Tel: 7676775624 | Mail: info@yellowandred.in

Language: EN KAN

    Follow us :


ತುಂಬಿ ಹರಿಯುತ್ತಿದೆ ಕಣ್ವ ನದಿ. ತೇಲುತ್ತಿವೆ ಅಪರಿಚಿತ ಶವಗಳು
ತುಂಬಿ ಹರಿಯುತ್ತಿದೆ ಕಣ್ವ ನದಿ. ತೇಲುತ್ತಿವೆ ಅಪರಿಚಿತ ಶವಗಳು

ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೇಷ್ಮೆನಗರಿ ಜಿಲ್ಲೆಯ ಜೀವನದಿ ಚನ್ನಪಟ್ಟಣದ ಕಣ್ವ ಜಲಾಶಯ ಉಕ್ಕಿ ಹರಿಯುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನಿಂದಾಗಿ ನದಿ ದಡದಲ್ಲಿ ಹೂಳಲಾಗಿದ್ದ ಹೆಣಗಳ ಜೊತೆಗೆ ಅಪರಿಚಿತ ಶವವು ಕೊಚ್ಚಿಕೊಂಡು ಹೋಗುತ್ತಿವೆ.*ಎರಡು ದಶಕಗಳ ನಂತರ ತುಂಬಿ ಹರಿಯುತ್ತಿರುವ ಕಣ್ವ* ರೇಷ್ಮೆನಗರಿ ಜಿಲ್ಲೆಯ ಜೀವನಾಡಿ ಜಲಾಶಯ ಎಂದೇ ಖ್ಯಾತಿ ಪಡೆದ ಕಣ್ವ ಜಲಾಶಯ

ತಿಮ್ಮಸಂದ್ರ ಕೆರೆಯಲ್ಲಿ ಜಲಕ್ರೀಡೆ ಆಡುತ್ತಿರುವ ಕಾಡಾನೆಗಳು
ತಿಮ್ಮಸಂದ್ರ ಕೆರೆಯಲ್ಲಿ ಜಲಕ್ರೀಡೆ ಆಡುತ್ತಿರುವ ಕಾಡಾನೆಗಳು

ಚನ್ನಪಟ್ಟಣ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿವೆ.  ತಿಮ್ಮಸಂದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.ಇಂದು ಬೆಳಗಿನಿಂದಲೇ ಆನೆಗಳನ್ನು ನೋಡಲು ಕೆರೆಯ ಬಳಿ ಜನಜಂಗುಳಿ ಸೇರಿದ್ದು ಆನೆಗಳನ್ನು ಕಾಡಿಗೆ ಅಟ್ಟಲು ಜನರ ಚೀರಾಟ ಅರಣ್ಯ ಇಲಾಖೆಗೆ ದೊ

ಶತಮಾನದ ಸೇತುವೆ ಮಳೆ ನೀರಿನಿಂದ ಕೊರೆತ. ಗ್ರಾಮಸ್ಥರ ಆತಂಕ
ಶತಮಾನದ ಸೇತುವೆ ಮಳೆ ನೀರಿನಿಂದ ಕೊರೆತ. ಗ್ರಾಮಸ್ಥರ ಆತಂಕ

ಚನ್ನಪಟ್ಟಣ:ನ:16/21. ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುವ ಶತಮಾನಕ್ಕೂ ಹೆಚ್ಚಿನ ಹಳೆಯ ಸೇತುವೆಯ ಬಳಿ ಭೂಕೊರೆತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.ಚನ್ನಪಟ್ಟಣ ಹಾಗೂ ಕುಣಿಗಲ್ ರಾಜ್ಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಇರುವ ಈ ಸೇತುವೆಯ ಒಂದು ಬದಿಯಲ್ಲಿ ಭೂ ಕೊರೆತ(ಕೊರಕಲು) ಉಂಟಾಗಿದ್ದು, ಸೇತುವೆಗೆ ಅಪಾಯ ಎದುರಾಗಿದೆ. ಬೇವೂ

ಬೋಧಕರು ಮತ್ತು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅಲಿಯನ್ಸ್ ವಿಶ್ವವಿದ್ಯಾನಿಲಯದ ಜೊತೆ ಕೈಜೋಡಿಸಿದೆ.
ಬೋಧಕರು ಮತ್ತು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅಲಿಯನ್ಸ್ ವಿಶ್ವವಿದ್ಯಾನಿಲಯದ ಜೊತೆ ಕೈಜೋಡಿಸಿದೆ.

