Tel: 7676775624 | Mail: info@yellowandred.in

Language: EN KAN

    Follow us :


ತಾಲೂಕು ಪಂಚಾಯ್ತಿ ಯ ಸಾಮರ್ಥ ಸೌಧದ ಆವರಣದಲ್ಲಿ ಸರಿಸೃಪಗಳ ಸಾಕಣೆ ! ಸ್ವಚ್ಛತೆಗೆ ಗಮನಹರಿಸದ ಇಓ
ತಾಲೂಕು ಪಂಚಾಯ್ತಿ ಯ ಸಾಮರ್ಥ ಸೌಧದ ಆವರಣದಲ್ಲಿ ಸರಿಸೃಪಗಳ ಸಾಕಣೆ ! ಸ್ವಚ್ಛತೆಗೆ ಗಮನಹರಿಸದ ಇಓ

ಇಓ ಅಂದರೆ ಗ್ರಾಮೀಣ ಭಾಗದ ಆಡಳಿತಾಧಿಕಾರಿ. 32 ಗ್ರಾಮ ಪಂಚಾಯತಿಗಳು ಇವರ ಕೈಯ್ಯಲ್ಲಿ, ತಾವಿರುವ ಸ್ಥಳದಲ್ಲೇ ಸ್ವಚ್ಛತೆ ಮಾಡಿಸದ ಇವರು ಗ್ರಾಮಗಳಲ್ಲಿನ ಸ್ವಚ್ಛತೆಗೆ ಹೇಗೆ ಗಮನ ಹರಿಸಿಯಾರು ? ಅವರ ಕಛೇರಿಯ ಕಣ್ಣಳತೆಯಲ್ಲಿರುವ, ಗ್ರಾಮ ಪಂಚಾಯತಿ ಸದಸ್ಯರಿಗೆ ತರಬೇತಿ ನೀಡುವ ಸಾಮರ್ಥ್ಯ ಸೌಧದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದರು ಕ್ಲೀನ್ ಮಾಡಿಸದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ ರವರ ಮೇಲೆ ಸಾರ್ವಜನಿಕರು‌ ಆಕ್ಷೇಪ ವ್ಯ

ನಗರದಲ್ಲಿ ವಿರಳವಾಗಿ ಸಂಚರಿಸುತ್ತಿರುವ ಸಾರಿಗೆ ಬಸ್ ಗಳು. ಗ್ರಾಮೀಣ ಭಾಗಕ್ಕೆ ಮಾಯ ಬೆರಳೆಣಿಕೆಯ ಬಸ್ ಗಳು
ನಗರದಲ್ಲಿ ವಿರಳವಾಗಿ ಸಂಚರಿಸುತ್ತಿರುವ ಸಾರಿಗೆ ಬಸ್ ಗಳು. ಗ್ರಾಮೀಣ ಭಾಗಕ್ಕೆ ಮಾಯ ಬೆರಳೆಣಿಕೆಯ ಬಸ್ ಗಳು

ಕಳೆದ ನಾಲ್ಕು ದಿನಗಳಿಂದ ಹನ್ನೊಂದು ಗಂಟೆಗಳ ಕಾಲ ಜನರಿಗೆ ಮುಕ್ತ ಅವಕಾಶ ನೀಡಿರುವ ಸರ್ಕಾರದಿಂದ ಸಾರ್ವಜನಿಕರು ಅರೆ ಸಂತಸಗೊಂಡಿದ್ದಾರೆ. ಸಾರಿಗೆ ವಿಷಯಕ್ಕೆ ಬಂದರೆ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಿಗದ ಅವಕಾಶಗಳು ನಗರಿಗರಿಗೆ ಮಾತ್ರ ಲಭ್ಯವಿದ್ದು, ಗ್ರಾಮೀಣ ಭಾಗದ ಪ್ರಯಾಣಿಕರು, ಸ್ವಂತ ವಾಹನಗಳು ಮತ್ತು ಆಫೇ ಆಟೋಗಳು ಸೇರಿದಂತೆ ಕೆಲವೇ ಖಾಸಗಿ ಬಸ್ ಗಳನ್ನು ನಂಬಿ ಪ್ರಯಾಣಿಸಬೇಕಾಗಿದೆ.ನಗರಗಳ ವ್ಯಾಪಾರಸ್ಥರು ಜೀವನ ಸಾಗ

