Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ನಗರಾಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತನೀಡಿ. ಸಂಸದ ಡಿ ಕೆ ಸುರೇಶ್
ರಾಮನಗರ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ನಗರಾಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತನೀಡಿ. ಸಂಸದ ಡಿ ಕೆ ಸುರೇಶ್

ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯ ಚುನಾವಣೆಯೂ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ನಗರವೂ ಅನೈರ್ಮಲ್ಯದಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಕಸ ವಿಲೇವಾರಿ ಸಮಸ್ಯೆ, ಇ-ಖಾತೆ ಸಮಸ್ಯೆ ಬಹಳಷ್ಟಿದೆ. ಸ್ಥಳೀಯ ಆಡಳಿತದಲ್ಲಿ ಒಮ್ಮತ ಮೂಡಿಸುವ ಮೂಲಕ ಕೆಲಸ ಮಾಡಬೇಕಾದ್ದರಿಂದ ಕಾಂಗ್ರೆಸ್ ಮತ ನೀಡಿ ಎಂದು ಸಂಸದ ಡಿ ಕೆ ಸುರೇಶ್ ಮಾಧ್ಯಮದ ಮೂಲಕ ನಗರದ ಮತದಾರರಲ್ಲಿ ಮನವಿ ಮಾಡಿದರು.ಅವರು ನಿನ್ನೆ ಸಂಜೆ ನಗರದ ಕೆ ಹೆಚ್ ಬಿ ಬಡಾವಣ

ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಟಿವಿ, ಫ್ಯಾನ್, ಮಿಕ್ಸರ್ ಗಳ ಸ್ಟಾಕ್. ತಹಶಿಲ್ದಾರ್, ಡಿವೈಎಸ್ಪಿ ತಂಡ‌ ದಾಳಿ
ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಟಿವಿ, ಫ್ಯಾನ್, ಮಿಕ್ಸರ್ ಗಳ ಸ್ಟಾಕ್. ತಹಶಿಲ್ದಾರ್, ಡಿವೈಎಸ್ಪಿ ತಂಡ‌ ದಾಳಿ

ನಗರದ ತಿಟ್ಟಮಾರನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಮಹೇಶ್ವರ ಕಲ್ಯಾಣ ಮಂಟಪದ ಮೇಲೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸೂಚನೆ ಮೇರೆಗೆ ಚುನಾವಣಾ ಮಾಹಿತಿ ಪತ್ತೆದಳವೂ ದಾಳಿ ಮಾಡಿ, ಒಟ್ಟು 141 ಸಂಖ್ಯೆಯಷ್ಟು ಸೀಲಿಂಗ್ ಫ್ಯಾನ್, ಟೇಬಲ್ ಫ್ಯಾನ್, ಮಿಕ್ಸಿಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ವಶಪಡಿಸಿಕೊಂಡರು.ನಗರಸಭೆಯ ಚುನಾವಣಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ತಂಡವು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿವೆ.

4 ಕ್ಕಿಂತ ಹೆಚ್ಚಿನ ಜನ ಗುಂಪು ಗುಂಪಾಗಿ ಒಟ್ಟುಗೂಡುವುದು ಹಾಗೂ ಓಡಾಡುವುದು ನಿಷೇಧ: ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್.
4 ಕ್ಕಿಂತ ಹೆಚ್ಚಿನ ಜನ ಗುಂಪು ಗುಂಪಾಗಿ ಒಟ್ಟುಗೂಡುವುದು ಹಾಗೂ ಓಡಾಡುವುದು ನಿಷೇಧ: ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್.

ರಾಮನಗರ ಜಿಲ್ಲೆಯಾದ್ಯಂತ  ಕೊರೋನಾ ವೈರೆಸ್ ಸೋಂಕು ಹರಡದಂತೆ ತಡೆಯುವ  ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ ಸೆಕ್ಸನ್ 144 ರ ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮೇ 04 ರವರೆಗೆ ಸರ್ಕಾರದ ಆದೇಶಗಳಲ್ಲಿ ವಿವರಿಸಿರುವಂತೆ ಪೂರ್ವಾನುಮತಿಯನ್ನು ಪಡೆದಿರುವ ಮದುವೆ ಕಾರ್ಯಕ್ರಮಗಳ ಸಂದರ್ಭಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ 4 ಕ್ಕಿಂತ ಹೆಚ್ಚಿನ ಜನರು ಗುಂಪು ಗುಂಪಾಗಿ ಒಟ್ಟುಗೂಡುವುದನ್ನು ಮತ್ತು