ರಾಮನಗರ:ನವೆಂಬರ್/15/2021: ಸ್ಕಿಲ್ ಇಂಡಿಯಾ ಅಭಿಯಾನಕ್ಕೆ ಕೊಡುಗೆ ನೀಡುವ ಬದ್ಧತೆಗೆ ಅನುಗುಣವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ), ಬೆಂಗಳೂರಿನ ಪ್ರಮುಖ  ಖಾಸಗಿ ವಿಶ್ವವಿದ್ಯಾಲಯವಾದ ಅಲಿಯನ್ಸ್ ಯೂನಿವರ್ಸಿಟಿಯೊಂದಿಗೆ  ತಿಳುವಳಿಕಾ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿರುವುದಾಗಿ ಇಂದು ಘೋಷಿಸಿದರು. ತನ್ನ ತರಬೇತಿ ವಿಭಾಗವಾದ ಟೊಯೋಟಾ ಲರ್ನಿಂಗ್ ಅಂಡ್ ಡೆವಲಪ್ ಮೆಂಟ್ ಇಂಡಿ

ಮಾತಿಗೆ ತಪ್ಪಿದ ಎಸಿ ಮತ್ತು ತಹಶಿಲ್ದಾರ್, ನಿವೇಶನ ರಹಿತರ ಆರೋಪ
ಮಾತಿಗೆ ತಪ್ಪಿದ ಎಸಿ ಮತ್ತು ತಹಶಿಲ್ದಾರ್, ನಿವೇಶನ ರಹಿತರ ಆರೋಪ

ಮಂಡ್ಯ:ನ/14/21. ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನವೆಂಬರ್ ‌10ರೊಳಗೆ ಸರ್ಕಾರಿ ಭೂಮಿ ಮಂಜೂರು ಮಾಡಿಕೊಡುವ ಆಶ್ವಾಸನೆ ನೀಡಿದ್ದ ಮಂಡ್ಯ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮಾತಿಗೆ ತಪ್ಪಿದ್ದಾರೆ ಎಂದು ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಆರೋಪಿಸಿದರು.ಹಳೇ ಬೂದನೂರು ಗ್ರಾಮದ ಸೋಮೇಶ್ವರ ಸಮುದಾಯ

ಕಾನೂನಿನ ಅರಿವು ಮೂಡಿಸಲು: ಜಾಥಾಗೆ ನ್ಯಾ. ಬಿ.ವಿ ರಮಾ ಅವರಿಂದ ಚಾಲನೆ
ಕಾನೂನಿನ ಅರಿವು ಮೂಡಿಸಲು: ಜಾಥಾಗೆ ನ್ಯಾ. ಬಿ.ವಿ ರಮಾ ಅವರಿಂದ ಚಾಲನೆ

ರಾಮನಗರ.ನ.14/21. ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವಾರ್ತಾ ಮತ್ತು ಸಾವರ್ವಜನಿಕ ಸಂಪರ್ಕ ಇಲಾಖೆ ರಾಮನಗರ ಇವರ ಸಹಯೋದೊಂದಿಗೆ  75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲ

ಕ್ಯಾಂಪ್ ಕಾರ್ಯಕ್ರಮ: ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ: ಬಿ.ಜಿ ರಮಾ
ಕ್ಯಾಂಪ್ ಕಾರ್ಯಕ್ರಮ: ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ: ಬಿ.ಜಿ ರಮಾ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಮನಗರ ಇವರ ಸಹಯೋಗದೊಂದಿಗೆ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ನಾಲ್ಸಾಪನ್ ಇಂಡಿಯಾ ಅವೇರ್ ನೆಸ್ ಅಂಡ್ ಔಟ್ ರಿಚ್ ಪ್ರೋಗ್ರಾಮ್ ಪ್ರಯುಕ್ತ ಸಾರ್ವಜನಿಕರಿಗೆ ಆಧಾರ್

