Tel: 7676775624 | Mail: info@yellowandred.in

Language: EN KAN

    Follow us :


ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರವರ ತಾಯಿ ನಿಧನ
ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರವರ ತಾಯಿ ನಿಧನ

ಕನಕಪುರ: ಕನಕಪುರ ತಾಲೂಕಿನ ಬರಡನಹಳ್ಳಿ ಗ್ರಾಮದ ದೇವೇಗೌಡ ರ ಧರ್ಮಪತ್ನಿ ಶ್ರೀಮತಿ ಕೆಂಪಮ್ಮ (೬೫) ನವರು ಇಂದು ಸ್ವರ್ಗಸ್ಥರಾದರು.ಮೃತರು ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳಾದ (ರಾಮನಗರ) ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳ ಕಾರು ಚಾಲಕ ದಿನೇಶ್ ರವರು ಸೇರಿದಂತೆ ಮೂವರು ಮಕ್ಕಳು ಸೊಸೆಯಂದಿರು, ಮೊಮ್

ನಿವೃತ್ತ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ  ಶ್ರೀಯುತ ಸಿದ್ದಯ್ಯ ಅಸುನೀಗಿದರು
ನಿವೃತ್ತ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಯುತ ಸಿದ್ದಯ್ಯ ಅಸುನೀಗಿದರು

ಚನ್ನಪಟ್ಟಣ: ತಾಲ್ಲೂಕಿನ ಮಂಕುಂದ ಗ್ರಾಮದ ನಿವಾಸಿ ಸಿದ್ದಯ್ಯ ನವರು (೯೩) ಇಂದು ಮುಂಜಾನೆ ಅಸುನೀಗಿದರು. ಶ್ರೀಯುತರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಮಕ್ಕಳಾದ ರವಿಶಂಕರ್, ಶಶಿಧರ್, ರಾಧಾ, ಉಮಾ, ಸುಮಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ  ೦೩:೦೦

ಅಕ್ಕೂರು ಸಿದ್ದಯ್ಯ ನಿಧನ
ಅಕ್ಕೂರು ಸಿದ್ದಯ್ಯ ನಿಧನ

ಚನ್ನಪಟ್ಟಣ; ತಾಲ್ಲೂಕಿನ ಅಕ್ಕೂರು ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸಿದ್ದಯ್ಯ (ಚೆನ್ನಿ ಸಿದ್ದಯ್ಯ) ನವರು ನಿನ್ನೆ ರಾತ್ರಿ ಅಸುನೀಗಿದರು.ಮೃತರ ಅಂತ್ಯಕ್ರಿಯೆಯು ಗ್ರಾಮದ ಹೊರಭಾಗದಲ್ಲಿರುವ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೧೨\'೦೦ ಗಂಟೆಗೆ ಜರುಗಲಿದೆ ಎಂದು ಸಿದ್ದಯ್ಯ ನವರ ಮಗಳು ಪುಟ್ಟಚೌಡಮ್ಮಣ್ಣಿ (ಗ್ರಾಮ ಸಹಾಯಕಿ) ತಿಳಿಸಿದ್ದಾರೆ. ಮೃತರು ಕುಟುಂಬ ಸದಸ್ಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು
ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು

ಚನ್ನಪಟ್ಟಣ: ಚನ್ನಪಟ್ಟಣ ಜಿಲ್ಲಾ ಪಂಚಾಯತಿ ಉಪ ವಿಭಾಗದ ನಿವೃತ್ತ ನೌಕರ, ಜೆಡಿಎಸ್ ಮುಖಂಡ ಅಬ್ಬೂರು ರಾಜಮುಡಿ ಯವರ ಮಗ ಅಭಿಲಾಸ್ (ಚಲುವೇಗೌಡ) (೨೮) ನಿನ್ನೆ ರಾತ್ರಿ ಭೈರಾಪಟ್ಟಣದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ಸ್ವಗ್ರಾಮ ಅಬ್ಬೂರು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ
ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಕೆಪಿಟಿಸಿಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಯವರ ಮಗ ಕೆಪಿಟಿಸಿಎಲ್ ನ ಮಾರ್ಗದಾಳು ಕಾರ್ಯ ಪಾಲನಾ ಘಟಕ ೨ ಉಪವಿಭಾಗದ ನೌಕರ ಶ್ರೀ ಪಿ ರಾಜೇಶ್ (೪೧) ರವರು ಈ ದಿನ ಸಾಯಂಕಾಲ ಮೃತಪಟ್ಟಿದ್ದಾರೆ.ಮೃತರು ತಂದೆ ಪುಟ್ಟಸ್ವಾಮಿ, ತಾಯಿ ಗೌರಮ್ಮ, ಮೂರು ಮಂದಿ ಸಹೋದರಿಯರು, ಪತ್ನಿ ಶಾಲಿನಿ ಪುತ್ರ ಅನ್ವಿತ್ ನನ್ನು ಅಗಲ

ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ
ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ

ರಾಮನಗರದ ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ಶನಿವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಭಾನುವಾರ ಮದ್ಯಾನ್ಹ 12 ಗಂಟೆಗೆ ತಿಬ್ಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯಲಿದೆ.

