Tel: 7676775624 | Mail: info@yellowandred.in

Language: EN KAN

    Follow us :


ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ
ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

ರಾಮನಗರದಲ್ಲಿ ಸರಕಾರಿ ಶಾಲೆ & ಪ್ರಥಮ ದರ್ಜೆ ಕಾಲೇಜ್ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಡಿಸಿಎಂ.ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಮರು ನಿರ್ಮಾಣ ಮಾಡಿರುವ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.

ರಾಮನಗರ ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ, ಡಿಪೋದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ರಾಮನಗರ ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ, ಡಿಪೋದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕೂಟ(ರಿ) ಇವರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಷ್ಕರದ ಸಂದರ್ಭದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಗುಂಪು ಸೇರುವ ಸಾಧ್ಯತೆ ಇರುವುದರಿಂದ, ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿ.ಟಿ.ಎನ್ ಅವರು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144 ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ರಾಮನಗರ ಕೆ.ಎಸ್.ಆರ್.ಟಿ.ಸಿ ಡಿಪೋದ ಸುತ್ತಮುತ್ತ

ಓವರ್ ಹೆಡ್ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಡಿಸಿಎಂ
ಓವರ್ ಹೆಡ್ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಡಿಸಿಎಂ

ಜಲ ಜೀವನ್ ಮಿಷನ್ ಯೋಜನೆಯಡಿ ಮಳೂರು ಗ್ರಾಮ ಪಂಚಾಯಿತಿಯ ವಾಲೇತೋಪು ಗ್ರಾಮದಲ್ಲಿ 11.70 ಲಕ್ಷ ರೂ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ಹಾಗೂ   31 ಮನೆಗಳಿಗೆ ಪೈಪ್ ಲೈನ್ ಹಾಗೂ ನಳ ವ್ಯವಸ್ಥೆ ಒದಗಿಸುವ ಕಾಮಗಾರಿಗೆ ಉಪಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಅಶ್ವಥ್ ನಾರಾಯಣ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.ನಂತರ ಮಾತನಾಡಿದ ಉಪಮುಖ್ಯಮಂತ್ರಿಗಳು ಸಾರ್ವಜನಿಕ ಆಸ್ತಿಯನ್

ಆಧುನಿಕ ಅವಳಿ ನಗರಗಳಾಗಿ ರಾಮನಗರ- ಚನ್ನಪಟ್ಟಣ ಅಭಿವೃದ್ಧಿ ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ
ಆಧುನಿಕ ಅವಳಿ ನಗರಗಳಾಗಿ ರಾಮನಗರ- ಚನ್ನಪಟ್ಟಣ ಅಭಿವೃದ್ಧಿ ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಆರಮನೆ ನಗರಿ ಮೈಸೂರು ಮಾರ್ಗದ ಆಯಕಟ್ಟಿನ ಜಾಗದಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣಗಳನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಧುನಿಕ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ. ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ‌ದಂದು ಬೆಂಗಳೂರಿನಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ .ಕೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ .ಕೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ನಾಳೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಖಾಸಗಿ ಬಸ್ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಿಗೆ ರಾಮನಗರ ಜಿಲ್ಲಾದ್ಯಂತ ಸಾರ್ವಜನಿಕರ ಅನೂಕೂಲದ ಹಿತದೃಷ್ಠಿಯಿಂದ ಎಲ್ಲಾ ರೂಟ್‌ಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್. ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿ

ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ
ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ

ಅಂಚೆ ಇಲಾಖೆಯು ಈ ಮೊದಲು ಕೇವಲ ಅಂಚೆ ಪತ್ರಗಳನ್ನು ಮಾತ್ರ ವಿತರಿಸುತ್ತಿತ್ತು. ಬದಲಾವಣೆಯ ಪರ್ವದಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಇಲಾಖೆಯೂ ಸಹ ಹಲವು ಸೇವೆಗಳನ್ನು ಒದಗಿಸುತ್ತಲಿದೆ. ಈ ಸಂಬಂಧ ಚನ್ನಪಟ್ಟಣ ಅಂಚೆ ಕಛೇರಿಯಲ್ಲಿ ಇಂದು ಅಂತರರಾಷ್ಟ್ರೀಯ ಮಟ್ಟದ ಹಲವಾರು  ರೀತಿಯ ಜನಪಯೋಗಿ ಪಾರ್ಸೆಲ್‌ಗಳನ್ನು ಬುಕ್ಕಿಂಗ್ ಮಾಡುವ ಕೇಂದ್ರವನ್ನು ತೆರೆದಿದ್ದೇವೆ. ಈ ನಗರವು ಬೊಂಬೆಗಳಿಗೆ ಪ್ರಸಿದ್ದಿಯಾಗಿದ್ದು, ಹಲವಾರು ಬೊಂಬೆ ತಯಾರಕರು ಹಾಗೂ ವಿತರ

ಮಹಾತ್ಮರ ಪ್ರತಿಮೆಗಳಿಗೆ ಆಡಂಬರದಿಂದ ಪೂಜಿಸುವ ಬದಲು ಅವರ ನಡೆನುಡಿ ಅನುಸರಿಸಿ ಗೌರವ ಸಲ್ಲಿಸಬೇಕು. ಡಿವೈಎಸ್ಪಿ ರಮೇಶ್
ಮಹಾತ್ಮರ ಪ್ರತಿಮೆಗಳಿಗೆ ಆಡಂಬರದಿಂದ ಪೂಜಿಸುವ ಬದಲು ಅವರ ನಡೆನುಡಿ ಅನುಸರಿಸಿ ಗೌರವ ಸಲ್ಲಿಸಬೇಕು. ಡಿವೈಎಸ್ಪಿ ರಮೇಶ್