ಮತದಾರರ ಪಟ್ಟಿ: ವಿಶೇಷ ಪರಿಷ್ಕರಣೆ
ಮತದಾರರ ಪಟ್ಟಿ: ವಿಶೇಷ ಪರಿಷ್ಕರಣೆ

ರಾಮನಗರ:ನ/09/21.  ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ 182 ಮಾಗಡಿ, 183 ರಾಮನಗರ, 184 ಕನಕಪುರ ಮತ್ತು 185 ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022 ನ್ನು ಹಮ್ಮಿಕೊಳ್ಳಲಾಗಿದೆ.ನವೆಂಬರ್ 08 ರಂದು ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ  ಪ್ರಚುರಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು, ಮತದಾರರ ಪಟ್

ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ನ ಪ್ರಶಾಂತ್, ಉಪಾಧ್ಯಕ್ಷರಾಗಿ ಹಸೀನಾ ಫಾರ್ಹಿನ್ ಆಯ್ಕೆ. ಚುನಾವಣೆ ದಿಕ್ಸೂಚಿಗೆ ಮುನ್ನುಡಿ ಬರೆದ ಹೆಚ್ಡಿಕೆ
ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ನ ಪ್ರಶಾಂತ್, ಉಪಾಧ್ಯಕ್ಷರಾಗಿ ಹಸೀನಾ ಫಾರ್ಹಿನ್ ಆಯ್ಕೆ. ಚುನಾವಣೆ ದಿಕ್ಸೂಚಿಗೆ ಮುನ್ನುಡಿ ಬರೆದ ಹೆಚ್ಡಿಕೆ

ಚನ್ನಪಟ್ಟಣ:ನ/08/21. ಜಿದ್ದಾಜಿದ್ದಿ, ರೆಸಾರ್ಟ್, ಮೈತ್ರಿ, ಬಣ ರಾಜಕೀಯ ಎಲ್ಲವನ್ನೂ ಬದಿಗೊತ್ತಿ ನಗರಸಭೆಯ ಅಧಿಕಾರವನ್ನು ಜೆಡಿಎಸ್ ಪಕ್ಷ ಹಿಡಿದು ಜಯಭೇರಿ ಬಾರಿಸುವ ಮೂಲಕ ಕಳೆದ ೧೩ ವರ್ಷಗಳ ಕಾಲ ಅಧಿಕಾರದಿಂದ ವಂಚಿತವಾಗಿದ್ದ ಸೇಡನ್ನು ತೀರಿಸಿಕೊಂಡಂತಾಗಿದೆ. ಜೆಡಿಎಸ್ ಪಕ್ಷದ 26 ನೇ ವಾರ್ಡ್ ನ ಪ್ರಶಾಂತ್ ಅಧ್ಯಕ್ಷರಾಗಿ ಹಾಗೂ 19 ನೇ ನ ಹಸೀನಾ ಫಾರ್ಹಿನ್ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಪುನೀತ್ ಅಭಿಮಾನಿ ಆತ್ಮಹತ್ಯೆ, ರಾಘವೇಂದ್ರ ರಾಜಕುಮಾರ್ ಭೇಟಿ
ಪುನೀತ್ ಅಭಿಮಾನಿ ಆತ್ಮಹತ್ಯೆ, ರಾಘವೇಂದ್ರ ರಾಜಕುಮಾರ್ ಭೇಟಿ

ಚನ್ನಪಟ್ಟಣ: ನ/07/21. ಚನ್ನಪಟ್ಟಣದ ಎಲೆಕೇರಿ ಬಡಾವಣೆಯಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ಲೇಟ್ ಕೃಷ್ಣಪ್ಪ ರವರ ಪುತ್ರ ವೆಂಕಟೇಶ್ (25) ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ರಾಘವೇಂದ್ರ ರಾಜಕುಮಾರ್ ರವರು ಭೇಟಿ ನೀಡಿ ಸಾಂತ್ವನ ಹೇಳಿದರು.ಚಲನಚಿತ್ರ ನಟ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಇದರಿಂದ ಮನನೊಂದ ಅಭಿಮಾನಿ ವೆಂಕಟೇಶ್ ಊಟ ತಿಂಡಿ ಸೇವಿಸದೆ ಖಿನ್ನತೆಗೊಳಗಾ

Top Stories »  



Top ↑