Tel: 7676775624 | Mail: info@yellowandred.in

Language: EN KAN

    Follow us :


ಲಾಕ್ಡೌನ್ ಹಿನ್ನೆಲೆಯಲ್ಲಿ ತಳ್ಳುವ ಗಾಡಿಗಳಿಗೆ ಅವಕಾಶ. ಮೈಕ್ ನಿಷೇಧಿಸಿ. ನಗರ ವಾಸಿಗಳ ಮನವಿ.
ಲಾಕ್ಡೌನ್ ಹಿನ್ನೆಲೆಯಲ್ಲಿ ತಳ್ಳುವ ಗಾಡಿಗಳಿಗೆ ಅವಕಾಶ. ಮೈಕ್ ನಿಷೇಧಿಸಿ. ನಗರ ವಾಸಿಗಳ ಮನವಿ.

ಕೊರೊನಾ ದ ಎರಡನೇ ಅಲೆಯೂ ಹೆಚ್ಚಾಗಿ ವ್ಯಾಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಪ್ರತಿದಿನ ಬೆಳಿಗ್ಗೆ  ಆರರಿಂದ ಹತ್ತು ಗಂಟೆಗಳ ತನಕ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲು ಅವಕಾಶ ನೀಡಿದ್ದು, ಹತ್ತು ಗಂಟೆಯ ನಂತರ ತಳ್ಳುವ ಗಾಡಿಗಳ ಮೂಲಕ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತರಕಾರಿಗಳನ್ನು ಮಾರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲ ವ್ಯಾಪಾರಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ನಾಗ

ಕೋಡಂಬಳ್ಳಿ ಗ್ರಾಮದ ಮಲ್ಲೇಶ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ. ಮದ್ಯ ವಶ. ಅಕ್ಕೂರು ಠಾಣೆಯಲ್ಲಿ ದೂರು ದಾಖಲು.
ಕೋಡಂಬಳ್ಳಿ ಗ್ರಾಮದ ಮಲ್ಲೇಶ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ. ಮದ್ಯ ವಶ. ಅಕ್ಕೂರು ಠಾಣೆಯಲ್ಲಿ ದೂರು ದಾಖಲು.

ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಕೋಡಂಬಳ್ಳಿ ಗ್ರಾಮದ ಮಲ್ಲೇಶ್ ಎಂಬುವವರ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಕ್ಕೂರು ಪಿಎಸ್ಐ ಸರಸ್ವತಿ ಮತ್ತು ಸಿಬ್ಬಂದಿಗಳು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಡಿವೈಎಸ್ಪಿ ರಮೇಶ್ ಆದೇಶದಂತೆ ಸಿಪಿಐ ಟಿ ಬಿ ಶಿವಕುಮಾರ್ ಮಾರ್ಗದರ್ಶನದಲ್ಲಿ

ರಾಮನಗರದಲ್ಲಿ ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ
ರಾಮನಗರದಲ್ಲಿ ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ

ಬೆಂಗಳೂರು: ರಾಮನಗರದಲ್ಲಿ ಮೂವರು ವ್ಯಕ್ತಿಗಳು ಮ್ಯಾನ್‌ಹೋಲ್‌ಗೆ ಇಳಿದು ಜೀವ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದ್ದು, ಸರಕಾರದ ವತಿಯಿಂದ ತಕ್ಷಣವೇ ಪರಿಹಾರ ಘೋಷಣೆ ಮಾಡಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರು ಈ ದುರಂತದಲ್ಲಿ ಅಸುನೀಗಿದ್ದಾರೆ. ಪರಿಶಿಷ್ಟ ಜಾತಿಯ ಸಂತ್ರಸ್ತರ ಕುಟುಂಬಗಳಿಗೆ ತಲಾ 18.5 ಲಕ್ಷ ರೂ. ಹಾಗೂ ಹಿಂದುಳಿದ ವರ್

ಇಂದು ಗಿಡ ನೆಟ್ಟ ಜಾಗದಲ್ಲೇ ಮುಂದಿನ ವರ್ಷ ಗಿಡ ನೆಡದಂತೆ  ನೋಡಿಕೊಳ್ಳುವುದೇ ಪರಿಸರ ದಿನಾಚರಣೆ. ನ್ಯಾಯಾಧೀಶೆ ಶುಭಾ
ಇಂದು ಗಿಡ ನೆಟ್ಟ ಜಾಗದಲ್ಲೇ ಮುಂದಿನ ವರ್ಷ ಗಿಡ ನೆಡದಂತೆ ನೋಡಿಕೊಳ್ಳುವುದೇ ಪರಿಸರ ದಿನಾಚರಣೆ. ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ.ಜೂ.05: ಕಳೆದ ವರ್ಷ ವಕ್ಕರಿಸಿದ ಕೊರೊನಾ ಕಾಟದಿಂದ ನಮಗೆ ಆಕ್ಸಿಜನ್ ಕೊರತೆ ಹಾಗೂ ಅದರ ಮಹತ್ವವನ್ನು ಈ ಕೊರೊನಾ ಕಲಿಸಿಕೊಟ್ಟಿದೆ. ಇದರಿಂದ ಪ್ರಕೃತಿಯನ್ನು ನಾವುಗಳು ಹೇಗೆ ಕಾಪಾಡಬೇಕು ಎಂಬುದನ್ನು ತಿಳಿದುಕೊಂಡAತೆ ಆಗಿದೆ. ಈ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಆದ್ದರಿಂದ ಈ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಬೇಕು ಎಂದು ತಾಲ್ಲೂಕು ನ್ಯಾಯಾಲಯದ ಹಿರಿಯ

