪಿಸಿದ ಪಾರೂ ಚಿತ್ರ ತಂಡ, ದೇವರಹಳ್ಳಿಯಲ್ಲಿ 

ನಡೆಯುತ್ತಿರುವ ದಾರಾವಾಹಿಯ 

ಮುಂದಿನ ಚಿತ್ರೀಕರಣಕ್ಕೆ ತೆರಳಿತು.


ಈ ಸಂದರ್ಭದಲ್ಲಿ ಸಾರ್ವಜನಿಕ 

ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್  

ಎಂ.ವೇದಮೂರ್ತಿ, ಹೋಟೆಲ್ ಮಾಲೀಕ ಪುರುಷೋತ್ತಮ್ ದಂಪತಿಗಳು, ಧಾರಾವಾಹಿಯ ನಟ ಪ್ರೀತು, ನಟಿಯರಾದ 

ಪ್ರೇಮ, ಜನನಿ, ಕಾಮಿಡಿ ಕಿಲಾಡಿ ಖ್ಯಾತಿಯ 

ಅಜ್ಜಿ (ಕಲ್ಪನ), ವ್ಯವಸ್ಥಾಪಕ ದೇವರಾಜು, 

ಮಂದಿಪ್‍ರೈ, ಕ್ಯಾಮರಾ ಮನ್ 

ರಾಘವೇಂದ್ರ, ವೇದಾಂತ್, ಸಹಾಯಕ 

ನಿರ್ದೇಶಕ ಬಿ.ವಿ.ಹಳ್ಳಿ ಮಹಂತೇಶ್‍ಗೌಡ, 

ನಟ ಕೃಷ್ಣಕಾಂತ್ ಮಂಗಳವಾರಪೇಟೆಯ ಕಿರಣ್ ಹಾಗೂ ಹಲವಾರು ಮಂದಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