Tel: 7676775624 | Mail: info@yellowandred.in

Language: EN KAN

    Follow us :


ಇರುಳಿಗರ ಕಾಲೋನಿಯಲ್ಲಿ ಕೋವಿಡ್ ಚಾಗೃತಿಗೆ ಚಾಲನೆ ನೀಡಿದ ಗಂಗಾಧರ್
ಇರುಳಿಗರ ಕಾಲೋನಿಯಲ್ಲಿ ಕೋವಿಡ್ ಚಾಗೃತಿಗೆ ಚಾಲನೆ ನೀಡಿದ ಗಂಗಾಧರ್

ರಾಮನಗರ,ಡಿ.20/21. ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುನಿಸೆಫ್ ಮತ್ತು ಐ.ಐ.ಹೆಚ್.ಎಂ.ಆರ್. ಸಂಯೋಜಿತ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಪ್ರಾಥಮಿಕ ಆರೋಗ್ಯ ಕೇಂದ್ರ ಸುಗ್ಗನಹಳ್ಳಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಾದ ವಿವಿಧ್ ಎಂಟರ್ ಪ್ರೈಸಸ್, ರೋಟರಿ ಸಿಲ್ಕ್ ಸಿಟಿ ರಾಮನಗರ, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಇರುಳಿಗರ ಕಾಲೋನಿಯಲ್ಲ

ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ, ಅಭಿವೃದ್ಧಿಯನ್ನು ಮಾಡದಿರುವ ಬಿವಿಹಳ್ಳಿ ಪಿಡಿಓ ವಿರುದ್ದ ಕ್ರಮಕೈಗೊಳ್ಳುವಂತೆ ಸದಸ್ಯ ರಂಗಸ್ವಾಮಿ ಆಗ್ರಹ
ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ, ಅಭಿವೃದ್ಧಿಯನ್ನು ಮಾಡದಿರುವ ಬಿವಿಹಳ್ಳಿ ಪಿಡಿಓ ವಿರುದ್ದ ಕ್ರಮಕೈಗೊಳ್ಳುವಂತೆ ಸದಸ್ಯ ರಂಗಸ್ವಾಮಿ ಆಗ್ರಹ

ಗ್ರಾಮಾಭಿವೃದ್ದಿಗೆ ಸದಸ್ಯರು ಹಣ ಕೇಳಿದರೆ ಇಲ್ಲಾ ಎನ್ನುತ್ತಾರೆ. ಅವರು ಅಭಿವೃದ್ಧಿ ಮಾಡುತ್ತಿಲ್ಲಾ, ಇ-ಖಾತೆ ಗೆ ಸಂಬಂಧಿಸಿದಂತೆ ರಾತ್ರಿ ಸಮಯದಲ್ಲೂ ಪಂಚಾಯತಿ ಕಾರ್ಯಾಲಯದ ಬಾಗಿಲು ತೆರೆದು ಕೆಲಸ ಮಾಡುತ್ತಾರೆ. ಖರೀದಿಗೆ ತಾವೇ ಮುಂದಿರುತ್ತಾರೆ ಎಂದು ಬಿ ವಿ ಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೋಭಾ ರವರನ್ನು ವರ್ಗಾವಣೆ ಮಾಡಬೇಕೆಂದು ಸದಸ್ಯ ರಂಗಸ್ವಾಮಿ ರವರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಮತ್ತು ಜಿಲ್ಲಾ ಪಂಚ

ಸಂಜೀವಿನಿ ಮಹಿಳೆಯರಿಗೆ ಕನಸಿನ ಯೋಜನೆಯಾಗಿದೆ: ಇಓ ಚಂದ್ರು
ಸಂಜೀವಿನಿ ಮಹಿಳೆಯರಿಗೆ ಕನಸಿನ ಯೋಜನೆಯಾಗಿದೆ: ಇಓ ಚಂದ್ರು

