Tel: 7676775624 | Mail: info@yellowandred.in

Language: EN KAN

    Follow us :


ಆದ್ಯವೀರ್ ಕಲಾಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್
ಆದ್ಯವೀರ್ ಕಲಾಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್

ಚನ್ನಪಟ್ಟಣ: ಆದ್ಯವೀರ್ ಕಲಾ ದೇಗುಲ ದಂತಹ ಕಲಾ ಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು, ಆಗ ಮಾತ್ರ ಸ್ಥಳೀಯ ಮಕ್ಕಳಿಗೆ ಉನ್ನತ ಮಟ್ಟದ ವೇದಿಕೆಯನ್ನು ಒದಗಿಸಿಕೊಡಲು ಸಾಧ್ಯವಾಗುತ್ತದೆ ಎಂದು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್ ಅಭಿಪ್ರಾಯ ಪಟ್ಟರು.ಅವರು ನಗರದ ಶತಮಾನೋತ್ಸವ ಭವನದಲ್ಲಿ ಅನಂತಕೃಷ್ಣ ರಾಜೇ ಅರಸು ರವರ ಆದ್ಯವೀರ್ ಕಲಾ ದೇಗುಲ ದ ಪ್ರಥಮ ವಾರ್ಷಿಕೋತ್ಸವದಲ್ಲಿ ಸನ್ಮ

ತೆಂಗು ಅಭಿವೃದ್ಧಿ ಮಂಡಳಿಯ ಅನುದಾನ ಸಂಪೂರ್ಣ
ತೆಂಗು ಅಭಿವೃದ್ಧಿ ಮಂಡಳಿಯ ಅನುದಾನ ಸಂಪೂರ್ಣ

ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ತೆಂಗು ಅಭಿವೃದ್ಧಿ ಸಂಘಗಳಿಗೆ ಹನ್ನೆರಡು ವರ್ಷಗಳ ಈಚೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ದಶ ಕೋಟಿ ಗೂ ಹೆಚ್ಚು ಹಣ ಗುಳುಂ ಆಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಸಮಾಜ ಸೇವಕ ಮೊಗಳ್ಳಿದೊಡ್ಡಿ ರೋಹಿತ್ ಒತ್ತಾಯಿಸಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ರಾಮನಗರ ಚನ್ನಪಟ್ಟಣ ಅವಳಿ ನಗರ ಎಂದು ಘೋಷಿಸಿದ ಮುಖ್ಯಮಂತ್ರಿ, ನಾಲ್ಕು ತಿಂಗಳಲ್ಲಿ ಚನ್ನಪಟ್ಟಣ ಚಿತ್ರಣ ಬದಲು
ರಾಮನಗರ ಚನ್ನಪಟ್ಟಣ ಅವಳಿ ನಗರ ಎಂದು ಘೋಷಿಸಿದ ಮುಖ್ಯಮಂತ್ರಿ, ನಾಲ್ಕು ತಿಂಗಳಲ್ಲಿ ಚನ್ನಪಟ್ಟಣ ಚಿತ್ರಣ ಬದಲು

ಚನ್ನಪಟ್ಟಣ: ರಾಮನಗರ ಮತ್ತು ಚನ್ನಪಟ್ಟಣ ನಗರಗಳೆರಡನ್ನು ಒಟ್ಟಿಗೆ ಸೇರಿಸಿ ಅವಳಿ ನಗರಗಳನ್ನಾಗಿ ಮಾಡಿ ಅಭಿವೃದ್ಧಿ ಮಾಡಲಾಗುವುದು, ಇನ್ನು ನಾಲ್ಕು ತಿಂಗಳ ಅವಧಿಯಲ್ಲಿ ಚನ್ನಪಟ್ಟಣ ದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.ಎರಡು ದಿನಗಳ ಚನ್ನಪಟ್ಟಣ ಭೇಟಿಯ ಸಮಯದಲ್ಲಿ ಅಕ್ಕೂರು, ಕೋಡಂಬಳ್ಳಿ ಮತ್ತು ಹೊಂಗನೂರು ಜಿಲ್ಲಾ ಪ

