Tel: 7676775624 | Mail: info@yellowandred.in

Language: EN KAN

    Follow us :


ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ
ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ

ರಾಮನಗರ : ಲೇಖಕ ಎಸ್. ರುದ್ರೇಶ್ವರ ಅವರನ್ನು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಶಾಖೆಯ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಖಾಖೆಯ ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಅಧ್ಯಕ್ಷ ಅಂಬರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರಿಚಯ : ರಾಮನಗರ ಜಿಲ್ಲೆಯಲ್ಲಿ ಸಂಶೋಧಕನಾಗಿ, ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ಎಸ್. ರುದ್ರೇಶ್ವರ ಅವರು ಕನ್ನಡ ಹಾಗೂ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷ

ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.
ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.

ಡಾ: ಬಿ.ಆರ್. ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಭಾರತಕ್ಕೆ ಸಂವಿಧಾನ ನೀಡಿದ್ದಾರೆ. ಅವರು ನೀಡಿರುವ ತತ್ವ  ಮತ್ತು ಆದರ್ಶ ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ : ಡಾ: ರಾಕೇಶ್ ಕುಮಾರ್ ಕೆ. ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ: ಬಿ.ಆರ್. ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ

ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ
ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ

ಸರ್ಕಾರ ಆರನೇ ವೇತನ ಜಾರಿಗೊಳಿಸುವಂತೆ  ಹಾಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು  ಮುಷ್ಕರ ನಡೆಸುತ್ತಿದ್ದು, ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಚನ್ನ ಪಟ್ಟಣ ತಾಲ್ಲೂಕು ಕಛೇರಿ ಮುಂಭಾಗ ಸಾರಿಗೆ ನೌಕರರು ಮತ್ತು ಕುಟುಂಬದವರು ತಟ್ಟೆ, ಲೋಟ  ಬಾರಿಸುವ ಮೂಲಕ ತಮ್ಮ ಅಕ್ರೋಶವನ್ನು ಹೊರ ಹಾಕಿದರು.ಮೊದಲಿಗೆ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಅವರು, ಸರ್ಕಾರ

ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ
ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

ಕಳೆದ ವರ್ಷ ಯುಗಾದಿ ಹಬ್ಬಕ್ಕೂ ಮುನ್ನ ಕೊರೊನಾ ವಕ್ಕರಿಸಿತ್ತು. ಜನರು ಗೊಣಗುತ್ತಲೇ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ಯುಗಾದಿ ಹಬ್ಬ ಆಚರಿಸಿದರು.ಆದರೆ ಈ ವರ್ಷವೂ ಸಹ ಕೊರೊನಾ ಎರಡನೆಯ ಅಲೆ ಶುರುವಾಗಿರುವುದರಿಂದ ಬಹುತೇಕ ಜನರು ಕೊರೊನಾಗೆ ಒಗ್ಗಿಕೊಂಡಂತೆ ಇದೆ. ಚನ್ನಪಟ್ಟಣ ನಗರದ ಎಲ್ಲಾ ರೀತಿಯ ಮಾರುಕಟ್ಟೆಯು ಇಷ್ಟೊತ್ತಿಗೆ ಕಳೆ ಕಟ್ಟಬೇಕಾಗಿತ್ತು. ಇಂದು ಕಳೆದರೆ ನಾಳೆಯೇ ಹಬ್ಬ. ಕಡಿಮೆ ಮಂದಿ ಕಡಿಮೆ ಖರೀದಿಯಲ್ಲಿ ತೊಡಗಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು

ಚನ್ನಪಟ್ಟಣ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಪಾರೇದೊಡ್ಡಿ ಗ್ರಾಮದ ವಾಸಿಯಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಪಿ ಡಿ ರಾಜು ಉ ರಾಜು, ಉ ವರದರಾಜು ಬಿನ್ ಲೇಟ್ ಜವರಯ್ಯ ಎಂಬ ಆರೋಪಿಗೆ ಒಂದನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.13/06/2018 ರಂದು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್

ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ
ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ

2021 ರ ಆವೃತ್ತಿಯ ಹೆಸರಾಂತ ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆಯನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬಿಡದಿಯ ಕಂಪನಿಯ ಆವರಣದಲ್ಲಿ ಆಯೋಜಿಸಿತ್ತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ ಡಿಸಿ) ಅಡಿಯಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಮೆಕಾಟ್ರಾನಿಕ್ಸ್, ಮೂಲಮಾದರಿ ಮಾಡೆಲಿಂಗ್, ಕಾರ್ ಪೇಂಟಿಂಗ್, ಆಟೋಮೊಬೈಲ್ ತಂತ್ರಜ್ಞಾನ ಮತ್ತು ಆಟೋ ಬಾಡಿ ರಿಪೇರಿಯಂತಹ ಐದು ಅಗತ್ಯ ಆಟೋಮೋಟಿವ್ ಕಾರ್ಯಗಳಲ್ಲಿ ಭಾಗವಹಿಸುವವರ ಕೌಶಲ್ಯಗಳು ಸ್ಪರ್ಧೆಗಳು ನಡೆದವ

ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು
ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು

ಚನ್ನಪಟ್ಟಣ ತಾಲ್ಲೂಕು, ವಿರೂಪಾಕ್ಷಿಪುರ ಹೋಬಳಿ, ಮಂಗಾಡಹಳ್ಳಿ ಮತ್ತು ಬಲ್ಲಾಪಟ್ಟಣ ಗ್ರಾಮಗಳ ಗಡಿ ಮಧ್ಯೆ ಇರುವ ಸರ್ಕಾರಿ ಹಳ್ಳವನ್ನು ಮುಚ್ಚಿ ರಸ್ತೆ ಮಾಡಿ ಶಿಕ್ಷಾರ್ಹ ಅಪರಾಧ ಎಸೆಗಿರುವ ತಹಸೀಲ್ದಾರ್ ನಾಗೇಶ್, ಡಿ.ಟಿ. ದಿನಕರ್, ಆರ್.ಐ.ರಜತ್, ವಿ.ಎ. ಭರತ್, ಗ್ರಾಮ ಸಹಾಯಕ ಚಿನ್ನಪ್ಪ ಮತ್ತು ಇತರರ ವಿರುದ್ಧ ಕಲಂ 143-120(ಬಿ)-431-434 ಐ.ಪಿ.ಸಿ. ಸೆಕ್ಷನ್ ಅಡಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲು ಮಾಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸಿ.ಆರ್.ಪಿ.ಸಿ 177 ರ ಅಡಿ ಅನುಮತಿ ನೀಡು

ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ
ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ

ತಮ್ಮ ಬೇಡಿಕೆಯ ಈಡೇರಿಕೆಗಾಗಿ ಸಾರಿಗೆ ನೌಕರರು  ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇಂದಿಗೆ ಮೂರು ದಿನಗಳು ಕಳೆದಿವೆ. ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಪರ್ಯಾಯ ವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಖಾಸಗಿ ಬಸ್‌ಗಳು ಹಾಗೂ ಕ್ಯಾಬ್‌ಗಳು ಸಾರಿಗೆ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರನ್ನು ಕರೆದೊಯ್ಯಲು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.ಆದರೂ ಸಹ ಇದನ್ನು ಗಣನೆಗೆ ತೆಗೆದುಕೊಳ್ಳದ ಖಾಸಗಿ ಬಸ್ ಹ

ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಬಂಧನ
ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಬಂಧನ

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ದೇವಾಲಯದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂರು ಮಂದಿ ಬೈಕ್ ಸವಾರರನ್ನು ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಲಾದ ಸಂದರ್ಭದಲ್ಲಿ ಮಾತನಾಡಲು ತಡವರಿಸಿದಾಗ ಪೊಲೀಸ್ ಠಾಣೆಗೆ ಕರೆತಂದು, ವಿಚಾರಣೆ ನಡೆಸಿದಾಗ ಕಳ್ಳರು ಎಂದು ಸಾಬೀತಾಗಿದೆ.ಇದೇ ತಿಂಗಳ 5 ನೇ ತಾರೀಖಿನಂದು ಕೆಂಗಲ್ ದೇವಾಲಯದ ಹಿಂದಿರುವ ನೀಲಗಿರಿ ತೋಪಿನಲ್ಲಿ ಮೋಹನ್ ಎಂಬ ಯುವಕ ಬಹಿರ್ದೆಷೆಗ

ನಮ್ಮ ಕರ್ನಾಟಕ ನಮ್ಮ ಚನ್ನಪಟ್ಟಣ. ರಾಮಯ್ಯ ವಿದ್ಯಾಲಯದಿಂದ ಚನ್ನಪಟ್ಟಣ ಗೊಂಬೆಗಳಿಗೆ ತಂತ್ರಜ್ಞಾನ
ನಮ್ಮ ಕರ್ನಾಟಕ ನಮ್ಮ ಚನ್ನಪಟ್ಟಣ. ರಾಮಯ್ಯ ವಿದ್ಯಾಲಯದಿಂದ ಚನ್ನಪಟ್ಟಣ ಗೊಂಬೆಗಳಿಗೆ ತಂತ್ರಜ್ಞಾನ

ನಮ್ಮ ಕರ್ನಾಟಕ ನಮ್ಮ ಚನ್ನಪಟ್ಟಣ. ನಮ್ಮ ಭಾರತ ನಮ್ಮ ಚನ್ನಪಟ್ಟಣ ಎಂಬ ಹೆಮ್ಮೆ ನಮ್ಮ ಬೊಂಬೆಗಳಿಗಿದೆ. ಇಂತಹ ಸಾಂಪ್ರದಾಯಿಕ ಗೊಂಬೆ ತಯಾರಿಸುತ್ತಿರುವ ನಮ್ಮ ಚನ್ನಪಟ್ಟಣ ದ ತಯಾರಕರಿಗೆ ಎಟುಕದ ತಂತ್ರಜ್ಞಾನ ಒಂದೆಡೆಯಾದರೆ ಚೈನಾ ಮಾರುಕಟ್ಟೆ ಒಂದು ಸವಾಲಾಗಿದೆ ಎಂದು ತಾಂತ್ರಿಕ ವಿಶ್ಲೇಷಕ ಪ್ರೊ ದೇವಕುಮಾರ್ ವಿಶ್ಲೇಷಿಸಿದರು. ಅವರು ಇಂದು ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಟೆಕ್ನಾಲಜಿ ಗ್ಯಾಪ್ ಅನಾಲಿಸಿಸ್ ಆಫ್ ಚನ್ನಪಟ್ಟಣ ಟಾಯ್ಸ್ ಕ್ಲಸ್ಟ

Top Stories »  



Top ↑