ಮಹಿಳೆಯರ ಜೀವನ ಬದಲಾವಣೆಗೆ ಸಂಜೀವಿನಿ - ಎನ್ ಆರ್ ಎಲ್ ಎಂ ಯೋಜನೆ ಹಾಗೂ ಉದ್ಯೋಗ ಖಾತರಿ  ಬಹಳ ಸಹಕಾರಿ ಆಗಿದೆ  ಒಟ್ಟಾರೆಯಾಗಿ  ಸಂಜೀವಿನಿ ಮಹಿಳೆಯರಿಗೆ ಕನಸಿನ ಯೋಜನೆಯಾಗಿದೆ ಎಂದರು.ಇಂದುರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಎಂ ಬಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರು    ರವರು ಎಂ ಬಿ ಹಳ್ಳಿ ಗ್ರಾಮ ಪ

ಇ-ಖಾತೆ ಮಾಡಿಕೊಡಲು 5 ಲಕ್ಷ ಬೇಡಿಕೆ. ಎಸಿಬಿ ಬಲೆಗೆ ಬಿದ್ದ ಗ್ರಾಪಂ ಅಧ್ಯಕ್ಷೆ ಮತ್ತು ಪತಿ
ಇ-ಖಾತೆ ಮಾಡಿಕೊಡಲು 5 ಲಕ್ಷ ಬೇಡಿಕೆ. ಎಸಿಬಿ ಬಲೆಗೆ ಬಿದ್ದ ಗ್ರಾಪಂ ಅಧ್ಯಕ್ಷೆ ಮತ್ತು ಪತಿ

ಜಮೀನಿಗೆ ಇ-ಖಾತೆ ಮಾಡಿ ಕೊಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅವರ ಗಂಡ ರೆಡ್‍ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾರೆ.ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆಹೋಬಳಿ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು

ಬೂದು ನೀರು ಮುಕ್ತ ಗ್ರಾಮಗಳ ಕಾಮಗಾರಿ ಪ್ರಾರಂಭಿಸಿ ನೀರು ಪುನರ್ಬಳಕೆಗೆ ಎಲ್ಲರು ಕೈಜೊಡಿಸೋಣ :ಇಓ ಚಂದ್ರು
ಬೂದು ನೀರು ಮುಕ್ತ ಗ್ರಾಮಗಳ ಕಾಮಗಾರಿ ಪ್ರಾರಂಭಿಸಿ ನೀರು ಪುನರ್ಬಳಕೆಗೆ ಎಲ್ಲರು ಕೈಜೊಡಿಸೋಣ :ಇಓ ಚಂದ್ರು

ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಪಂಚಾಯತಿಯ  ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಅವರು  ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಹಾಗೂ ಅಂಚಿಪುರ ಗ್ರಾಮಪಂಚಾಯತಿ  ಗ್ರಾಮದ ವ್ಯಾಪ್ತಿಯ ಗ್ರಾಮಗಳಲ್ಲಿ ಬೂದು ನೀರು ಮುಕ್ತ ಗ್ರಾಮ ಮಾಡುವ ಕಾಮಗಾರಿ ಸ್ಥಳಗಳ ಪರಿಶೀಲನೆ ಮಾಡಿದರು.ಬೂದು ಮುಕ್ತ ಗ್ರಾಮವಾಗಿಸಲು ಅಂತಿಮವಾಗಿ ಇಂಜಿನಿಯರ್ ಗಳಿಗೆ ಬೂದು ಮುಕ್ತ ಕಾಮಗಾರಿ ಕೆಲಸ ಪ್ರ

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ರಾಮನಗರ ಹಾಗೂ ಹೊಸೂರು ಸೇರಿದಂತೆ 1ಕ್ಷೇತ್ರದಿಂದ 15 ಸ್ಥಾನಕ್ಕೆ 141 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 141 ಅಭ್ಯರ್ಥಿಗಳಿಗೆ ಮತದಾರರು ಅದಾವರೀತಿಯಲ್ಲಿ ಮತ ಚಲಾಯಿಸಬಹುದು ಎಂಬಆತಂಕವು ಅಭ್ಯರ್ಥಿಗಳಲ್ಲಿ ಮನೆಮಾಡಿತ್ತು.