ಜನ್ಮ ದಿನದಂದೇ ಮಣ್ಣಲ್ಲಿ ಮಣ್ಣಾದ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್
ಜನ್ಮ ದಿನದಂದೇ ಮಣ್ಣಲ್ಲಿ ಮಣ್ಣಾದ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್

ಚನ್ನಪಟ್ಟಣ:೧೭/೦೬/೨೦೧೯/ಸೋಮವಾರ.ಚನ್ನಪಟ್ಟಣ ತಾಲ್ಲೂಕಿನ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್ ರವರು (೫೪) ಅನಾರೋಗ್ಯ ದಿಂದ ಭಾನುವಾರ ಇಹಲೋಕ ತ್ಯಜಿಸಿದರು, ಮೃತರ ಅಂತ್ಯಕ್ರಿಯೆಯನ್ನು ಅವರ ಜನ್ಮದಿನವೂ ಆದ ೧೭/೦೬/೨೦೧೯ ರ ಸೋಮವಾರ ಬೆಳಿಗ್ಗೆ ನಗರದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದಲ್ಲಿ ನೆರವೇರಿಸಲಾಯಿತು.ಮೃತ ದಿನೇಶ್ ಸುದರ್ಶನ್ ರವರು ಕಾಲೇಜಿನ ದಿನಗಳಲ್ಲಿ *ಬಯಲ

ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ
ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ

ರಾಮನಗರ ಜಿಲ್ಲೆ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ರೈತರು ಸಂಕಷ್ಟದಲ್ಲಿದ್ದು ಅವರೆಲ್ಲರಿಗೂ ವೈಜ್ಞಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ರಕ್ಷಣೆ ಒದಗಿಸಲು ಹಾಗೂ ರಸ್ತೆಗಳು, ಕಟ್ಟಡಗಳ ಕಳಪೆ ಕಾಮಗಾರಿಗಳನ್ನು ತಡೆಯಲು, ಅವುಗಳ ಗುಣಮಟ್ಟ ಕಾಪಾಡಲು ಅಧಿಕಾರಿಗಳಿಗೆ ಸೂಚಿಸುವಂತೆ *ಮುಖ್ಯಮಂತ್ರಿಗಳಿಗೊಂದು ಮನವಿ* ಎಂಬ ಬಹಿರಂಗ ಪತ್ರವೊಂದನ್ನು ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಬಿಡ

ಪಟ್ಲು ಕೆರೆಗೆ ಜಲಾಮೃತ ಯೋಜನೆಯ ಕಾಯಕಲ್ಪ;

ಚನ್ನಪಟ್ಟಣ.ಜೂ.೧೧: ಇಂದು ಚನ್ನಪಟ್ಟಣ ತಾಲ್ಲೂಕು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿ ಪ್ಯಾಪ್ತಿಯ ಪಟ್ಲು ಕೆರೆಯನ್ನು ಜಲಾಮೃತ ಯೋಜನೆಯಡಿ ಅಭಿವೃದ್ಧ್ಧಿ ಪಡಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇ.ಒ ರಾಮಕೃಷ್ಣ ಮಾತನಾಡಿ ಜಲ + ಅಮೃತ ಎಂದರೆ ನೀರು ಅಮೃತ ಎಂದರ್ಥ, ನಾವು ನೀರನ್ನು ಜಲಾಮೃತ ಎಂದು ಭಾವಿಸಿಕೊಂಡಿದ್ದೇವೆ, ಈ ಯೋಜನೆಯ ಅಡಿ ಇಂದು ಪಟ್ಲು ಗ್ರಾಮದ ಕೆರೆಗೆ ಕಾಮಗಾರಿ ಶುರು