ಪ್ರಕೃತಿ ಉಳಿಸಿ ಪೋಷಿಸಿ, ಅದು ನಿಮ್ಮನ್ನು ಪೊಷಿಸುತ್ತದೆ
ಪ್ರಕೃತಿ ಉಳಿಸಿ ಪೋಷಿಸಿ, ಅದು ನಿಮ್ಮನ್ನು ಪೊಷಿಸುತ್ತದೆ

ಪ್ರತಿ ವರ್ಷ ಜೂನ್ 1 ರಂದು ವಿಶ್ವ ಪರಿಸರ ದಿನವೆಂದು ಫೇಸ್ ಬುಕ್, ವಾಟ್ಸಪ್ ನಲ್ಲಿ ಮಿಂಚಲು ಕೆಲವರು ಗಿಡ ನೆಡುವ ಚಾಳಿ ಬೆಳೆಸಿಕೊಂಡಿರುವುದು ವಿಷಾದನೀಯ.ಪರಿಸರ ಪ್ರೇಮಿಗಳಾದ ನಾವು ನಿತ್ಯವು ಪ್ರಕೃತಿ ಯೊಂದಿಗೆ ಬೆರೆತು ನಡೆಯುತ್ತಿದ್ದೇವೆ. ಸಸ್ಯ ನೆಡುವುದು, ಗಿಡ ಮರ ಪೋಷಿಸುವುದು ನಮ್ಮೆಲ್ಲರ ಆರಾಧ್ಯ ದೈವವಾಗಬೇಕು, ನಾವು ಪ್ರಕೃತಿಯನ್ನು ಪೂಜಿಸಬೇಕು, ಬೆಳೆಸಬೇಕು. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.ಮಾನವ ನಿರ

ಅಕ್ರಮವಾಗಿ,ಅವೈಜ್ಞಾನಿಕವಾಗಿ ಕೆರೆ ಮಣ್ಣು ಸಾಗಣೆ; ಒತ್ತುವರಿ, ಕೇಳಿದರೆ ಬೆದರಿಕೆ. ಅಧಿಕಾರಿಗಳ ಮೌನ. ಕೂರಣಗೆರೆ ಗ್ರಾಮಸ್ಥರ ಒತ್ತಾಯ
ಅಕ್ರಮವಾಗಿ,ಅವೈಜ್ಞಾನಿಕವಾಗಿ ಕೆರೆ ಮಣ್ಣು ಸಾಗಣೆ; ಒತ್ತುವರಿ, ಕೇಳಿದರೆ ಬೆದರಿಕೆ. ಅಧಿಕಾರಿಗಳ ಮೌನ. ಕೂರಣಗೆರೆ ಗ್ರಾಮಸ್ಥರ ಒತ್ತಾಯ

ಚನ್ನಪಟ್ಟಣ: ಕೆಲವು ಸ್ಥಳೀಯ ಪಟ್ಟಭದ್ರರು, ನಮ್ಮೂರಿನ ಕೆರೆಯ ಮಣ್ಣನ್ನು ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಜೆಸಿಬಿ, ಟ್ರ್ಯಾಕ್ಟರ್‍ಗಳಿಂದ ಮಣ್ಣನ್ನು ಸಾಗಿಸುತ್ತಾ ಕೆರೆ ಸಂಪತ್ತನ್ನು ನಾಶಮಾಡುತ್ತಿರುವುದನ್ನು ತಡೆದು ಗ್ರಾಮದ ಜನ ಜಾನುವಾರುಗಳಿಗಾಗಿ ಕರೆಯನ್ನು ಉಳಿಸಬೇಕೆಂದು ತಾಲ್ಲೂಕಿನ ಕೂರಣಗೆರೆ ಗ್ರಾಮದ ಗ್ರಾಮಸ್ಥರು ಜಿಲ್ಲಾ ಮತ್ತು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.ಕೂರಣಗೆರೆ ಗ್ರಾಮದ ಜನ ಜಾನುವಾರ

ಅಕ್ರಮ ಜೂಜು, ಐದು ಮಂದಿ ಜೈಲಿಗಟ್ಟಿದ ಗ್ರಾಮಾಂತರ ಠಾಣೆಯ ಪೋಲೀಸರು
ಅಕ್ರಮ ಜೂಜು, ಐದು ಮಂದಿ ಜೈಲಿಗಟ್ಟಿದ ಗ್ರಾಮಾಂತರ ಠಾಣೆಯ ಪೋಲೀಸರು

ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ಹೊರವಲಯದ ಭಾಗ್ಯಮ್ಮ ಎಂಬುವವರ ಜಮೀನಿನ ಬಳಿ ಹಾದು ಹೋಗುವ ಕಾಲುದಾರಿಯಲ್ಲಿ, ಶನಿವಾರ ಸಂಜೆ ಸಮಯದಲ್ಲಿ, ಕೋವಿಡ್ ನಿಯಮ ಉಲ್ಲಂಘಿಸಿ ಇಸ್ಪೀಟು ಆಟದ ಒಂದು ಭಾಗವಾದ ಅಂದರ್-ಬಾಹರ್ ಆಟವಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಟಿ ಬಿ ಶಿವಕುಮಾರ್ ನೇತೃತ್ವದಲ್ಲಿ ಪಿಎಸ್ಐ ಹೆಚ್ ಎಂ ಶಿವಕುಮಾರ್ ಮತ್ತು ಸಿಬ್ಬಂದಿಗಳು ಹಠಾತ್ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ವಿರೂಪಾಕ್ಷಿಪುರ ಹೋಬಳಿಯಲ್ಲಿ ಕೊರೊನಾ ಬಗ್ಗೆ ವ್ಯಕ್ತಿಯೊಬ್ಬರ ವ್ಯಾಪಕ‌ ಪ್ರಚಾರ
ವಿರೂಪಾಕ್ಷಿಪುರ ಹೋಬಳಿಯಲ್ಲಿ ಕೊರೊನಾ ಬಗ್ಗೆ ವ್ಯಕ್ತಿಯೊಬ್ಬರ ವ್ಯಾಪಕ‌ ಪ್ರಚಾರ

ವಿರುಪಾಕ್ಷಿಪುರ, ಕೋಡಂಬಳ್ಳಿ, ಹೊಂಗನೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬೆಂಗಳೂರಿನಿಂದ ಬಂದು ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ನೆಲೆಸಿರುವ ಮಲ್ಲೇಶ್ ರವರಿಂದ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಬಂದು ಸಿದ್ದೇಗೌಡನದೊಡ್ಡಿ ಗ್

ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಕರಾಳ ದಿನ ಆಚರಿಸಿದ ರೈತ ಸಂಘ
ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಕರಾಳ ದಿನ ಆಚರಿಸಿದ ರೈತ ಸಂಘ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮತ್ತು ರೈತವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ, ದೆಹಲಿಯ ಗಡಿಭಾಗದಲ್ಲಿ ಆರಂಭವಾದ ರೈತ ಚಳುವಳಿ 6 ತಿಂಗಳು ಪೂರೈಸಿದ ಅಂಗವಾಗಿ ತಾಲೂಕಿನ ಎಚ್.ಮೋಗೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತಸಂಘದ ವತಿಯಿಂದ ಕರಾಳ ದಿನಾಚರಣೆ ಆಚರಿಸಲಾಯಿತು.ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಂ.ರಾಮು ನೇತೃತ್ವದಲ್ಲಿ ಗ್ರಾಮದ ದೇವಾಲಯದ ಮುಂಭಾಗ ರೈತಸಂಘದ ಪದಾಧಿಕಾರಿಗಳು ತೋಳಿಗೆ ಕಪ್ಪುಪಟ್

ರಾತ್ರಿ ಸುರಿದ ಭಾರಿ ಮಳೆಗೆ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು. ಇಲಾಖೆಗಳಿಗೆ  ಹಿಡಿಶಾಪ ಹಾಕಿದ ಗ್ರಾಮಸ್ಥರು
ರಾತ್ರಿ ಸುರಿದ ಭಾರಿ ಮಳೆಗೆ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು. ಇಲಾಖೆಗಳಿಗೆ ಹಿಡಿಶಾಪ ಹಾಕಿದ ಗ್ರಾಮಸ್ಥರು

ತಾಲ್ಲೂಕು ಆಡಳಿತ ಕಛೇರಿಗೂ ತಿಟ್ಟಮಾರನಹಳ್ಳಿ ಗ್ರಾಮಕ್ಕೂ ಕಿಲೋಮೀಟರ್ ದೂರವಷ್ಟೇ, ಗ್ರಾಮದಲ್ಲೇ ಇದೆ ಪಂಚಾಯತಿ ಅಭಿವೃದ್ಧಿ ಕೇಂದ್ರ. ಗ್ರಾಮದ ನಡುವೆ ಹಾದುಹೋಗಿದೆ ರಾಜ್ಯ ಹೆದ್ದಾರಿ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯೂ ಸಹ ಇದೇ ಗ್ರಾಮಕ್ಕೆ ಹೊಂದಿಕೊಂಡು ಹೋಗುತ್ತಿದ್ದು ಅದರ ಕಾಮಗಾರಿಯೂ ನಡೆಯುತ್ತಿದೆ. ಸರಿಸುಮಾರು 350 ಮನೆಗಳಿದ್ದು 1500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಗ್ರಾಮವಾಗಿದ್ದು ಸ್ವಾತಂತ್ರ್

Top Stories »  



Top ↑