Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ
ಜಿಲ್ಲೆಯಲ್ಲಿ ಮೂರನೇ‌ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ‌ಆರಂಭ: ಎಂ.ಎಸ್.ಅರ್ಚನಾ

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ (M.S Archana) ಅವರು‌‌ ತಿಳಿಸಿದರು.ಅವರು ಇಂದು‌ ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ‌ ಮಾತನಾಡಿದರು. 45 ವರ್ಷ ಮೇಲ್ಪಟ್ಟವರು  59 ವರ್ಷದೊಳಗಿನವರು ಕೊಮೊರ್ಬಿಡಿಟಿ ಕಾಯಿಲೆ ಯಿಂದ ಬಳಲುತ್ತಿದ್ದರೆ ಅ

ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ 35 ವರ್ಷ. ಬಿಟಿಜೆ, ಸಿಪು ಮತ್ತು ರೋಹಿತ್ ಆರೋಪ

ತಾಲ್ಲೂಕಿನ ಬಂಡೂರ ವಳಗೆರೆ ಹಳ್ಳಿ (ಬಿ ವಿ ಹಳ್ಳಿ) ಗ್ರಾಮ ಮತ್ತು ಸಂತೇಮೊಗೇನಹಳ್ಳಿ (ಎಸ್ ಎಂ ಹಳ್ಳಿ) ಗ್ರಾಮಗಳಲ್ಲಿ ಮಾರ್ಚಿ 02 ನೇ ತಾರೀಖಿನ ಮಂಗಳವಾರದಂದು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂತ್ರಿ ಮಹೋದಯರು ಉದ್ಘಾಟಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಆದರೆ ಆರೋಗ್ಯ ಕೇಂದ್ರಗಳು 35 ವರ್ಷಗಳ ಹಿಂದೆ ಅಂದರೆ 1986 ರಲ್ಲೇ ಉದ್ಘಾಟನೆಯಾಗಿದ್ದು, ಈಗ ಹೊಸ ಕಟ್

ವಿದ್ಯಾರ್ಥಿನಿ ಕೈಯಲ್ಲಿ ಟೇಪ್ ಕತ್ತರಿಸಿಸುವ ಮೂಲಕ ಶಾಲಾ ಕಟ್ಟಡ ಉದ್ಘಾಟಿಸಿಸಿದ ಹೆಚ್ಡಿಕೆ
ವಿದ್ಯಾರ್ಥಿನಿ ಕೈಯಲ್ಲಿ ಟೇಪ್ ಕತ್ತರಿಸಿಸುವ ಮೂಲಕ ಶಾಲಾ ಕಟ್ಟಡ ಉದ್ಘಾಟಿಸಿಸಿದ ಹೆಚ್ಡಿಕೆ

ಶತಮಾನೋತ್ಸವ ಆಚರಿಸಿಕೊಂಡಿದ್ದ ನಗರದ ಬಿ ಆರ್ ಸಿ ಮತ್ತು ಗುರುಭವನದ ಬಳಿ ಇರುವ, ಐದು ಕೊಠಡಿಗಳ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು, ಅದೇ ಶಾಲೆಯ ವಿದ್ಯಾರ್ಥಿನಿಯ ಕೈಯಲ್ಲಿ ಟೇಪ್ ಕತ್ತರಿಸಿಸುವ ಮೂಲಕ ಕಟ್ಟಡವನ್ನು ಶಾಸಕ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಿಸಿದರು.ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಲು ಬಂದಿದ್ದ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಹಾಲಿ ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ಶಾಲಾ ಕ

ಘನ ತ್ಯಾಜ್ಯ ವಸ್ತು ಸಂಗ್ರಹಣೆಗೆ ಟ್ರಕಿಂಗ್ ಹಮ್ಮಿಕೊಂಡಿದ್ದ ಸಿಇಓ ಇಕ್ರಂ
ಘನ ತ್ಯಾಜ್ಯ ವಸ್ತು ಸಂಗ್ರಹಣೆಗೆ ಟ್ರಕಿಂಗ್ ಹಮ್ಮಿಕೊಂಡಿದ್ದ ಸಿಇಓ ಇಕ್ರಂ

ರಾಮನಗರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ರವರು ಮತ್ತೊಂದು ವಿನೂತನ ಪ್ರಯೋಗ ಮಾಡಲು ಮುಂದಾಗಿದ್ದಾರೆ.ಪ್ರತಿ ಶುಕ್ರವಾರ ಬೆಟ್ಟ ಗುಡ್ಡಗಳ ಟ್ರಕಿಂಗ್ ಮಾಡುವ ಮೂಲಕ ಆ ಪ್ರದೇಶದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಆ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡುವ ವಿನೂತನ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೆರೆ ಒತ್ತುವರಿ ಮಾಡಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಿತ ಕಂಪನಿ. ಸದನ ಸಮಿತಿಯಿಂದ ಪರಿಶೀಲನೆ
ಕೆರೆ ಒತ್ತುವರಿ ಮಾಡಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಿತ ಕಂಪನಿ. ಸದನ ಸಮಿತಿಯಿಂದ ಪರಿಶೀಲನೆ

ಚನ್ನಪಟ್ಟಣ:ಫೆ/26/21/ಶುಕ್ರವಾರ.ರಾಷ್ಟ್ರೀಯ ಹೆದ್ದಾರಿ 275 ರ ಬೈಪಾಸ್‌ ರಸ್ತೆ ಕಾಮಗಾರಿಗಾಗಿ ಸಾಕಷ್ಟು ಕೆರೆಕಟ್ಟೆಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರುಬಂದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರು ಭೇಟಿ ನೀಡಿದ್ದೇವೆ. ಈ ವೇಳೆ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮ ನ ಕೆರೆ ಸೇರಿದಂತೆ ಸಾಕಷ್ಟು ಕೆರೆಗಳು ಒತ್ತುವರಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ವಿಧಾನಸಭೆ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ರಘುಪತಿಭಟ್ ತಿಳಿಸಿದರು.ನೂತನವಾಗಿ ನಿರ

ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ: ಹೆ ಚ್ಡಿ ಕುಮಾರಸ್ವಾಮಿ (H D Kumaraswamy)
ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ: ಹೆ ಚ್ಡಿ ಕುಮಾರಸ್ವಾಮಿ (H D Kumaraswamy)

ಚನ್ನಪಟ್ಟಣ:ಫೆ.26/21/ಶುಕ್ರವಾರ. ಮಂತ್ರಿ ಆದವನು ರಾಜ್ಯ ನೋಡಲಿ, ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ನಾನು ಬಂಡೆಯನ್ನು ಒಡೆದು ದುಡ್ಡು ಮಾಡಿಲ್ಲ ಅಥವಾ ಕೆರೆ ತುಂಬಿಸುತ್ತೇನೆ ಎಂದೂ  ದುಡ್ಡು ಮಾಡಿಲ್ಲ. ಅತ್ತ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಹೋರಾಟದಲ್ಲಿ ತೊಡಗಿದ್ದಾರೆ. ಇತ್ತ ಚನ್ನಪಟ್ಟಣ ಕೈ ಬಿಟ್ಟು ಹೋಗುತ್ತಿದೆ ಎಂದು ಇಲ್ಲಸಲ್ಲದ ಆರೋಪವನ್ನು ಇವನು ಮಾಡುತ್ತಿದ್ದಾನೆ. ಇವನಿಂದ ರಾಜಕಾರ

ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡಿ: ಅಬ್ದುಲ್ ಅಜೀಮ್
ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡಿ: ಅಬ್ದುಲ್ ಅಜೀಮ್

ರಾಮನ ಹೆಸರು ಹೊಂದಿರುವ ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರಾದ  ಅಬ್ದುಲ್ ಅಜೀಮ್ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು. ರಾಮನಗರ ನಗರ ಪ್ರದೇಶದಲ್ಲಿ ಐಜೂರು ಭಾಗದಲ್ಲಿರುವ ಬಡಾವಣೆಗಳು  ಮೂಲಭೂತ ಸೌಕರ್ಯಗಳನ್ನು ಹೊಂದಿದೆ ಹಾಗೂ ವ್ಯವಸ್ಥಿತವಾಗಿ ನಿರ್ಮಾಣವ

ರಸ್ತೆ ಅಪಘಾತ ತಗ್ಗಿಸಲು ತಂಡ ರಚನೆ: ಜಿಲ್ಲಾ ಪೋಲೀಸ್ ಅಧೀಕ್ಷಕ ಗಿರೀಶ್
ರಸ್ತೆ ಅಪಘಾತ ತಗ್ಗಿಸಲು ತಂಡ ರಚನೆ: ಜಿಲ್ಲಾ ಪೋಲೀಸ್ ಅಧೀಕ್ಷಕ ಗಿರೀಶ್

ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ‌ ಗಿರೀಶ್ ಅವರು ಪೊಲೀಸ್ ಠಾಣಾವಾರು ತಂಡ ರಚಿಸಿದ್ದಾರೆ.ಅವರು ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಾಕ್ಷತಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆಗಳಲ್ಲಿ ಇರುವ ಉಬ್ಬುಗಳು (ಹಂಪ್) ತಿರುವುಗಳು (ಕರ್ವ್) ವಾಹನ ಚಾಲಕರಿಗೆ ಗೋಚರವಾಗುವುದಿಲ್ಲ.&n

ಬೋಧಕ ಮತ್ತು ವಿದ್ಯಾರ್ಥಿ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ATME ಕಾಲೇಜ್ ಆಫ್ ಎಂಜಿನಿಯರಿಂಗ್ ನೊಂದಿಗೆ ಪರಸ್ಪರ ಒಪ್ಪಂದ.
ಬೋಧಕ ಮತ್ತು ವಿದ್ಯಾರ್ಥಿ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ATME ಕಾಲೇಜ್ ಆಫ್ ಎಂಜಿನಿಯರಿಂಗ್ ನೊಂದಿಗೆ ಪರಸ್ಪರ ಒಪ್ಪಂದ.

ಬಿಡದಿ:ಫೆ/22/21. ಸ್ಕಿಲ್ ಇಂಡಿಯಾ ಮಿಷನ್ ಗೆ ಕೊಡುಗೆ ನೀಡಲು ಬದ್ಧತೆ ಹೊಂದಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮೈಸೂರಿನ ಎಟಿಎಂಇ ಎಂಜಿನಿಯರಿಂಗ್ ಕಾಲೇಜ್ (ಎಟಿಎಂಇಸಿಇ) ಜತೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಪ್ರಕಟಿಸಿದೆ. TKM ತನ್ನ ತರಬೇತಿ ಸಂಸ್ಥೆಯಾದ ಟೊಯೋಟಾ ಲರ್ನಿಂಗ್ ಅಂಡ್ ಡೆವಲಪ್ ಮೆಂಟ್ ಇಂಡಿಯಾ ಮೂಲಕ ATMECE ನೊಂದಿಗೆ ಸಹಭಾಗಿತ್ವವನ್ನು ಆರಂಭಿಸಿದೆ. ಟೊಯೊಟಾದ ಅತ್ಯುತ

ನಗರದ ಪ್ರಥಮ ವಾರ್ಡ್ ನಲ್ಲಿ ಚರಂಡಿ ನೀರು ಹರಿಯಲಾಗದೆ, ಮನೆಗೆ ನುಗ್ಗುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆಗೆ ಸಿದ್ದ, ನಿವಾಸಿಗಳ ಎಚ್ಚರಿಕೆ
ನಗರದ ಪ್ರಥಮ ವಾರ್ಡ್ ನಲ್ಲಿ ಚರಂಡಿ ನೀರು ಹರಿಯಲಾಗದೆ, ಮನೆಗೆ ನುಗ್ಗುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆಗೆ ಸಿದ್ದ, ನಿವಾಸಿಗಳ ಎಚ್ಚರಿಕೆ

ನಗರದ ಪ್ರಥಮ ವಾರ್ಡ್ ನ ಬೀದಿಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ನಿಂತಲ್ಲೆ ನಿಂತು ಗಬ್ಬೆದ್ದು ನಾರುತ್ತಿದೆ. ಮಳೆ ಬಂದಾಗಲಂತೂ ಗಬ್ಬು ನಾರುವ ಚರಂಡಿ ನೀರು ಸೀದಾ ಮನೆಯೊಳಗೆ ಬರುತ್ತದೆ. ನಗರಸಭೆಗೆ ಎಷ್ಟೇ ಮನವಿ ಮಾಡಿದರೂ ಸಹ ಚರಂಡಿಯನ್ನು ಸರಿಪಡಿಸುತ್ತಿಲ್ಲ. ಎಂದು ವಾರ್ಡ್ ನ ನಿವಾಸಿಗಳು ದೂರಿದ್ದಾರೆ.ಎರಡು ಬೀದಿಗಳಲ್ಲಿನ ನಾಲ್ಕು ಬದಿ ಚರಂಡಿಗಳು ತುಂಬಿ ನಿಂತಿವೆ. ನಿಂತ ನೀರಿನಲ್ಲಿ ಹುಳುಗಳು ಹರಿದಾಡುತ್ತಿ

Top Stories »  



Top ↑