ಸಮಾಜದಲ್ಲಿ‌ ಸುಗಮ‌ ಜೀವನಕ್ಕೆ ಮಾನವ ಹಕ್ಕು ಅವಶ್ಯಕ: ಡಾ ರಾಕೇಶ್ ಕುಮಾರ್ ಕೆ
ಸಮಾಜದಲ್ಲಿ‌ ಸುಗಮ‌ ಜೀವನಕ್ಕೆ ಮಾನವ ಹಕ್ಕು ಅವಶ್ಯಕ: ಡಾ ರಾಕೇಶ್ ಕುಮಾರ್ ಕೆ

ಜಾತಿ, ವರ್ಣ, ಸ್ತ್ರೀ-ಪುರುಷ ಎಂಬ ಯಾವುದೇ ರೀತಿಯ ಭೇದವಿಲ್ಲದೇ ಪ್ರತಿಯೊಬ್ಬ ನಾಗರಿಕರಿಗೂ ಸಮಾಜದಲ್ಲಿ ಸುಗಮ ಜೀವನ ನಡೆಸಲು ಮಾನವ ಹಕ್ಕು ಅವಶ್ಯಕ‌ ಎಂದು ಜಿಲ್ಲಾಧಿಕಾರಿ‌ ಡಾ: ರಾಕೇಶ್ ಕುಮಾರ್ ಕೆ ಅವರು‌ ತಿಳಿಸಿದರು.ಅವರು‌ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ‌ ಸಂಯುಕ್ತಾಶ್

ಬ್ರಾಹ್ಮಣರ ಸಮರ್ಪಕ ಗಣತಿ ನಡೆಯ ಬೇಕು: ಸಚ್ಚಿದಾನಂದ ಮೂರ್ತಿ
ಬ್ರಾಹ್ಮಣರ ಸಮರ್ಪಕ ಗಣತಿ ನಡೆಯ ಬೇಕು: ಸಚ್ಚಿದಾನಂದ ಮೂರ್ತಿ

ಚನ್ನಪಟ್ಟಣ: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ನಿಗಧಿ ಮಾಡಿರುವ ಶೇ.10 ಮೀಸಲಾತಿಯಲ್ಲಿ ರಾಜ್ಯದ ಬ್ರಾಹ್ಮಣ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಲಿದ್ದು, ಇದಕ್ಕೆ ಹಿಂದಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳೇ ನೇರ ಹೊಣೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಆರೋಪಿಸಿದರು.ನಗರದ ಕೋಟೆ ವರದರಾಜಸ್ವಾಮಿ ದೇವಾಲಯದ ಬಳಿ ಎಕೆಬಿಎಂಎಸ್ ಅಧ್ಯಕ್ಷ ಚುನಾವಣೆ ಹಿನ

ರಾಷ್ಟ್ರ ಮತ್ತು ರಾಜ್ಯದ ಪಥಸಂಚಲನಕ್ಕೆ ಮಹೇಶ್ ಟಿ. ಸಿ ಮತ್ತು ಉಜ್ವಲ ಬಿ.ಎಂ ಆಯ್ಕೆ.
ರಾಷ್ಟ್ರ ಮತ್ತು ರಾಜ್ಯದ ಪಥಸಂಚಲನಕ್ಕೆ ಮಹೇಶ್ ಟಿ. ಸಿ ಮತ್ತು ಉಜ್ವಲ ಬಿ.ಎಂ ಆಯ್ಕೆ.

ಚನ್ನಪಟ್ಟಣ: ಇತ್ತೀಚಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಗಣರಾಜ್ಯೋತ್ಸವ ಪೂರ್ವಭಾವಿ ಪಥಸಂಚಲನದಲ್ಲಿ ರಾಷ್ಟ್ರ ಮಟ್ಟವನ್ನು ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಸ್ವಯಂಸೇವಕರಾದ ಮಹೇಶ್ ಟಿ ಸಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹಾಗೂ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜ್ವಲ ಬಿ.ಎಂ ಆಯ್ಕೆ ಗೊಂಡಿದ್ದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸುದ್ದಾರೆ.

ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ
ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ

ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಪಕ್ಷ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರಗೆಲುವು ಸಾಧಿಸಿದೆ. ಈಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣಬಲ ಕೆಲಸ ಮಾಡಿದೆ ಎಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಕುರಿತು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾ

Top Stories »  



Top ↑