ಕಾನೂನು ಗೊತ್ತಿಲ್ಲ ಎಂದರೆ ನ್ಯಾಯಾಲಯ ಕ್ಷಮಿಸುವುದಿಲ್ಲ : ವೆಂಕಟಪ್ಪ
ಕಾನೂನು ಗೊತ್ತಿಲ್ಲ ಎಂದರೆ ನ್ಯಾಯಾಲಯ ಕ್ಷಮಿಸುವುದಿಲ್ಲ : ವೆಂಕಟಪ್ಪ

ರಾಮನಗರ, ಜೂನ್.೨೨ : ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳಬೇಕು. ಕಾನೂನು ಗೊತ್ತಿಲ್ಲ ಎಂದು ಯಾರನ್ನು ನ್ಯಾಯಾಲಯ  ಕ್ಷಮಿಸುವುದಿಲ್ಲ ಎಂದು ಹಿರಿಯ  ನ್ಯಾಯಾಧೀಶರಾದ ವೆಂಕಟಪ್ಪ ಅವರು ತಿಳಿಸಿದರು.ರಾಮನಗರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಿ ಎಸ್ ಸಿ ಕರ್ನಾಟಕ ಜಂಟಿಯಾಗಿ ಸಿ ಎಸ್ ಸಿ ಕೇಂದ್ರ ಕಛೇರಿಯಲ್ಲಿ ಇತ್ತೀಚೆಗೆ ನಡೆಸಿದ ಉಚಿತ ಕಾನೂನು ಕಾರ್ಯಕ್ರಮ

ಕೋಡಂಬಳ್ಳಿ, ಜೆ ಬ್ಯಾಡರಹಳ್ಳಿ ಪಂಚಾಯತಿ ನರೇಗಾ ಕಾಮಗಾರಿ ವೀಕ್ಷಿಸಿದ ಎಂ ಲೋಕೇಶ್
ಕೋಡಂಬಳ್ಳಿ, ಜೆ ಬ್ಯಾಡರಹಳ್ಳಿ ಪಂಚಾಯತಿ ನರೇಗಾ ಕಾಮಗಾರಿ ವೀಕ್ಷಿಸಿದ ಎಂ ಲೋಕೇಶ್

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ ಮತ್ತು ಜೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಬುಧವಾರ  ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮತ್ತು ತಾಂತ್ರಿಕಾ ಸಂಯೋಜಕ ಎಂ ಲೋಕೇಶ್ ಭೇಟಿ ನೀಡಿ ಪರಿಶೀಲಿಸಿದರು.ಕೋಡಂಬಳ್ಳಿ ಗ್ರಾಮದ

ಬಿಜೆಪಿ, ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟದಲ್ಲಿ ಜನರ ಕಷ್ಟಕ್ಕೆ ಕಿಮ್ಮತ್ತಿಲ್ಲ: ನಿಖಿಲ್
ಬಿಜೆಪಿ, ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟದಲ್ಲಿ ಜನರ ಕಷ್ಟಕ್ಕೆ ಕಿಮ್ಮತ್ತಿಲ್ಲ: ನಿಖಿಲ್

ರಾಮನಗರ: ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಕಿತ್ತಾಟದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ  ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.ರಾಮನಗರದಲ್ಲಿ ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿ, ಸುದ್ದಿಗಾರರ ಜೊತೆ ಮಾತನಾಡಿ, ಎರಡೂ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ, ಜನರ ಕಷ್ಟ ಕೇಳುವುದಕ್ಕಿಂತ ಇವರಿಗೆ ಸಿಎಂ ಕುರ್ಚಿಯೇ ಹೆಚ್ಚಾಗಿದೆ. ಜನರಿ

