Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಎರಡನೇ ಅಲೆಯ ಹಿನ್ನೆಲೆ, ನಗರಕ್ಕೆ ಲಗ್ಗೆ ಇಟ್ಟ ಜಿಲ್ಲಾಡಳಿತ
ಕೊರೊನಾ ಎರಡನೇ ಅಲೆಯ ಹಿನ್ನೆಲೆ, ನಗರಕ್ಕೆ ಲಗ್ಗೆ ಇಟ್ಟ ಜಿಲ್ಲಾಡಳಿತ

ಕೊರೊನಾ ಎರಡನೆ ಅಲೆಯೂ ಎಗ್ಗಿಲ್ಲದೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲಾಡಳಿತ ಚನ್ನಪಟ್ಟಣ  ನಗರಕ್ಕೆ ಲಗ್ಗೆ ಇಟ್ಟು ಅಂಗಡಿಮುಂಗಟ್ಟುಗಳು, ಹೋಟೆಲ್ ಗಳು, ಬೀದಿಬದಿ ವ್ಯಾಪಾರಿಗಳಿಗೆ, ಆಟೋ ಟ್ಯಾಕ್ಸಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿದರು.ಬಹಳ ಮುಖ್ಯವಾಗಿ ತಾಲ್ಲೂಕು ಆಡಳಿತಾಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮಗಳನ್ನು ಹೇಗೆ ಮಾಡಬೇಕು ಎಂದು ತಿಳಿಸಿದರು.

ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ
ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರನ್ನು ಶ್ರೀಶಂಕರ ಮಠದ ಕಾರ್ಯದರ್ಶಿ ಕೆ.ಎಲ್. ಶೇಷಗಿರಿರಾವ್ ಸನ್ಮಾನಿಸಿದರು.‘ಕೂನಗಲ್ ಬೆಟ್ಟದ ಅಭಿವೃದ್ಧಿಗೆ ದಿವಂಗತ ಪುಟ್ಟಮಾಸ್ತಿಗೌಡರು ಅವಿರತವಾಗಿ ಶ್ರಮಸಿದ್ದರು. ಈಗ ಅವರ ಮಗ ವಾಸುಪುಟ್ಟಮಾಸ್ತಿಗೌಡರು ಕೂನಗಲ್ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿ.ಟಿ. ರಾಜೇಂದ್ರ ಅವರು ಕೂನಗಲ್ ಬ

ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ
ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

ಕಳೆದ ವರ್ಷ ಯುಗಾದಿ ಹಬ್ಬಕ್ಕೂ ಮುನ್ನ ಕೊರೊನಾ ವಕ್ಕರಿಸಿತ್ತು. ಜನರು ಗೊಣಗುತ್ತಲೇ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ಯುಗಾದಿ ಹಬ್ಬ ಆಚರಿಸಿದರು.ಆದರೆ ಈ ವರ್ಷವೂ ಸಹ ಕೊರೊನಾ ಎರಡನೆಯ ಅಲೆ ಶುರುವಾಗಿರುವುದರಿಂದ ಬಹುತೇಕ ಜನರು ಕೊರೊನಾಗೆ ಒಗ್ಗಿಕೊಂಡಂತೆ ಇದೆ. ಚನ್ನಪಟ್ಟಣ ನಗರದ ಎಲ್ಲಾ ರೀತಿಯ ಮಾರುಕಟ್ಟೆಯು ಇಷ್ಟೊತ್ತಿಗೆ ಕಳೆ ಕಟ್ಟಬೇಕಾಗಿತ್ತು. ಇಂದು ಕಳೆದರೆ ನಾಳೆಯೇ ಹಬ್ಬ. ಕಡಿಮೆ ಮಂದಿ ಕಡಿಮೆ ಖರೀದಿಯಲ್ಲಿ ತೊಡಗಿದ್ದಾರೆ.

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್ರಾಣಿಗಳಾದ ಎಮ್ಮೆ ಮತ್ತು ಹಸುಗಳೂ ಸಹ ಸಂಗೀತ ಆಲಿಸುವಾಗ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ ಎಂದು ಸಾಬೀತು ಪಡಿಸಿದೆ. ಬಹುಶಃ ಮನುಷ್ಯ ಸಂಗೀತ ಕಲಿತಿದ್ದೂ ಸಹ ಪಕ್ಷಿಗಳ ಕಲರವದಿಂದಲೇ. ಇಂತಹ ಸಂಗೀತವು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ

ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಬಂಧನ
ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಬಂಧನ

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ದೇವಾಲಯದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂರು ಮಂದಿ ಬೈಕ್ ಸವಾರರನ್ನು ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಲಾದ ಸಂದರ್ಭದಲ್ಲಿ ಮಾತನಾಡಲು ತಡವರಿಸಿದಾಗ ಪೊಲೀಸ್ ಠಾಣೆಗೆ ಕರೆತಂದು, ವಿಚಾರಣೆ ನಡೆಸಿದಾಗ ಕಳ್ಳರು ಎಂದು ಸಾಬೀತಾಗಿದೆ.ಇದೇ ತಿಂಗಳ 5 ನೇ ತಾರೀಖಿನಂದು ಕೆಂಗಲ್ ದೇವಾಲಯದ ಹಿಂದಿರುವ ನೀಲಗಿರಿ ತೋಪಿನಲ್ಲಿ ಮೋಹನ್ ಎಂಬ ಯುವಕ ಬಹಿರ್ದೆಷೆಗ

ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ
ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

ರಾಮನಗರದಲ್ಲಿ ಸರಕಾರಿ ಶಾಲೆ & ಪ್ರಥಮ ದರ್ಜೆ ಕಾಲೇಜ್ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಡಿಸಿಎಂ.ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಮರು ನಿರ್ಮಾಣ ಮಾಡಿರುವ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.

ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ
ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ

ಅಂಚೆ ಇಲಾಖೆಯು ಈ ಮೊದಲು ಕೇವಲ ಅಂಚೆ ಪತ್ರಗಳನ್ನು ಮಾತ್ರ ವಿತರಿಸುತ್ತಿತ್ತು. ಬದಲಾವಣೆಯ ಪರ್ವದಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಇಲಾಖೆಯೂ ಸಹ ಹಲವು ಸೇವೆಗಳನ್ನು ಒದಗಿಸುತ್ತಲಿದೆ. ಈ ಸಂಬಂಧ ಚನ್ನಪಟ್ಟಣ ಅಂಚೆ ಕಛೇರಿಯಲ್ಲಿ ಇಂದು ಅಂತರರಾಷ್ಟ್ರೀಯ ಮಟ್ಟದ ಹಲವಾರು  ರೀತಿಯ ಜನಪಯೋಗಿ ಪಾರ್ಸೆಲ್‌ಗಳನ್ನು ಬುಕ್ಕಿಂಗ್ ಮಾಡುವ ಕೇಂದ್ರವನ್ನು ತೆರೆದಿದ್ದೇವೆ. ಈ ನಗರವು ಬೊಂಬೆಗಳಿಗೆ ಪ್ರಸಿದ್ದಿಯಾಗಿದ್ದು, ಹಲವಾರು ಬೊಂಬೆ ತಯಾರಕರು ಹಾಗೂ ವಿತರ

ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು
ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು

ತಾಲ್ಲೂಕಿನ ಐಷಾರಾಮಿ ಶಾಲೆ ಎಂಬ ಹಣೆಪಟ್ಟಿಹೊತ್ತ, ನಮ್ಮ ಮಕ್ಕಳನ್ನು ಓದಿಸಿದರೆ ಇಂತಹ ಶಾಲೆಯಲ್ಲೇ ಓದಿಸಬೇಕೆಂಬ ಇರಾದೆ ಹೊಂದಿ, ಬೇರೆ ಶಾಲೆ ಬಿಡಿಸಿ ಇಲ್ಲಿಗೆ ದಾಖಲಿಸಿದ ಪೋಷಕರ, ಅತಿ ಹೆಚ್ಚು ಸಂಬಳ ನೀಡುವ ಶಾಲೆ ಎಂದು ಇರುವ ಶಾಲೆಗೆ ರಾಜಿನಾಮೆ ಕೊಟ್ಟು ಬಂದ ಶಿಕ್ಷಕರ ಹಾಗೂ ಬಹಳ ಮುಖ್ಯವಾಗಿ ಸಿಬಿಎಸ್ಸಿ ಸಿಲೆಬಸ್ ಅಂತೆ ಎಂದು ಸೇರಿ(ಸಿ)ಕೊಂಡ ವಿದ್ಯಾರ್ಥಿಗಳು ಇಂದು ಕಂಗಾಲುಗುವ ಪರಿಸ್ಥಿತಿ ಎದುರಾಗಿದೆ.ಬೆಂಗಳೂರು ಮೈಸ

ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ
ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ

ರಾಮನಗರ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ರಾಮನಗರ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸೆಂಟರ್ ಹಾಗೂ ಯೆಲೋ ಅಂಡ್ ರೆಡ್ ಫೌಂಡೇಶನ್ ವತಿಯಿಂದ ದಿನಾಂಕ: 03/04/2021 ರ ಶನಿವಾರ ೪೫ ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮವನ್ನು ಕೆ.ಹೆಚ್.ಎಸ್.ಸಿ.ಸಿ ಕ್ಲಬ್ ನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ರಾಮನಗರ ಜಿಲ್ಲಾ ಪಂಚಾಯತ್ ನ ಸಿ. ಇ.ಒ. ಆದ ಶ್ರೀ ಇಕ್ರಮ್ ರವರ ಮಾರ್ಗದರ್

ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ
ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ

ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಾಂಜಾ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.ಎಸ್ಪಿ ಗಿರೀಶ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರ ತಂಡವು ಬೆಳಗ್ಗೆ 6:30 ರ ಸುಮಾರಿಗೆ ಕಾರಾಗೃಹದಲ್ಲಿ ತಪಾಸಣೆ ಆರಂಭಿಸಿತು. ಈ ಸಂದರ್ಭದಲ್ಲಿ ಖೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್, ಹಣ, ಬೆಂಕಿಪೊಟ್ಟಣ, ಸಿಗರೇಟ್, ಚಾಕು ಮೊದಲಾದ ವಸ್ತುಗಳು ಪತ್ತೆ ಆದವು. ಅ

Top Stories »  



Top ↑