Tel: 7676775624 | Mail: info@yellowandred.in

Language: EN KAN

    Follow us :


ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ
ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ

\"ಚನ್ನಪಟ್ಟಣದಲ್ಲಿ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುವ ಕಾಮ ದಹನ ಮತ್ತು ರತಿಮನ್ಮಥ ರ ಹಬ್ಬದ ಬಗ್ಗೆ ತಮ್ಮ ಲೇಖನದ ಮೂಲಕ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ಮಂಜುಳಾ ಸಿ ಎಸ್ ರವರು. ಮೂಲತಃ ಚನ್ನಪಟ್ಟಣದವರಾದ ಮಂಜುಳಾ ರವರು ಸದ್ಯ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.
ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.

ನಮ್ಮ ಕೆಲಸದ ಒತ್ತಡದ ನಡುವೆ, ಕ್ರೀಡೆ ನಮ್ಮ ಮೈಮನಕ್ಕೆ ಉತ್ಸಾಹ ಒದಗಿ ಸಬಲ್ಲದು. ದಿನನಿತ್ಯದ ಜಂಜಾಟಗಳಲ್ಲಿ ಬಳಲುವ ನಾವು ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ, ರೋಗ ರುಜಿನಗಳು ಬರದಂತೆ ತಡೆದು ಉಲ್ಲಸಿತರಾಗಿರಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಅವರು ಅಭಿಪ್ರಾಯ ಪಟ್ಟರು.ಅವರು ಇಂದು ಇಲ್ಲಿನ ಜಿಲ್ಲಾ ಪೊಲೀಸ್ ಶಸಸ್ತ್ರ ಮೀಸಲು ಪಡೆ ಮೈದಾನ ದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾ

ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು
ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು

ಪವರ್ ಸ್ಟಾರ್ ಎಂದೇ ಹೆಸರಾದ ಡಾ ರಾಜಕುಮಾರ್ ರವರ ಪುತ್ರ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರದ ಪ್ರಮೋಷನ್‍ಗಾಗಿ ನಗರಕ್ಕೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರನ್ನು ತಾಲ್ಲೂಕಿನ ಸಹಸ್ರಾರು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು.ನಗರದ ಪೊಲೀಸ್ ಠಾಣೆ ಮುಂಭಾಗದಿಂದ ಪುನೀತ್‍ರನ್ನು ಬೆಳ್ಳಿ ರಥದೊಂದಿಗೆ ಪ್ರವಾಸಿಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಬಸ್‍ನಿಲ್ದಾಣದ ಮುಂಭಾಗ 10 ಕ್ಕೂ ಹೆಚ

ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ
ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಈ ಬಾರಿ ಸದರಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು  ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಆಯೋಜಿಸಲಾಗಿದ್ದ, *ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಬಹಳಷ್ಟು ಸಮಸ್ಯೆಗಳನ್ನು ಆನ್‌ಲೈನ್ ನಲ್ಲಿ ಪ

ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ
ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಶ್ರೀ ಕರಿತಿಮ್ಮಪ್ಪಸ್ವಾಮಿ ಕಲಾಬಳಗದ ವತಿಯಿಂದ ಮಾ.20ರ ಶನಿವಾರ ರಾತ್ರಿ ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಳಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮದ ವಿ.ವೆಂಕಟಪ್ಪ ಬಯಲು ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಕೆಪಿಎಸ್‍ಸಿ ಸದಸ್ಯ ರಘುನಂದನ್ ರಾಮಣ್ಣ ಕಾರ್ಯಕ್ರಮದ ಅಧ್ಯಕ್ಷ

ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ
ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ

ಮೂರನೇ ಹಂತದ ಕೋವಿಡ್-19  ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ  ನಡೆದಿದ್ದು,  ಮಾಗಡಿ ತಾಲ್ಲೂಕು ಆಸ್ಪತ್ರೆ, ಹಂಚಿಕುಪ್ಪೆ ಹಾಗೂ ಅಜ್ಜನಹಳ್ಳಿ ಆರೋಗ್ಯ ಕೇಂದ್ರದ  ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಭೇಟಿ ನೀಡಿ ಪರಿಶೀಲಿಸಿದರು.ಆಸ್ಪತ್ರೆಯಲ್ಲಿರುವ ಕೋವಿಡ್ ಲಸಿಕೆ ನೀಡುವ ಕೇಂದ್ರದಲ್ಲಿ ನೊಂದಣಿ ಪ್ರಕ್ರಿಯೆ ಹಾಗೂ ಲಸಿಕೆ ನೀಡುತ್ತಿರ

ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್
ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಕೋವ್ಯಾಕ್ಷಿನ್ ಲಸಿಕೆ ಪಡೆಯುವದರಿಂದ ಯಾವುದೇ ಅಡ್ಡಪರಣಾಮಗಳಾಗುವುದಿಲ್ಲ. ನಲವತ್ತೈದು ವರ್ಷ ತುಂಬಿದ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ತಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಕೆಲ ಖಾಸಗಿ ಆಸ್ಪತ್ರೆ ಗಳಲ್ಲೂಲಸಿಕೆ ಲಭ್ಯವಿದ್ದು, ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು.ಅವರು ಇಂದು ಪ್ರಪ್ರಥಮವಾಗಿ ನಗರಕ್ಕೆ ಭೇಟಿ ನೀಡಿದ್ದು, ಮೊದ

ಹಾಸ್ಟೆಲ್ ಎನ್ನುವುದು ಒಂದು ಕೊಠಡಿಯಲ್ಲಾ ಅದು ಜ್ಞಾನಸಾಗರ. ಡಿವೈಎಸ್ಪಿ ರಮೇಶ್
ಹಾಸ್ಟೆಲ್ ಎನ್ನುವುದು ಒಂದು ಕೊಠಡಿಯಲ್ಲಾ ಅದು ಜ್ಞಾನಸಾಗರ. ಡಿವೈಎಸ್ಪಿ ರಮೇಶ್

ವಿದ್ಯಾರ್ಥಿಗಳಿಗೆ 9 ನೇ ತರಗತಿ ತನಕ ಒಂದು ಹಂತವಾದರೆ, 10 ನೇ ತರಗತಿಯೇ ಒಂದು ಹಂತ. ಈ ಹಂತ ಸಾಗರ ದಾಟಿದಷ್ಟೆ ಕಷ್ಟಕರ. ಅದನ್ನು ದಾಟಿ ಬಂದ ನಂತರ, ಕಾಲೇಜು ಮೆಟ್ಟಿಲು ಏರುವ ಪ್ರತಿ ವಿದ್ಯಾರ್ಥಿಗೂ ತನ್ನ ಮುಂದಿನ ಗುರಿಯ ಸ್ಪಷ್ಟತೆ ಇರಬೇಕು. ಆಗಲೇ ಆ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಾಧ್ಯ ಎಂದು ಉಪ ಪೊಲೀಸ್ ಅಧೀಕ್ಷಕ ಕೆ.ಎನ್ ರಮೇಶ್ ತಿಳಿಸಿದರು.ಅವರು ಮಹದೇಶ್ವರ ನಗರದಲ್ಲಿರುವ ಮೆಟ್ರಿಕ್ ನಂತರದ ಪುರುಷ ವಿ

ಸ್ವಾತಂತ್ರ್ಯಕ್ಕೆ ಪ್ರಾಣತ್ಯಾಗ ಮಾಡಿದವರನ್ನು ಸದಾ ಸ್ಮರಿಸಬೇಕು: ಡಿ.ಕೆ. ಸುರೇಶ್
ಸ್ವಾತಂತ್ರ್ಯಕ್ಕೆ ಪ್ರಾಣತ್ಯಾಗ ಮಾಡಿದವರನ್ನು ಸದಾ ಸ್ಮರಿಸಬೇಕು: ಡಿ.ಕೆ. ಸುರೇಶ್

ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಬಲಿದಾನ ನೀಡಿದ್ದಾರೆ.  ಭಾರತ ದೇಶದಲ್ಲಿ ಇಂದು ನಾವು ಸುಖವಾಗಿ ಜೀವನ ನಡೆಸುತ್ತಿರುವುದಕ್ಕೆ ಸ್ವಾತಂತ್ರ್ಯ  ಹೋರಾಟಗಾರರೇ ಕಾರಣ. ನಾವು ಸದಾ ಅವರನ್ನು ಸ್ಮರಿಸಬೇಕು ಎಂದು ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ತಿಳಿಸಿದರು.ಅವರು ಇಂದು  ರಾಮನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಸ್ವಾತಂತ್ರೋತ್ಸವದ  75 ನೇ ವರ್ಷದ ಅಮೃತ ಮಹೋತ್ಸವ

ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ

ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚಯಿಸುತ್ತಿದ್ದೇವೆ. ಅಂತಹ ಸಾಧನಾ ಮಹಿಳೆಯರ ಪುಟ್ಟ ಪರಿಚಯ ತಮ್ಮ ಮುಂದೆ.ಮಹಿಳೆ ಎಂದರೆ ಆಕೆ ಕೇವಲ ಒಂದು ಹೆಣ್ಣು ಎಂಬುದಲ್ಲ. ಆಕೆಯನ್ನು ಭೂಮಿಗೆ ಹೋಲಿಸುತ್ತಾರೆ. ಆಕೆ ಇಲ್ಲದೆ ಜಗತ್ತೇ ಇಲ್ಲಾ ಎನ್ನುವುದು ಸಾರ್ವಕಾಲಿಕ ಸತ್ಯ. ಇತ್ತ

Top Stories »  



Top ↑