Tel: 7676775624 | Mail: info@yellowandred.in

Language: EN KAN

    Follow us :


ಪ್ರಾಥಮಿಕ ಶಾಲಾ ಪದವೀಧರ  ಸಮಸ್ಯೆ ಬಗೆಹರಿಸುವಂತೆ ಮನವಿ
ಪ್ರಾಥಮಿಕ ಶಾಲಾ ಪದವೀಧರ ಸಮಸ್ಯೆ ಬಗೆಹರಿಸುವಂತೆ ಮನವಿ

ರಾಮನಗರ: ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರಿಗೆ ರಾಮನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು. ಇಲ್ಲದಿದ್ದರೆ ಕನಿಷ್ಠ ಮೂರು ತರಬೇತಿಗಳನ್ನು ಬಹಿಷ್ಕರಿಸಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜ

ಶಾಸಕ ಮಂಜುನಾಥ ವಿರುದ್ಧ ತೇಜೋವಧೆ ಬೇಡ. ಪೂಜಾರಿಪಾಳ್ಯ ಕೃಷ್ಣಮೂರ್ತಿ
ಶಾಸಕ ಮಂಜುನಾಥ ವಿರುದ್ಧ ತೇಜೋವಧೆ ಬೇಡ. ಪೂಜಾರಿಪಾಳ್ಯ ಕೃಷ್ಣಮೂರ್ತಿ

ಮಾಗಡಿ:ಅ/07/21. ತಾಲ್ಲೂಕಿನ ಅಭಿವೃದ್ಧಿಗೆ ಸ್ಪಂದಿಸುತ್ತಿರುವ ಶಾಸಕ ಎ.ಮಂಜುನಾಥ್ ವಿರುದ್ದ ಯಾರೂ ತೇಜೋವಧೆ ಮಾಡುವುದು ಬೇಡ, ತಾಲೂಕಿನಲ್ಲಿ  ಒಳ್ಳೆಯತನದಲ್ಲಿ ಶಾಂತಿಯುತವಾಗಿ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಅಂಥಹ ಕೆಸಲಸಕ್ಕೆ ವಿರೋಧ ಪಕ್ಷದವರು ಅಡ್ಡಿಪಡಿಸುವುದರಿಂದಲೂ ಅಭಿವೃದ್ಧಿ ಕುಂಠಿತವಾಗುತ್ತದೆ. ಅವರೂ ಸಹ ಶಾಸಕರ ಜೊತೆ ಕೈಜೋಡಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜೆ

ಚಂಡೀಗಢ ದಿಂದ ಚನ್ನಪಟ್ಟಣ ಕ್ಕೆ ಸೈಕಲ್ ನಲ್ಲಿ ಬಂದ ಕಳ್ಳಿಹೊಸೂರಿನ 47 ರ ನವಯುವಕ ಡಾ ದಿನೇಶ್
ಚಂಡೀಗಢ ದಿಂದ ಚನ್ನಪಟ್ಟಣ ಕ್ಕೆ ಸೈಕಲ್ ನಲ್ಲಿ ಬಂದ ಕಳ್ಳಿಹೊಸೂರಿನ 47 ರ ನವಯುವಕ ಡಾ ದಿನೇಶ್

ಚನ್ನಪಟ್ಟಣ: ಅ/05/21. ಸೈಕಲ್ ನಿಂದಲೇ ಜೀವನ ಆರಂಭಿಸಿದವರೂ ಸಹ 2000 ಇಸವಿಯಿಂದ 2018 ರವರೆಗೂ ಸೈಕಲ್‌ ಎಂದರೆ ಮೂಗುಮುರಿಯುವ ಜನರೇ ಹೆಚ್ವಾಗಿದ್ದರು. 2018 ರ ನಂತರ ಹಂತಹಂತವಾಗಿ ಸೈಕಲ್ ಹುಚ್ಚು ಹಿಡಿಸಿಕೊಂಡು ಸಾವಿರ ಬೆಲೆಯಿಂದ ಲಕ್ಷ ರೂಪಾಯಿ ಬೆಲೆ ಕೊಟ್ಟು ಖರೀದಿಸಿ, ಸೈಕಲ್ ತುಳಿಯುವ ಅಭ್ಯಾಸ ಹೊಂದಿದ ಯುವಕರು ಹೆಚ್ಚಾಗಿದ್ದಾರೆ. ಇವರ ಸಾಲಿಗೆ ದೂರದ ಚಂಡೀಗಢ ನಿವಾಸಿ ತಾಲ್ಲೂಕಿನ ಕಳ್ಳಿಹೊಸ

ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು
ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು

ಚನ್ನಪಟ್ಟಣ: ಅ/04. ತಡರಾತ್ರಿ ಒಂಭತ್ತು ಆನೆಗಳು ಅಮ್ಮಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ತೆಂಗು, ಬಾಳೆ ಮತ್ತು ಸೋತೆಕಾಯಿ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಗ್ರಾಮದ ಬಳಿ ಹಾದುಹೋಗಿರುವ ಚನ್ನಪಟ್ಟಣ-ಸಾತೂರು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.ಒಂಭತ್ತು ಆನೆಗಳು ಒಟ್ಟಿಗೆ ದಾಂಗುಡಿ ಇಟ್ಟಿದ್ದು

ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ದಂಪತಿಗಳನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು
ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ದಂಪತಿಗಳನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಸುಸಂದರ್ಭದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೃಷ್ಣಪ್ಪ ದಂಪತಿಗಳನ್ನು ಬಿಳಗುಂಬ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಕರೆತಂದು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ವೃಂದ, ಹಾಗೂ ಬಿಳಗುಂಬ ಗ್ರಾಮಸ್ಥರಿಂದ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಕೃಷ

ರಾಜ್ಯ ಸರಕಾರ ಕೊಲೆಗೆಡುಕ ಸರಕಾರ ಎಂದು ತರಾಟೆ ತೆಗೆದುಕೊಂಡ ಕುಮಾರಸ್ವಾಮಿ
ರಾಜ್ಯ ಸರಕಾರ ಕೊಲೆಗೆಡುಕ ಸರಕಾರ ಎಂದು ತರಾಟೆ ತೆಗೆದುಕೊಂಡ ಕುಮಾರಸ್ವಾಮಿ

ಬಿಡದಿ: ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಹಾಗೂ ಆಕೆಯ ಮಕ್ಕಳ ಆತ್ಮಹತ್ಯೆ ಘಟನೆ ಹೃದಯ ವಿದ್ರಾವಕ ಎಂದು ನೊಂದು ನುಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸಾವುಗಳಿಗೆ ಸರಕಾರವೇ ನೇರ ಕಾರಣ ಎಂದು ಹೇಳಿದರು.ಬಿಡದಿಯ ತೋಟದಲ್ಲಿ ಇಂದು ಬೆಳಗ್ಗೆ ಆರಂಭವಾದ ಎರಡನೇ ಹಂತದ \'ಜನತಾ ಪರ್ವ 1.O\' ಹಾಗೂ \'ಮಿಷನ್ 123\' ಕಾರ್ಯಾಗಾರಕ್ಕೆ ಮುನ್ನಾ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆ
ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆ

ರಾಮನಗರ: ಅ;03: ಕರ್ನಾಟಕ ರಕ್ಷಣಾ ವೇದಿಕೆಯು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ,ಎ ನಾರಾಯಣ ಗೌಡರು ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ಕರವೇ 24 ವರ್ಷಗಳ ಹೋರಾಟದ ಫಲವಾಗಿ ರೈಲ್ವೆ ಇಲಾಖೆಯ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿವೆ, ಬೆಂಗಳೂರು ಮಹಾನಗರದಲ್ಲಿ, ಎಐಡಿಎಂಕೆ, ಡಿಎಂಕೆ ಪಕ್ಷ, ಬೆಳಗಾ

ಮಹಾತ್ಮ ಗಾಂಧೀಜಿ ಅವರ ಜೀವನವೇ ಸಮಾಜಕ್ಕೆ ಸಂದೇಶ: ಡಾ: ರಾಕೇಶ್ ಕುಮಾರ್ ಕೆ
ಮಹಾತ್ಮ ಗಾಂಧೀಜಿ ಅವರ ಜೀವನವೇ ಸಮಾಜಕ್ಕೆ ಸಂದೇಶ: ಡಾ: ರಾಕೇಶ್ ಕುಮಾರ್ ಕೆ

