Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರಸಭೆಯಲ್ಲಿ ಆಯ-ವ್ಯಯ ಅಧಿವೇಶನ

Posted date: 07 Feb, 2019

Powered by:     Yellow and Red

ಚನ್ನಪಟ್ಟಣ ನಗರಸಭೆಯಲ್ಲಿ ಆಯ-ವ್ಯಯ ಅಧಿವೇಶನ

ಇಂದು ನಗರ ಸಭೆಯ ಸಭಾಂಗಣದಲ್ಲಿ ನಗರ ಸಭೆಯ ಅಧ್ಯಕ್ಷೆಯಾದ ನಜ್ಮುನ್ನೀಸಾ ಅವರ ಅಧ್ಯ ಕ್ಷತೆಯಲ್ಲಿ ಆಯ-ವ್ಯಯ ಅಧಿವೇಶನ ನಡೆಯಿತು.


ಈ ಸಂದರ್ಭದಲ್ಲಿ ಸದಸ್ಯರು ಗಳು ಇ-ಖಾತೆ ಮಾಡು ತ್ತಿಲ್ಲ, ಪಂಚಾಯಿತಿ ಖಾತೆ ಮಾಡುತ್ತಿಲ್ಲ. ಗ್ರಾ.ಪಂ. ಡಿಮ್ಯಾಂಡ್ ಮಾತ್ರ ಬಂದಿದೆ. ಆದೇಶವನ್ನು ತರಿಸಿಕೊಂಡು ಖಾತೆ ಮಾಡಿ ಕೊಡಬೇಕು ಎಂದು ಪೌರಾ ಯುಕ್ತರಾದ ಸಿ. ಪುಟ್ಟ ಸ್ವಾಮಿಯವರು ಹೇಳಿ ದರೂ ಸಹ ಅಧಿಕಾರಿಗಳು ಇ-ಖಾತೆ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು.


ಇನ್ನುಳಿದಿರುವ ಒಂದೂವರೆ ತಿಂಗಳಲ್ಲಾದರೂ ಎಲ್ಲಾ ವಾಡ್೯ಗಳ ಕೆಲಸವನ್ನು ಆದಷ್ಟೂ ಬೇಗ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


೨೦ ನವೆಂಬರ್ ೨೦೧೮ ಸಾಮಾನ್ಯ ಸಭೆ ನಡೆ ದಿತ್ತು. ಅದರ ನಡಾವಳಿ ಯನ್ನು ದಾಖಲು ಮಾಡ ಲಾಯಿತು. ಸರ್ಕಾರಿ ಆದೇಶ ಮತ್ತು ಸುತ್ತೋಲೆಗಳನ್ನು ಓದಿ ದಾಖಲು ಮಾಡಲಾ ಯಿತು. ೧೦, ೧೧ ಮತ್ತು ೧೨ನೇ ತಿಂಗಳಲ್ಲಿ ಕ್ರಮವಾಗಿ ೧೧೨, ೯೩, ೧೦೪ ಜನ ಜನನ ವಾಗಿದ್ದಾರೆ, ೪೩, ೩೦ ಹಾಗೂ ೫೧ ಜನ ಸಾವನ್ನಪ್ಪಿ ದ್ದಾರೆ ಎಂದು ಸ್ಪಷ್ಟಪಡಿಸ ಲಾಯಿತು. 

ವಿವಿಧ ಅಭಿವೃದ್ಧಿ ಯೋಜ ನೆಗಳಿಗೆ ಕಳೆದ ತಿಂಗಳು ಟೆಂಡರ್ ಕೆರೆಯಲಾಗಿದ್ದು, ಮುಂದೆ, ಬಿಡ್ ತೆರೆದು ಕಾರ್ಯ ನಿರ್ವಹಿಸಲಾಗು ವುದು, ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ, ಸಾಧನ ಸಲಕರಣೆಗೆ ಟೆಂಡರ್ ಕರೆಯಲಾಗಿದೆ.


ಕೆಪಿಟಿಸಿಎಲ್ ಪಕ್ಕದ ರಸ್ತೆಯ ಪೊಲೀಸ್ ಪೆರೇಡ್ ಮೈದಾನದವರೆಗಿನ ರಸ್ತೆಗೆ ಮದುಕರ್ ಶೆಟ್ಟಿಯವರ ಹೆಸರಿಡಲು, ಅದೇ ರೀತಿ ಸಾತನೂರು ವೃತ್ತಕ್ಕೆ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಹೆಸರು ಇಡಲು ಕೋರಿಕೆ ಇತ್ತು ಅದಕ್ಕೆ ಈಗಾಗಲೆ ಷಾಹಿ ವೃತ್ತ ಎಂದು ಇದೆ ಅದನ್ನು ಮುಂದುವರೆ ಸಲು ಸದಸ್ಯರು ಸೂಚಿಸಿದರು.

ಆಯವ್ಯಯವನ್ನು 

ಆಯವ್ಯಯವನ್ನು ಮಂಡನೆ ಮಾಡಿದಾಗ ಆರಂಭ ಶಿಲ್ಕು ೧೩,೬೯,೮೮, ೧೧೬ ಯಷ್ಟು ಇರುವ ಬಗ್ಗೆ ಘೋಷಿಸಲಾಯಿತು. 

ವಿವಿಧ ಮೂಲಗಳಿಂದ ೩,೧೬೭.೮೫ ಲಕ್ಷ ಆದಾಯ ವನ್ನು ನಿರೀಕ್ಷೆ ಮಾಡಲಾಯಿತು. ಅದರಲ್ಲಿ ೪,೩೭೪.೫೦ ಖರ್ಚು ಕಳೆದು, ೧೯-೨೦ನೇ ಸಾಲಿನಲ್ಲಿ ೧೬೩.೨೩ ಲಕ್ಷ ಗಳಷ್ಟು ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಓದಿದವರು ಘೋಷಿಸಿದರು.  ರಾಜಸ್ವಖಾತೆ, ಇನ್ನು ಮುಂತಾದವುಗಳಲ್ಲಿ ಹೆಚ್ಚುವರಿ ಆದಾಯ ಬರುವುದಾಗಿ ಹೇಳಿದರು.


ಈ ಅದಿವೇಶನದ ವಿಷೇಶವೆಂದರೆ ಬಹುಪಾಲು ಮಹಿಳಾ ಸದಸ್ಯರು ಜಾಗೃತಾವಸ್ಥೆಗೆ ಬಂದಂತೆ ಅಭಿ ವೃದ್ಧಿ ಪರವಾದ ಮಂಡಿಸಿ ವಿಶೇಷ ಗೌರವಕ್ಕೆ ಪಾತ್ರರಾದರು.

ಸಂದರ್ಭದಲ್ಲಿ ಮುಂದೆ ಸಾಮಾನ್ಯ ಸಭೆಯ ನಡೆಯು ತ್ತದೋ ಇಲ್ಲವೋ ಎಂದು ಹೇಳಲಾಗದು ಹಾಗಾಗಿ ಎಲ್ಲಾ ನಗರಸಭಾ ಸದಸ್ಯರಿಗೂ ನಗರಸಭೆಯ ವಸತಿ ಸನ್ಮಾನಿಸಲಾಯಿತು.


ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಳ್ಳೆಯ ಬಜೆಟ್ ಮಂಡನೆ ಮಾಡಿದ್ದೀರೆಂದು ಪೌರಾಯುಕ್ತರನ್ನು ಅಭಿನಂದಿಸಿ ಸನ್ಮಾನಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