ಶೇ 50 ರಷ್ಟು ಸಾರಿಗೆ ಬಸ್ಸುಗಳು ರಸ್ತೆಗೆ. ಗ್ರಾಮೀಣ ಭಾಗಕ್ಕೆ ಇನ್ನೂ ಒದಗಿಲ್ಲಾ ಸೇವೆ
ಶೇ 50 ರಷ್ಟು ಸಾರಿಗೆ ಬಸ್ಸುಗಳು ರಸ್ತೆಗೆ. ಗ್ರಾಮೀಣ ಭಾಗಕ್ಕೆ ಇನ್ನೂ ಒದಗಿಲ್ಲಾ ಸೇವೆ

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಛಾಟಿ ಬೀಸಿದ ಹಿನ್ನೆಲೆಯಲ್ಲಿ ನೆನ್ನೆ ಮುಷ್ಕರ ಹಿಂಪಡೆದಿದ್ದರೂ ಸಹ ನೌಕರರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲದಿರುವುದರಿಂದ ಇಂದು ಶೇ 50 ರಷ್ಟು ಬಸ್‌ಗಳು ಮಾತ್ರ ಸಂಚಾರ ಪ್ರಾರಂಭಿಸಿವೆ.ನಗರ ಸಾರಿಗೆ ಡಿಪೋದಲ್ಲಿ 85 ಬಸ್‌ಗಳಿದ್ದು, ಇಂದು ಮಧ್ಯಾಹ್ನದ ತನಕ 43 ಬಸ್‌ಗಳು ಸಂಚಾರ ಆರಂಭಿಸಿದವು.

ಕಾರ್ಯಕ್ಷೇತ್ರದಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು (ಸಿವಿಸಿ) ಆರಂಭಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್
ಕಾರ್ಯಕ್ಷೇತ್ರದಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು (ಸಿವಿಸಿ) ಆರಂಭಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್

ಬೆಂಗಳೂರು, 20 ಏಪ್ರಿಲ್ 2021: ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ತಮ್ಮ ನಿರಂತರ ಪ್ರಯತ್ನಗಳಲ್ಲಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಕೋವಿಡ್ ಲಸಿಕಾ ಕೇಂದ್ರವನ್ನು (ಸಿವಿಸಿ) ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಾರಂಭಿಸಿದೆ.ಜಿಲ್ಲಾ ಆರೋಗ್ಯ ಪ್ರಾಧಿಕಾರವು ತನ್ನ ಔದ್ಯೋಗಿಕ ಆರೋಗ್ಯ ಇಲಾಖೆಯನ್ನು ಕೆಲಸದ ಸ್ಥಳದ ಕೋವಿಡ್ ಲಸಿಕಾ ಕೇಂದ್ರ (ಸಿವಿಸಿ) ಆಗಿ ನ

ನಾನೇ ರೆಬೆಲ್ ಎನ್ನುತ್ತಿದ್ದ ಜೆಸಿಬಿ ಲೋಕೇಶ್ ಕುಟುಂಬ ನಾಯಕರ ಮಾತಿಗೆ ಬೆಲೆ ನೀಡಿ ಎಜಿಎಸ್ ಕುಟುಂಬಕ್ಕೆ ಶರಣು
ನಾನೇ ರೆಬೆಲ್ ಎನ್ನುತ್ತಿದ್ದ ಜೆಸಿಬಿ ಲೋಕೇಶ್ ಕುಟುಂಬ ನಾಯಕರ ಮಾತಿಗೆ ಬೆಲೆ ನೀಡಿ ಎಜಿಎಸ್ ಕುಟುಂಬಕ್ಕೆ ಶರಣು

ನನಗೆ ಪಕ್ಷ ತಾಯಿ ಇದ್ದಂತೆ, ಆ ಪಕ್ಷಕ್ಕೆ ದ್ರೋಹ ಬಗೆಯಲಾರೆ. ಯಾರದೋ ಮೂರನೇ ವ್ಯಕ್ತಿಯ ಮಾತಿಗೆ ನಾನು ಮತ್ತು ಎ ಜಿ ಸ್ವಾಮಿಯವರು ಅಸಮಧಾನಗೊಳ್ಳುವಂತೆ ಆಯಿತು. ಹಾಗಾಗಿ ಈ ನಗರಸಭೆಯ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾದ ಶಶಿರೇಖಾ ಎ ಜಿ ಸ್ವಾಮಿ ರವರಿಗೆ ಸಂಪೂರ್ಣ ಸಹಕಾರ ನೀಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು 31 ನೇ ವಾರ್ಡ್ ನ ಮಾಜಿ ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ತಿಳಿಸಿದರು.ಅವರು ಇಂದು ತಾಲ್ಲೂಕು ಜೆಡಿಎಸ್ ಪಕ್ಷದ ವತ

ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜು: ಡಾ ರಾಕೇಶ್ ಕುಮಾರ್ ಕೆ
ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜು: ಡಾ ರಾಕೇಶ್ ಕುಮಾರ್ ಕೆ

ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಯ ಒಟ್ಟು 62 ವಾಡ್೯ಗಳಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದಿನಾಂಕ:  08-04-2021 ರಿಂದ 30-04-2021 ರವರೆಗೆ ಚುನಾವಣೆ ನಡೆಯುವ

ರಸಗೊಬ್ಬರ ಬೆಲೆ ಏರಿಕೆ ವಿರುದ್ದ ರಾಜ್ಯದ ಎಲ್ಲಾ ಸಂಸದರ ಕಛೇರಿ ಮುಂದೆ ಪ್ರತಿಭಟನೆ. ಚಾಮರಸ ಮಾಲೀ ಪಾಟೀಲ್.
ರಸಗೊಬ್ಬರ ಬೆಲೆ ಏರಿಕೆ ವಿರುದ್ದ ರಾಜ್ಯದ ಎಲ್ಲಾ ಸಂಸದರ ಕಛೇರಿ ಮುಂದೆ ಪ್ರತಿಭಟನೆ. ಚಾಮರಸ ಮಾಲೀ ಪಾಟೀಲ್.

ರೈತರಿಗೆ ಬರೆ ಮೇಲೆ ಬರೆ ಹಾಕುವಂತೆ ಒಂದೊಂದೇ ಬರೆ ಹಾಕುತ್ತಾ ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಅದರಲ್ಲೂ ರಾಜ್ಯದಿಂದ ಆರಿಸಿ ಹೋಗಿರುವ ಎಲ್ಲಾ ಸಂಸದರ ಕಛೇರಿಯ ಮುಂದೆ ಇದೇ ತಿಂಗಳ 26 ನೇ ಸೋಮವಾರ ಮಧ್ಯಾಹ್ನ 12:00 ಗಂಟೆಯಿಂದ 01:30 ರವರೆಗೆ ಪ್ರತಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ತಿಳಿಸಿದರು.ಅವರು ನಗರದ ರೈತ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ

ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !
ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !

ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್, ಯಾವುದಾದರೂ ಚುನಾವಣೆ ಬಂದಾಗ ಒಂದು ಹೊಸ ತಂತ್ರ ಹೆಣೆಯುವುದು ಮಾಡುತ್ತಾರೆ ಎಂಬುದು ಜನಜನಿತ ಮಾತು.ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಲೆಕ್ಕದ ಪ್ರಕಾರ 31 ಕ್ಕೆ 31 ಕ್ಷೇತ್ರದಲ್ಲಿಯೂ ಸ್ಪರ್ಧೆಗೆ ಇಳಿಸಿಯೇ ತೀರುತ್ತಾರೆ ಎಂಬ ಅಭಿಪ್ರಾಯ ಇತ್ತು.ಆದರೆ 31 ವಾರ್ಡ್ಗಳ ಪೈಕಿ, 8 ವಾರ್ಡ್ಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸದಿರುವುದರಲ್ಲಿಯೂ ಲೆಕ್ಕಚಾರ ಅಡಗಿದ

ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ
ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರನ್ನು ಶ್ರೀಶಂಕರ ಮಠದ ಕಾರ್ಯದರ್ಶಿ ಕೆ.ಎಲ್. ಶೇಷಗಿರಿರಾವ್ ಸನ್ಮಾನಿಸಿದರು.‘ಕೂನಗಲ್ ಬೆಟ್ಟದ ಅಭಿವೃದ್ಧಿಗೆ ದಿವಂಗತ ಪುಟ್ಟಮಾಸ್ತಿಗೌಡರು ಅವಿರತವಾಗಿ ಶ್ರಮಸಿದ್ದರು. ಈಗ ಅವರ ಮಗ ವಾಸುಪುಟ್ಟಮಾಸ್ತಿಗೌಡರು ಕೂನಗಲ್ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿ.ಟಿ. ರಾಜೇಂದ್ರ ಅವರು ಕೂನಗಲ್ ಬ

Top Stories »  



Top ↑