ಮಹಾತ್ಮ ಗಾಂಧೀಜಿ  ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸೆ ಮಾರ್ಗ ಹಾಗೂ ಸರಳ ಜೀವನವೇ ಸಮಾಜಕ್ಕೆ ಸಂದೇಶ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ  ಪುಷ್ಪಾರ್ಚನೆ ಮಾಡಿ ಮಾತನಾಡಿದರು. 1922 ರಲ್ಲಿ ಅಸಹಕಾರ ಚಳುವಳಿ ನಡೆಯುತ್ತಿರುವ ಸಂದರ್ಭದಲ್ಲಿ ಗೋರಕ್ ಪುರ್ ನಲ್ಲಿ ನಡೆದ ಚೌ

ಗಾಂಧೀಜಿಯವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಸು‌ ತ ರಾಮೇಗೌಡ
ಗಾಂಧೀಜಿಯವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಸು‌ ತ ರಾಮೇಗೌಡ

ಚನ್ನಪಟ್ಟಣ ಅ 02. ಮಹಾತ್ಮ ಗಾಂಧಿಜೀಯವರ ಆದರ್ಶಗಳು ಹಿಂದು, ಇಂದು ಮತ್ತು ಮುಂದೆಯೂ ಪ್ರಸ್ತುತ. ಅವರ ಆದರ್ಶಗಳನ್ನು ಮರೆತ ಕಾರಣ ಪ್ರಸುತ್ತ ಸಮಾಜದಲ್ಲಿ ಹಲವು ಅನಾಹುತಗಳು ನಡೆಯುತ್ತಿವೆ. ಇಂತಹ ಅನಾಹುತಗಳು ನಡೆಯಬಾರದೆಂದರೆ ಅವರ ಸ್ಮರಣೆ ಅತ್ಯಗತ್ಯ. ಮಹಾತ್ಮರ ನೆನಪಿನ ಕುರುಹುಗಳನ್ನು ಉಳಿಸಿಕೊಳ್ಳುವ ಮಹತ್ವರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ತಿಳಿಸಿ

ಗಾಂಧೀಯವರ ನೆನಪಿಗೆ ಗಾಂಧಿ ಪ್ರತಿಷ್ಠಾನದ ಮೂಲಕ ನಾಳೆ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಿದೆ
ಗಾಂಧೀಯವರ ನೆನಪಿಗೆ ಗಾಂಧಿ ಪ್ರತಿಷ್ಠಾನದ ಮೂಲಕ ನಾಳೆ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಿದೆ

ಚನ್ನಪಟ್ಟಣ.ಅ.೦೧. ನಾಳೆ ಅಕ್ಟೋಬರ್ ಎರಡು, ಈ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಯವರ ಜನ್ಮ ದಿನಾಚರಣೆ. ಅಂತಹ ಮಹಾತ್ಮರು ಚನ್ನಪಟ್ಟಣಕ್ಕೆ ಬಂದಿದ್ದರು ಎಂಬುದೇ ಹೆಮ್ಮೆ. ಅವರು ಈ ಊರಿನ ಈಗಿನ ಪೊಲೀಸ್ ಠಾಣೆಯ ಮುಂಭಾಗದ ಗಾಂಧಿ ಭವನ ಇರುವ ಜಾಗದಲ್ಲಿ ಒಂದು ರಾತ್ರಿ ತಂಗಿದ್ದು, ಹೋಗಿರುವುದು ಐತಿಹಾಸಿಕ ಘಟನೆ.ಈಗ ಅಲ್ಲಿರುವ ಗಾಂಧಿ ಭವನ ಶಿಥಿಲಾವಸ್ಥೆಗೆ ಹೋಗಿದೆ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಕಡ್ಡಿ ತುಂಬಿತ್ತು. ನಾಳೆ ನಡೆಯುವ ಗಾಂಧೀಜಯಂತಿ ಕಾರ

Top Stories »  



Top ↑