Tel: 7676775624 | Mail: info@yellowandred.in

Language: EN KAN

    Follow us :


ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ
ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಈ ಬಾರಿ ಸದರಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು  ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಆಯೋಜಿಸಲಾಗಿದ್ದ, *ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಬಹಳಷ್ಟು ಸಮಸ್ಯೆಗಳನ್ನು ಆನ್‌ಲೈನ್ ನಲ್ಲಿ ಪ

ಕೋಳಿ ಮತ್ತು ಮಾಂಸದ ತ್ಯಾಜ್ಯ ವಿಲೇವಾರಿಗೆ ಕರೆದ ಸಭೆ ವಿಫಲ. ಸ್ಪಂದಿಸದ ಮಾಲೀಕರು. ಪೌರಾಯುಕ್ತ, ಡಿವೈಎಸ್ಪಿ ಯವರಿಂದ ಎಚ್ಚರಿಕೆ ರವಾನೆ
ಕೋಳಿ ಮತ್ತು ಮಾಂಸದ ತ್ಯಾಜ್ಯ ವಿಲೇವಾರಿಗೆ ಕರೆದ ಸಭೆ ವಿಫಲ. ಸ್ಪಂದಿಸದ ಮಾಲೀಕರು. ಪೌರಾಯುಕ್ತ, ಡಿವೈಎಸ್ಪಿ ಯವರಿಂದ ಎಚ್ಚರಿಕೆ ರವಾನೆ

ಚನ್ನಪಟ್ಟಣ ನಗರವು ಇತಿಹಾಸ, ಪುರಾಣ ಪ್ರಸಿದ್ಧ, ಕ್ರೀಡಾ ಸಾಧಕರು, ರಾಜಕೀಯ ಧುರೀಣರು, ಹೋರಾಟ ಮತ್ತು ಗೊಂಬೆ ಗಳಿಗೆ ಸುಪ್ರಸಿದ್ಧ. ಇಂತಹ ನಗರ ಕೊಳಕು ನಗರ ವಾಗುತ್ತಿರುವುದು ತಾಲ್ಲೂಕಿನ ದುರ್ದೈವ. ಇದು ಅನೈರ್ಮಲ್ಯ ನಗರವಾಗಲು ಕಾರಣ ತ್ಯಾಜ್ಯ. ಅದರಲ್ಲೂ ಕೊಳೆತು ನಾರುವ ಮಾಂಸದ ತ್ಯಾಜ್ಯ. ಇಂತಹ ಚಂದದ ನಗರವನ್ನು ಕೊಳಕು ನಗರ ಆಗುವುದು ಕೋಳಿ ಮತ್ತು ಮಾಂಸ ತ್ಯಾಜ್ಯದಿಂದ, ಎಂಬುದನ್ನು ಮನಗಂಡ ಉಪ ಪೋಲಿಸ್ ಅಧೀಕ್ಷಕ ಕೆ ಎನ್ ರಮೇಶ್ ಆಸಕ್ತಿಯ ಮೇರೆಗೆ ಸ್ವ

ರೈತ ವಿರೋಧಿ ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಲ್ನಡಿಗೆ
ರೈತ ವಿರೋಧಿ ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಲ್ನಡಿಗೆ

ಕೇಂದ್ರ ಸರ್ಕಾರ ರೂಪಿಸಿರುವ ರೈತ ವಿರೋಧಿ ಕಾಯ್ದೆಗಳನ್ನು, ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು, ಈಗಲೂ ಮುಂದುವರೆದಿದೆ. ಇದನ್ನು ಬೆಂಬಲಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನೂ ಕಾಲ್ನಡಿಗೆಯ ಮೂಲಕ ಸುತ್ತುತ್ತಿರುವ ಬಾಗಲಕೋಟೆ ಯುವ ರೈತ ನಾಗರಾಜು ರವರು ಇಂದು ಚನ್ನಪಟ್ಟಣಕ್ಕೆ ಆಗಮಿಸಿದರು.ಮೊದಲಿಗೆ ಮಹದೇಶ್ವರ ಬೆಟ್ಟದಲ್ಲಿ ತಮ್ಮ ಪಾದಯಾತ್ರೆ ಆರಂಭ

ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ
ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಶ್ರೀ ಕರಿತಿಮ್ಮಪ್ಪಸ್ವಾಮಿ ಕಲಾಬಳಗದ ವತಿಯಿಂದ ಮಾ.20ರ ಶನಿವಾರ ರಾತ್ರಿ ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಳಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮದ ವಿ.ವೆಂಕಟಪ್ಪ ಬಯಲು ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಕೆಪಿಎಸ್‍ಸಿ ಸದಸ್ಯ ರಘುನಂದನ್ ರಾಮಣ್ಣ ಕಾರ್ಯಕ್ರಮದ ಅಧ್ಯಕ್ಷ

ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ
ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ

ಮೂರನೇ ಹಂತದ ಕೋವಿಡ್-19  ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ  ನಡೆದಿದ್ದು,  ಮಾಗಡಿ ತಾಲ್ಲೂಕು ಆಸ್ಪತ್ರೆ, ಹಂಚಿಕುಪ್ಪೆ ಹಾಗೂ ಅಜ್ಜನಹಳ್ಳಿ ಆರೋಗ್ಯ ಕೇಂದ್ರದ  ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಭೇಟಿ ನೀಡಿ ಪರಿಶೀಲಿಸಿದರು.ಆಸ್ಪತ್ರೆಯಲ್ಲಿರುವ ಕೋವಿಡ್ ಲಸಿಕೆ ನೀಡುವ ಕೇಂದ್ರದಲ್ಲಿ ನೊಂದಣಿ ಪ್ರಕ್ರಿಯೆ ಹಾಗೂ ಲಸಿಕೆ ನೀಡುತ್ತಿರ

ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್
ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಕೋವ್ಯಾಕ್ಷಿನ್ ಲಸಿಕೆ ಪಡೆಯುವದರಿಂದ ಯಾವುದೇ ಅಡ್ಡಪರಣಾಮಗಳಾಗುವುದಿಲ್ಲ. ನಲವತ್ತೈದು ವರ್ಷ ತುಂಬಿದ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ತಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಕೆಲ ಖಾಸಗಿ ಆಸ್ಪತ್ರೆ ಗಳಲ್ಲೂಲಸಿಕೆ ಲಭ್ಯವಿದ್ದು, ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು.ಅವರು ಇಂದು ಪ್ರಪ್ರಥಮವಾಗಿ ನಗರಕ್ಕೆ ಭೇಟಿ ನೀಡಿದ್ದು, ಮೊದ

75 ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು. ಡಿ ನಂ ವೆಂಕಟರಮಣಯ್ಯ.
75 ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು. ಡಿ ನಂ ವೆಂಕಟರಮಣಯ್ಯ.

ದೇಶದ ಉದ್ದಗಲಕ್ಕೂ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವರ್ಷ ಸ್ವಾತಂತ್ರ ಅಮೃತ ಮಹೋತ್ಸವ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಜಾತಿ, ಮತ, ಧರ್ಮ ಭೇದ ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯ ನಾಗರೀಕನೂ ಸೂರ್ಯೋದಯ ಮತ್ತು ಸೂಯಾಸ್ತದ ನಡುವೆ ತನ್ನ ಮನೆಯಲ್ಲೂ ಸಹ ಪ್ರತಿನಿತ್ಯವೂ ರಾಷ್ಟಧ್ವಜವನ್ನು ಏರಿಸಿ, ಹಾರಿಸಬಹುದು, ಇದಕ್ಕೆ ಯಾವುದೇ ರೀತಿಯ ಕಾನೂನುಗಳು ಅಡ್ಡ ಬರುವುದಿಲ್ಲ ಹಾಗೂ ಇದು ಎಲ್ಲಾದೇಶ ಭಕ್ತರ ಕರ್ತವ್ಯವೂ ಹೌದು ಎಂದು ಲೋಕಮಾನ್ಯ

ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗಾಂಧಿಭವನ ಪುನರ್ ನಿರ್ಮಿಸಲು ಜಿಲ್ಲಾಧಿಕಾರಿ ಗೆ ಮನವಿ
ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗಾಂಧಿಭವನ ಪುನರ್ ನಿರ್ಮಿಸಲು ಜಿಲ್ಲಾಧಿಕಾರಿ ಗೆ ಮನವಿ