ಪತ್ರಿಕೆಗಳನ್ನು ಓದುವಾಗ ಸಿಗುವ ಸಂತಸ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಸಿಗಲ್ಲ. ಪ್ರಮೋದ್
ಪತ್ರಿಕೆಗಳನ್ನು ಓದುವಾಗ ಸಿಗುವ ಸಂತಸ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಸಿಗಲ್ಲ. ಪ್ರಮೋದ್

ಚನ್ನಪಟ್ಟಣ: ಪತ್ರಿಕೆಗಳನ್ನು ಹರಡಿಕೊಂಡು, ಎರಡೂ ಕೈಯಲ್ಲಿ ಹಿಡಿದುಕೊಂಡು, ಬಿಸಿ ಬಿಸಿ ಕಾಫಿ ಹೀರುತ್ತಾ ನಾನಾ ಭಾಗಗಳ ಸುದ್ದಿಯನ್ನು ಕಣ್ಣಾಡಿಸಿ ಓದುವಾಗ ಸಿಗುವ ಅತ್ಯಾನಂದ ಇಂದಿನ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಸಿಗುವುದಿಲ್ಲ. ಟಿ.ವಿ., ಮೊಬೈಲ್, ಇಂಟರ್‍ನೆಟ್‍ಗಳಿಂದಲೂ ಸಿಗದ ಅನನ್ಯ ಸಂತೋಷ ಪತ್ರಿಕೆಗಳನ್ನು ಓದುವುದರಿಂದ ಸಿಗುತ್ತದೆ. ಮುಂಜಾನೆ ವೇಳೆ ಚಹಾ ಕುಡಿಯಲು ಬೇಕಾದರೆ ಸಹಿಸಿಕೊಳ್ಳಬ

ಸಾರ್ವಜನಿಕರು ಲಸಿಕೆ ಪಡೆಯದಿರಲು ಕಾಂಗ್ರೆಸ್ ನಾಯಕರೇ ಕಾರಣ ಸಚಿವ ಸಿ ಪಿ ಯೋಗೇಶ್ವರ್
ಸಾರ್ವಜನಿಕರು ಲಸಿಕೆ ಪಡೆಯದಿರಲು ಕಾಂಗ್ರೆಸ್ ನಾಯಕರೇ ಕಾರಣ ಸಚಿವ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ಸಾರ್ವಜನಿಕರು ಕೋವಿಡ್ ಲಸಿಕೆ ಬಂದ ಸಂದರ್ಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಿ ಕೊರೊನಾ ನೂರ್ಮಡಿಯಾಗಿ, ಸಾವನ್ನಪ್ಪಲು ಕಾರಣವಾದವರಲ್ಲಿ ಕಾಂಗ್ರೆಸ್ ನಾಯಕರು ಮೊದಲಿಗರು. ಸಾರ್ವಜನಿಕರ ಸಾವಿಗೆ ನೇರ ಹೊಣೆಯನ್ನು ಕಾಂಗ್ರೆಸ್ ನಾಯಕರೇ ಹೊರಬೇಕು ಎಂದು ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಖಾತೆ ಸಚಿವ ಸಿ.ಪಿ ಯೋಗೇಶ್ವರ್ ಕಿಡಿಕಾರಿದರು.ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರ ಗುರುತಿಸಿರುವ 18 ವರ್ಷ ಮೇಲ್

ಇಂದಿನಿಂದ ಮುಕ್ಕಾಲುಭಾಗ ಸುಖಾಂತ್ಯಗೊಂಡ ಲಾಕ್ಡೌನ್. ಸಹಜ ಸ್ಥಿತಿಯತ್ತ ನಗರ
ಇಂದಿನಿಂದ ಮುಕ್ಕಾಲುಭಾಗ ಸುಖಾಂತ್ಯಗೊಂಡ ಲಾಕ್ಡೌನ್. ಸಹಜ ಸ್ಥಿತಿಯತ್ತ ನಗರ

