ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.
ಮೈಸೂರು: ಪ್ರಸ್ತುತ ತುಮಕೂರು ವಿ.ವಿ. ಕುಲಪತಿ ಹಾಗೂ ಮೈಸೂರು ವಿ.ವಿ. ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊಫೆಸರ್ ಆಗಿ ಇತ್ತೀಚೆಗೆ ನಿವೃತ್ತಿಯಾದ ಮೈಸೂರು ಟಿಕೆ ಬಡಾವಣೆ ನಿವಾಸಿಗಳಾದ ಡಾ.ವೈ ಎಸ್. ಸಿದ್ದೇಗೌಡರ ತಾಯಿ ಜಯಮ್ಮ (೮೪) ದಿನಾಂಕ ೨೨ ರ ಬುಧವಾರ ಬೆಳಿಗ್ಗೆ ೧೧:೦೦ ಗಂಟೆ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಐವರು ಗಂಡುಮಕ್ಕಳು, ಸೊಸೆಯಂದಿರು,
ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ
ಚನ್ನಪಟ್ಟಣ: ತಾಲೂಕಿನ ನಾಗವಾರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎನ್. ತಿಮ್ಮಯ್ಯ (101) ವಯೋಸಹಜ ಖಾಯಿಲೆಯಿಂದಾಗಿ ಬುಧವಾರ ವಿಧಿವಶರಾದರು. ಮೃತರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಗ್ರಾಮದಲ್ಲಿ ಸಾರ್ವಜನಿಕ ವಿದ್ಯಾಸಂಸ್ಥೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ತಾಲೂಕಿನಲ್ಲಿ ಚಿರಪರಿಚಿತವಾಗಿದ್ದರು. ಮೃತರು ಇ
ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರವರ ತಾಯಿ ನಿಧನ
ಕನಕಪುರ: ಕನಕಪುರ ತಾಲೂಕಿನ ಬರಡನಹಳ್ಳಿ ಗ್ರಾಮದ ದೇವೇಗೌಡ ರ ಧರ್ಮಪತ್ನಿ ಶ್ರೀಮತಿ ಕೆಂಪಮ್ಮ (೬೫) ನವರು ಇಂದು ಸ್ವರ್ಗಸ್ಥರಾದರು.ಮೃತರು ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳಾದ (ರಾಮನಗರ) ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳ ಕಾರು ಚಾಲಕ ದಿನೇಶ್ ರವರು ಸೇರಿದಂತೆ ಮೂವರು ಮಕ್ಕಳು ಸೊಸೆಯಂದಿರು, ಮೊಮ್
ನಿವೃತ್ತ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಯುತ ಸಿದ್ದಯ್ಯ ಅಸುನೀಗಿದರು
ಚನ್ನಪಟ್ಟಣ: ತಾಲ್ಲೂಕಿನ ಮಂಕುಂದ ಗ್ರಾಮದ ನಿವಾಸಿ ಸಿದ್ದಯ್ಯ ನವರು (೯೩) ಇಂದು ಮುಂಜಾನೆ ಅಸುನೀಗಿದರು. ಶ್ರೀಯುತರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಮಕ್ಕಳಾದ ರವಿಶಂಕರ್, ಶಶಿಧರ್, ರಾಧಾ, ಉಮಾ, ಸುಮಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೩:೦೦
ಅಕ್ಕೂರು ಸಿದ್ದಯ್ಯ ನಿಧನ
ಚನ್ನಪಟ್ಟಣ; ತಾಲ್ಲೂಕಿನ ಅಕ್ಕೂರು ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸಿದ್ದಯ್ಯ (ಚೆನ್ನಿ ಸಿದ್ದಯ್ಯ) ನವರು ನಿನ್ನೆ ರಾತ್ರಿ ಅಸುನೀಗಿದರು.ಮೃತರ ಅಂತ್ಯಕ್ರಿಯೆಯು ಗ್ರಾಮದ ಹೊರಭಾಗದಲ್ಲಿರುವ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೧೨\'೦೦ ಗಂಟೆಗೆ ಜರುಗಲಿದೆ ಎಂದು ಸಿದ್ದಯ್ಯ ನವರ ಮಗಳು ಪುಟ್ಟಚೌಡಮ್ಮಣ್ಣಿ (ಗ್ರಾಮ ಸಹಾಯಕಿ) ತಿಳಿಸಿದ್ದಾರೆ. ಮೃತರು ಕುಟುಂಬ ಸದಸ್ಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು
ಚನ್ನಪಟ್ಟಣ: ಚನ್ನಪಟ್ಟಣ ಜಿಲ್ಲಾ ಪಂಚಾಯತಿ ಉಪ ವಿಭಾಗದ ನಿವೃತ್ತ ನೌಕರ, ಜೆಡಿಎಸ್ ಮುಖಂಡ ಅಬ್ಬೂರು ರಾಜಮುಡಿ ಯವರ ಮಗ ಅಭಿಲಾಸ್ (ಚಲುವೇಗೌಡ) (೨೮) ನಿನ್ನೆ ರಾತ್ರಿ ಭೈರಾಪಟ್ಟಣದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ಸ್ವಗ್ರಾಮ ಅಬ್ಬೂರು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ
ಚನ್ನಪಟ್ಟಣ: ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಕೆಪಿಟಿಸಿಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಯವರ ಮಗ ಕೆಪಿಟಿಸಿಎಲ್ ನ ಮಾರ್ಗದಾಳು ಕಾರ್ಯ ಪಾಲನಾ ಘಟಕ ೨ ಉಪವಿಭಾಗದ ನೌಕರ ಶ್ರೀ ಪಿ ರಾಜೇಶ್ (೪೧) ರವರು ಈ ದಿನ ಸಾಯಂಕಾಲ ಮೃತಪಟ್ಟಿದ್ದಾರೆ.ಮೃತರು ತಂದೆ ಪುಟ್ಟಸ್ವಾಮಿ, ತಾಯಿ ಗೌರಮ್ಮ, ಮೂರು ಮಂದಿ ಸಹೋದರಿಯರು, ಪತ್ನಿ ಶಾಲಿನಿ ಪುತ್ರ ಅನ್ವಿತ್ ನನ್ನು ಅಗಲ
ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ
ರಾಮನಗರದ ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ಶನಿವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಭಾನುವಾರ ಮದ್ಯಾನ್ಹ 12 ಗಂಟೆಗೆ ತಿಬ್ಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯಲಿದೆ.
ಡಾ ಮಲವೇಗೌಡರಿಗೆ ಪಿತೃ ವಿಯೋಗ
ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ *ಶ್ರೀ ನಂಜೆಗೌಡರು* (೯೭) ಇಂದು ವಯೋಸಹಜವಾಗಿ ವಿಧಿವಶರಾದರು.ಮೃತರು ತಾಲ್ಲೂಕಿನ ರೇಷ್ಮೆ ಇಲಾಖೆಯ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.ಮೃತರು ನಗರದ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞ *ಡಾ// ಆರ್ ಎನ್ ಮಲವೇಗೌಡ, ಆರ್ ಎನ್ ಶಿವಕುಮಾರ್, ಕುಮಾರ್ ನಾಗೇಶ್ ಸೇರಿದ
ಮತ್ತೀಕೆರೆ ಕಾಡಮ್ಮ ನಿಧನ
ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಲೇಟ್ ನಿಂಗೇಗೌಡ ರ ಧರ್ಮಪತ್ನಿ ಶ್ರೀಮತಿ ಕಾಡಮ್ಮ (೭೮) ಇಂದು ನಿಧನರಾದರು.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ೧೧ ರ ಸಮಯದಲ್ಲಿ ನಿಧನ ಹೊಂದಿದ್ದು ಸ್ವಗ್ರಾಮ ಮತ್ತೀಕೆರೆ ಯ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೦೩:೦೦ ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.