ಚನ್ನಪಟ್ಟಣದಲ್ಲಿ ಸುಮಾರು 73 ವರ್ಷಗಳ ಹಿಂದೆ ನಿರ್ಮಾಣಗೊಂಡ ಗಾಂಧಿ ಭವನ ಶಿಥಿಲಾವಸ್ಥೆಯಲ್ಲಿದ್ದು,  ಅದರ ಪುನರ್ ನಿರ್ಮಾಣಕ್ಕೆ ಗಮನಹರಿಸುವಂತೆ ಚನ್ನಪಟ್ಟಣ ಜಾಗೃತ ಸಮುದಾಯ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಚನ್ನಪಟ್ಟಣ ದ ಹೃದಯ ಭಾಗದಲ್ಲಿರುವ ಗಾಂಧಿ ಭವನವು ಶಿಥಿಲಗೊಂಡಿದ್ದು, ಅದರ ಜಾಗದ ಬಗ್ಗೆ ಗೊಂದಲವಿದೆ. ನಗರಸಭೆ ಮತ್ತು ತಾಲೂಕ

ಹಾಸ್ಟೆಲ್ ಎನ್ನುವುದು ಒಂದು ಕೊಠಡಿಯಲ್ಲಾ ಅದು ಜ್ಞಾನಸಾಗರ. ಡಿವೈಎಸ್ಪಿ ರಮೇಶ್
ಹಾಸ್ಟೆಲ್ ಎನ್ನುವುದು ಒಂದು ಕೊಠಡಿಯಲ್ಲಾ ಅದು ಜ್ಞಾನಸಾಗರ. ಡಿವೈಎಸ್ಪಿ ರಮೇಶ್

ವಿದ್ಯಾರ್ಥಿಗಳಿಗೆ 9 ನೇ ತರಗತಿ ತನಕ ಒಂದು ಹಂತವಾದರೆ, 10 ನೇ ತರಗತಿಯೇ ಒಂದು ಹಂತ. ಈ ಹಂತ ಸಾಗರ ದಾಟಿದಷ್ಟೆ ಕಷ್ಟಕರ. ಅದನ್ನು ದಾಟಿ ಬಂದ ನಂತರ, ಕಾಲೇಜು ಮೆಟ್ಟಿಲು ಏರುವ ಪ್ರತಿ ವಿದ್ಯಾರ್ಥಿಗೂ ತನ್ನ ಮುಂದಿನ ಗುರಿಯ ಸ್ಪಷ್ಟತೆ ಇರಬೇಕು. ಆಗಲೇ ಆ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಾಧ್ಯ ಎಂದು ಉಪ ಪೊಲೀಸ್ ಅಧೀಕ್ಷಕ ಕೆ.ಎನ್ ರಮೇಶ್ ತಿಳಿಸಿದರು.ಅವರು ಮಹದೇಶ್ವರ ನಗರದಲ್ಲಿರುವ ಮೆಟ್ರಿಕ್ ನಂತರದ ಪುರುಷ ವಿ

ಶಿಕ್ಷಣ ರಂಗಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ : ಉ ಮುಮಂ ಗೋವಿಂದ ಕಾರಜೋಳ
ಶಿಕ್ಷಣ ರಂಗಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ : ಉ ಮುಮಂ ಗೋವಿಂದ ಕಾರಜೋಳ

ರಾಮನಗರ. ಮಾ.12:  ದೀನ ದಲಿತರ, ಅಸಹಾಯಕರ,  ಅಶಕ್ತರ ಮಕ್ಕಳ ಶಿಕ್ಷಣ ಹಾಗೂ ಏಳಿಗೆಗಾಗಿ ಮಠ ಮಾನ್ಯಗಳು ಅಪರಿಮಿತವಾಗಿ ಶ್ರಮಿಸುತ್ತಿವೆ. ಈ ಮಠಮಾನ್ಯಗಳ ಸೇವೆ ಅನನ್ಯ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಶ್ಲಾಘಿಸಿದರು. ಮಾಗಡಿ ತಾಲೂಕಿನ ಪಾಲನಹಳ್ಳಿ ಗ್ರಾಮದಲ್ಲಿ  ಸದ್ಗುರು ಶ್ರೀ ಶನೇಶ್ವರ ಮಠವು ಆಯೋಜಿಸಿದ್ದ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಶನೇಶ್

Top Stories »  



Top ↑