ಮಹಾತ್ಮರ ಪ್ರತಿಮೆಗಳನ್ನು ಸ್ಥಾಪಿಸಿ, ಆಡಂಬರದ ಪೂಜೆ ಮತ್ತು ಮೆರವಣಿಗೆ ಮಾಡಿ, ರಜೆ ಪಡೆದು ಮಜಾ ಮಾಡುವ ಬದಲು ಅಂತಹ ಮಹಾತ್ಮರ ನಡೆ ನುಡಿಗಳನ್ನು ಅನುಸರಿಸುವ ಜೊತೆಗೆ ಎಲ್ಲರೂ ಪಾಲಿಸುವಂತೆ ಜಾರಿಗೆ ಬಂದರೆ ಅಂತಹ ಮಹಾತ್ಮರ ಆಶಯಗಳು ಈಡೇರುತ್ತವೆ ಎಂದು ಉಪ ಪೊಲೀಸ್ ಅಧೀಕ್ಷಕ ಕೆ.ಎನ್ ರಮೇಶ್ ಅಭಿಪ್ರಾಯ ಪಟ್ಟರು.ಅವರು ಇಂದು ಇಲ್ಲಿನ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ

ಹನುಮಾಪುರದೊಡ್ಡಿ ಗ್ರಾಮದಲ್ಲಿ ಹೆಣ ಹೂಳಲು ಅಡ್ಡಿ. ತಹಶಿಲ್ದಾರ್ ಸಂಧಾನ
ಹನುಮಾಪುರದೊಡ್ಡಿ ಗ್ರಾಮದಲ್ಲಿ ಹೆಣ ಹೂಳಲು ಅಡ್ಡಿ. ತಹಶಿಲ್ದಾರ್ ಸಂಧಾನ

ಚನ್ನಪಟ್ಟಣ ತಾಲ್ಲೂಕಿನ ಹನುಮಾಪುರ ದೊಡ್ಡಿಯಲ್ಲಿ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಹೆಣ ಹೂಳಲು ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಮಶಾನಕ್ಕೆ ತೆರಳುವ ವೇಳೆ, ಈ ಜಾಗ ನನ್ನದು, ಇಲ್ಲಿ ಹೆಣ ಹೂಳಬಾರದು ಎಂದು ಅದೇ ಗ್ರಾಮದ ಸಾರಿಗೆ ಇಲಾಖೆಯ ನಿವೃತ್ತ ನೌಕರ ಗೋಪಾಲ್ ಎಂಬುವವರು ತಡೆದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಹೆಣವನ್ನು ತಾಲ್ಲೂಕು ಕಛೇರಿಗೆ ತರುತ್ತಿದ್ದ ವೇಳೆ, ವಿಷಯ ತಿಳಿದ ತಹಶೀಲ್ದಾರ್ ನಾಗೇಶ್ ರವರು ಎಂ.ಕೆ ದೊಡ್ಡಿ

ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು
ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು

ತಾಲ್ಲೂಕಿನ ಐಷಾರಾಮಿ ಶಾಲೆ ಎಂಬ ಹಣೆಪಟ್ಟಿಹೊತ್ತ, ನಮ್ಮ ಮಕ್ಕಳನ್ನು ಓದಿಸಿದರೆ ಇಂತಹ ಶಾಲೆಯಲ್ಲೇ ಓದಿಸಬೇಕೆಂಬ ಇರಾದೆ ಹೊಂದಿ, ಬೇರೆ ಶಾಲೆ ಬಿಡಿಸಿ ಇಲ್ಲಿಗೆ ದಾಖಲಿಸಿದ ಪೋಷಕರ, ಅತಿ ಹೆಚ್ಚು ಸಂಬಳ ನೀಡುವ ಶಾಲೆ ಎಂದು ಇರುವ ಶಾಲೆಗೆ ರಾಜಿನಾಮೆ ಕೊಟ್ಟು ಬಂದ ಶಿಕ್ಷಕರ ಹಾಗೂ ಬಹಳ ಮುಖ್ಯವಾಗಿ ಸಿಬಿಎಸ್ಸಿ ಸಿಲೆಬಸ್ ಅಂತೆ ಎಂದು ಸೇರಿ(ಸಿ)ಕೊಂಡ ವಿದ್ಯಾರ್ಥಿಗಳು ಇಂದು ಕಂಗಾಲುಗುವ ಪರಿಸ್ಥಿತಿ ಎದುರಾಗಿದೆ.ಬೆಂಗಳೂರು ಮೈಸ

ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ
ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ

ರಾಮನಗರ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ರಾಮನಗರ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸೆಂಟರ್ ಹಾಗೂ ಯೆಲೋ ಅಂಡ್ ರೆಡ್ ಫೌಂಡೇಶನ್ ವತಿಯಿಂದ ದಿನಾಂಕ: 03/04/2021 ರ ಶನಿವಾರ ೪೫ ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮವನ್ನು ಕೆ.ಹೆಚ್.ಎಸ್.ಸಿ.ಸಿ ಕ್ಲಬ್ ನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ರಾಮನಗರ ಜಿಲ್ಲಾ ಪಂಚಾಯತ್ ನ ಸಿ. ಇ.ಒ. ಆದ ಶ್ರೀ ಇಕ್ರಮ್ ರವರ ಮಾರ್ಗದರ್

Top Stories »  



Top ↑