ಚನ್ನಪಟ್ಟಣ.ಜೂ.೨೧: ಇಂದಿನಿಂದ ರಾಜ್ಯ ಸರ್ಕಾರದ ಕೋವಿಡ್ ಅನ್ಲಾಕ್-,2 ಪ್ರಕ್ರಿಯೆ ಶುರುವಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಶೇ 50 ಪ್ರಯಾಣಿಕರ ಸೇವೆಗಾಗಿ ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಳಿದಿದ್ದು, ಪ್ರಯಾಣಿಕರು ಸ್ವಲ್ಪ ಮಟ್ಟದಲ್ಲಿ ಹರ್ಷಗೊಂಡಿದ್ದಾರೆ.ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಕೆಲವೇ ಬಸ್‌ಗಳು ಸಂಚಾರ ಆರಂಭಿಸಿದ್ದು, ಮೊದಲಿಗೆ ಚನ್ನಪಟ್ಟಣ-ರಾಮನಗರ ಹಾಗೂ ಚನ್ನಪಟ್ಟಣ- ಬೆಂಗಳೂರಿಗೆ ಸಂಚಾರ ಆರಂಭಗೊಂಡಿದೆ. ಮುಂ

ತಾಲ್ಲೂಕಿನ 22 ದೇವಾಲಯಗಳ ಬಳಿ ಯಾತ್ರಿನಿವಾಸಕ್ಕೆ ಹಣ ಬಿಡುಗಡೆ
ತಾಲ್ಲೂಕಿನ 22 ದೇವಾಲಯಗಳ ಬಳಿ ಯಾತ್ರಿನಿವಾಸಕ್ಕೆ ಹಣ ಬಿಡುಗಡೆ

ಚನ್ನಪಟ್ಟಣ: ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಸಚಿವ ಸಿ ಪಿ ಯೋಗೇಶ್ವರ್, ರವರು ಚನ್ನಪಟ್ಟಣ ತಾಲೂಕಿನ 22 ಪ್ರಮುಖ ದೇವಾಲಯಗಳ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ 5:50 ಕೋಟಿ ರೂ. ಹಣವನ್ನು ತಮ್ಮ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿಸಿದ್ದಾರೆ.ಚನ್ನಪಟ್ಟಣ ತಾಲೂಕಿನ ಪ್ರಮುಖ ದೇವಾಲಯಗಳಾದ ಕೆಂಗಲ್ ಆಂಜನೇಯಸ್ವಾಮಿ, ಕೂರಣಗೆರೆ ಬೆಟ್ಟ ಹಾಗೂ ದೊಡ್ಡಮಳೂರಿನ ಅಪ್ರಮೇಯಸ್ವಾಮಿ ದೇವಾಲಯ,ದೇವರಹೊಸಹಳ್ಳಿ

ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ
ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ

ಪೋಲೀಸರೊಬ್ಬರೆ ಎಲ್ಲವನ್ನೂ ಸಾಧಿಸಲಸಾಧ್ಯ, ಸಾರ್ವಜನಿಕರ ಸಹಾಯವಿದ್ದರೆ, ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದು ಅಕ್ಕೂರು ಪೋಲಿಸ್ ಠಾಣೆಯ ಉಪ ನಿರೀಕ್ಷಕಿ ಸರಸ್ವತಿ ರವರು ಅಭಿಪ್ರಾಯಪಟ್ಟರು. ಅವರು ಗುರುವಾರ ಕೋಡಂಬಹಳ್ಳಿ ಗ್ರಾಮದಲ್ಲಿನ ಹಿರಿಸತ್ತಿಗೆ ದೇವರ ಮನೆಯಲ್ಲಿ ವಿಪ್ರ ಬಳಗ ಟ್ರಸ್ಟ್ (ರಿ ) ಮತ್ತು ಕೊಡಂಬಹಳ್ಳಿ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಸಂತ್ರಸ್ತ ಬ್ರಾಹ್ಮಣ ಕುಟುಂಬ ಗಳಿಗೆ ಕೋವಿಡ್ 19 ರ ನಿಮಿತ್ತ ಆಹಾರ ಪದಾರ್ಥಗಳ ವಿತರಣೆ

Top Stories »  



Top ↑