ಚನ್ನಪಟ್ಟಣಕ್ಕೆ ಮುಖ್ಯ ಮಂತ್ರಿಗಳ ಭೇಟಿ

ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತರಾಟೆಚನ್ನಪಟ್ಟಣ.ಜೂ.೧೧: ಇಂದು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಈ ತಿಂಗಳು ೧೭, ೧೮ರಂದು ಮುಖ್ಯ ಮಂತ್ರಿಗಳು ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಳ್ಳುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಭೆಯನ್ನು ಕರೆಯಲಾಗಿತ್ತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಿಲ್ಲಾ ಪಂಚಾಯತ

ಅನೈತಿಕ ಸಂಬಂಧ ಮನನೊಂದು ದಂಪತಿ ಆತ್ಮಹತ್ಯೆ, ಉದ್ರಿಕ್ತರಿಂದ ಬೆಂಕಿ

ಚನ್ನಪಟ್ಟಣ: ತಾಲ್ಲೂಕಿನ ಸಾದಾರಹಳ್ಳಿ ದಾಖ್ಲೆ  ಶ್ರೀನಿವಾಸಪುರ ಗ್ರಾಮದಲ್ಲಿ ದೇವಾಲಯದಅರ್ಚಕನೊಬ್ಬನ ಅನೈತಿಕ ಸಂಬಂಧದಿಂದ ಗಂಡಹೆಂಡತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರ್ಚಕ ತ್ಯಾಗರಾಜ ಮನೆ ಹಾಗು ಮನೆಯ ಮುಂದೆ ನಿಂತಿದ್ದ ಅವರ ಕಾರಿಗೆ ಬೆಂಕಿಹಚ್ಚಿರುವ ಘಟನೆ ಮಂಗಳವಾರ ಸಂಜೆ  ಗ್ರಾಮದಲ್ಲಿ ನಡೆದಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನ

ಖ್ಯಾತ ನಾಟಕಕಾರ, ಸಿನಿಮಾ ನಿರ್ದೇಶಕ, ನಟ, ಪುಣೆ ಫಿಲ್ಮ್ ಇನ್ ಸ್ಟಿಟ್ಯೂಟ್ ನಿರ್ದೇಶಕ ಡಾ ಗಿರೀಶ್ ರಘುನಾಥ್ ಕಾರ್ನಾಡ್ ರವರು ಇಂದು ಬೆಳಿಗ್ಗೆ ನಿಧನರಾದರು, ಹಲವು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.ಮಹಾರಾಷ್ಟ್ರ ರಾಜ್ಯದ ಸಬರಕಾಂತ ಜಿಲ್ಲೆಯ ಮಾಥೇರಾನ್ ನಲ್ಲಿ ಮೇ ೧೯/೧೯೩೮ ರಲ್ಲಿ  ಡಾ ರಘುನಾಥ್ ಕಾರ್ನಾಡ್ ಕೃಷ್ಣಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಕಾರ್ನಾಡರು ಬಾಲ್ಯದಲ್ಲ

ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕು ಹರೀಶ್ ಹೆಗ್ಗಡೆ
ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕು ಹರೀಶ್ ಹೆಗ್ಗಡೆ

ಚನ್ನಪಟ್ಟಣ: ಸರ್ಕಾರಿ ಶಾಲಾ ಮಕ್ಕಳು ಎಂದರೆ ಮೂಗು ಮುರಿಯುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿ, ಇಂತಹ ಮಕ್ಕಳಿಗೆ ಸಹಾಯ ಹಸ್ತ ನೀಡಲು ತುಂಬಾ ಖುಸಿಯಾಗುತ್ತದೆ ಎಂದು ಶೆಟ್ಟಿಹಳ್ಳಿ ಗ್ರಾಮದಲ್ಲಿ ವೃದ್ದಾಶ್ರಮ ನಡೆಸುತ್ತಿರುವ ಮಾತೃಶ್ರೀ ಸೇವಾ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ಹರೀಶ್ ಹೆಗ್ಗಡೆ ತಿಳಿಸಿದರು, ಅವರು ಮತ್ತೀಕೆರೆ ಶ

Top Stories »  



Top ↑