ಡಾ ಮಲವೇಗೌಡರಿಗೆ ಪಿತೃ ವಿಯೋಗ
ಡಾ ಮಲವೇಗೌಡರಿಗೆ ಪಿತೃ ವಿಯೋಗ

ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ *ಶ್ರೀ ನಂಜೆಗೌಡರು* (೯೭) ಇಂದು ವಯೋಸಹಜವಾಗಿ ವಿಧಿವಶರಾದರು.ಮೃತರು ತಾಲ್ಲೂಕಿನ ರೇಷ್ಮೆ ಇಲಾಖೆಯ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.ಮೃತರು ನಗರದ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞ *ಡಾ// ಆರ್ ಎನ್ ಮಲವೇಗೌಡ, ಆರ್ ಎನ್ ಶಿವಕುಮಾರ್, ಕುಮಾರ್ ನಾಗೇಶ್ ಸೇರಿದ

ಮತ್ತೀಕೆರೆ ಕಾಡಮ್ಮ ನಿಧನ
ಮತ್ತೀಕೆರೆ ಕಾಡಮ್ಮ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಲೇಟ್ ನಿಂಗೇಗೌಡ ರ ಧರ್ಮಪತ್ನಿ ಶ್ರೀಮತಿ ಕಾಡಮ್ಮ (೭೮) ಇಂದು ನಿಧನರಾದರು.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ೧೧ ರ ಸಮಯದಲ್ಲಿ ನಿಧನ ಹೊಂದಿದ್ದು ಸ್ವಗ್ರಾಮ ಮತ್ತೀಕೆರೆ ಯ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೦೩:೦೦ ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.

ನಾಟಿ ವೈದ್ಯ ಕಾರೆಕೊಪ್ಪ ಬೊಮ್ಮಣ್ಣ ನಿಧನ
ನಾಟಿ ವೈದ್ಯ ಕಾರೆಕೊಪ್ಪ ಬೊಮ್ಮಣ್ಣ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ನಾಟಿ ವೈದ್ಯ ಬೊಮ್ಮಣ್ಣ (೭೫) ಇಂದು ಮಧ್ಯಾಹ್ನ ವಯೋಸಹಜ‌ ಖಾಯಿಲೆಯಿಂದ ನಿಧನ ಹೊಂದಿದರು. ಮೃತರು  ಹಾವು ಕಚ್ಚಿದವರಿಗೆ ಉಚಿತ (ಮಂತ್ರದ ಮೂಲಕ) ನಾಟಿ ಚಿಕಿತ್ಸೆ ನೀಡುವ ಮೂಲಕ ಮನೆಮಾತಾಗಿದ್ದರು.ಇವರ ನಾಟಿ ವೈದ್ಯದಿಂದ ಸ್ಥಳೀಯ ಅನೇಕ ಮಂದಿ ಸಾವಿನಿಂದ ಪಾರಾಗಿದ್ದರು. ಹಾವು ಕಚ್ಚಿದ ಗಾಯಾಳುಗಳ ಪಾಲಿಗೆ ದೇವರ ರೂಪದಲ್ಲಿ ಹಣಕ್ಕೆ ಆಸೆ ಪಡದೆ ಕೇ

ಅನಾರೋಗ್ಯದಿಂದ ಸುಮಂತ್ ನಿಧನ
ಅನಾರೋಗ್ಯದಿಂದ ಸುಮಂತ್ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಪೌಳಿದೊಡ್ಡಿ ಗ್ರಾಮದ ಯಜಮಾನ್ ಜಯರಾಮಣ್ಣ ನವರ ಮೊಮ್ಮಗ ರವಿ (ಪೋಲಿಸ್) ಯವರ ಪುತ್ರ ಸುಮಂತ್ (೧೫) ಇಂದು ಅನಾರೋಗ್ಯ ನಿಮಿತ್ತ ಮರಣ ಹೊಂದಿದರು.ಮೃತ ಸುಮಂತ್ ನಗರದ ಆಕ್ಸ್‌ಫರ್ಡ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದನು.ಮೃತರು ಓರ್ವ ಸಹೋದರ ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾ

Top Stories »  



Top ↑