Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್-19 ಲಸಿಕಾಕರಣದ ಡ್ರೈರನ್ ಗೆ  ಚಾಲನೆ ನೀಡಿದ ಉಪಮುಖ್ಯಮಂತ್ರಿ
ಕೋವಿಡ್-19 ಲಸಿಕಾಕರಣದ ಡ್ರೈರನ್ ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ

ರಾಮನಗರ:ಜ/08/21/ಶುಕ್ರವಾರ. ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾ: ಅಶ್ವಥ್ ನಾರಾಯಣ ಸಿ.ಎನ್ ಅವರು ಇಂದು  ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕಾಕರಣದ ಡ್ರೈರನ್  ಕಾರ್ಯಕ್ರಮಕ್ಕೆ ಇಂದು ಚಾಲನೆ  ನೀಡಿದರು.ಲಸಿಕೆ ನೀಡಲು ಸ್ಥಾಪಿಸಲಾಗಿರುವ, ಪ್ರವೇಶ ಕೊಠಡಿ,  ನೋಂದಣಿ ದೃಢೀಕರಿಸುವ ಕೊಠಡಿ,

ಶಾಲಾ ಕಾಲೇಜುಗಳಲ್ಲಿ ಶೇಕಡಾ ಐವತ್ತರಿಂದ ಎಂಭತ್ತರಷ್ಟು ಮಕ್ಕಳ ಹಾಜರಿ. ಮುಂದಿನ ಸೋಮವಾರದೊಳಗೆ ಶೇಕಡಾ ತೊಂಭತ್ತರಷ್ಟು ಹಾಜರಿ. ಬಿಇಓ ನಾಗರಾಜು
ಶಾಲಾ ಕಾಲೇಜುಗಳಲ್ಲಿ ಶೇಕಡಾ ಐವತ್ತರಿಂದ ಎಂಭತ್ತರಷ್ಟು ಮಕ್ಕಳ ಹಾಜರಿ. ಮುಂದಿನ ಸೋಮವಾರದೊಳಗೆ ಶೇಕಡಾ ತೊಂಭತ್ತರಷ್ಟು ಹಾಜರಿ. ಬಿಇಓ ನಾಗರಾಜು

ಚನ್ನಪಟ್ಟಣ:ಜ/07/21/ಗುರುವಾರ. ತಾಲೂಕಿನಲ್ಲಿ ನೂತನ ವರ್ಷದ ಪ್ರಾರಂಭದಲ್ಲೇ ಆರನೇ ತರಗತಿಯಿಂದ ಶಾಲೆಗಳು ಪ್ರಾರಂಭವಾಗಿದ್ದು, ಈಗ ಶೇಕಡಾ ಐವತ್ತರಷ್ಟು ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಮುಂದಿನ ಸೋಮವಾರ ದೊಳಗೆ ಶೇಕಡಾ ತೊಂಭತ್ತರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ರವರು ಪತ್ರಿಕೆಗೆ ಮಾಹಿತಿ

ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು
ಅಧಿಕಾರಿಗಳ ವರ್ಗಾವಣೆಯ ಮ‌ೂಲಕ ದಂಧೆ ಮಾಡುವ ಬದಲು, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ. ಸಿಪಿವೈ ಗೆ ಹೆಚ್ಡಿಕೆ ಚುಚ್ಚು ಮಾತು

ಚನ್ನಪಟ್ಟಣ:ಜ/06/21/ಬುಧವಾರ. ನಾನು ಇವತ್ತು ಮಂತ್ರಿ ಆಗ್ತೀನಿ ನಾಳೆ ಮಂತ್ರಿ ಆಗ್ತೀನಿ ಅಂತಾ ಹೇಳಿ ಜನರನ್ನ ಸೆಳೆಯುತ್ತಿದ್ದಾರೆ. ಅವರ ಮಂತ್ರಿಯಾಸೆ ಕನಸಿನ ಮಾತು. ವರ್ಗಾವಣೆ ಮೂಲಕ ದುಡ್ಡು ಮಾಡುವ ಬದಲು ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ‌ ಪಿ ಯೋಗೇಶ್ವರ್ ಹೆಸರೇಳದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಕುಟುಕಿದರು. ಅವರು ಇಂದು ತಾಲೂಕಿನ ಕೆಂಗಲ

ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ
ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ

ಚನ್ನಪಟ್ಟಣ:ಜ/06/21/ಬುಧವಾರ. ಇಂದು ಇಲ್ಲಿನ ಮಾಜಿ ಶಾಸಕ ಡಿ.ಟಿ ರಾಮು ಅವರ 24 ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರಾಮು ಅವರ ಅಭಿಮಾನಿ ವೃಂದ ಹಾಗು ಡಿ.ಟಿ ರಾಮು ಸ್ಮಾರಕ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿತ್ತು.ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಸಲ್ಲಿಸಿ, ಅವರು ಬದುಕಿದ್ದ ಕಾಲದ ನೆನಪು ಗಳನ್ನು ಅವರ ಸಮಕಾಲೀನರು ಹಾಗೂ ಅವ

ಗ್ರಾಪಂ ಚುನಾವಣೆಯಲ್ಲಿ ಯೋಗೇಶ್ವರ್ ಗೆ ತಿರುಗೇಟು ನೀಡಿದ ತಾಲ್ಲೂಕು ಮತದಾರರು. ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ನಂತರ ತಾಲೂಕಿನಲ್ಲಿ ವರ್ಚಸ್ಸು ಕಳೆದುಕೊಳ್ಳ
ಗ್ರಾಪಂ ಚುನಾವಣೆಯಲ್ಲಿ ಯೋಗೇಶ್ವರ್ ಗೆ ತಿರುಗೇಟು ನೀಡಿದ ತಾಲ್ಲೂಕು ಮತದಾರರು. ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ನಂತರ ತಾಲೂಕಿನಲ್ಲಿ ವರ್ಚಸ್ಸು ಕಳೆದುಕೊಳ್ಳ

ಚನ್ನಪಟ್ಟಣ:ಜ/04/21/ಸೋಮವಾರ.ಸಿ ಪಿ ಯೋಗೇಶ್ವರ್ ಹೆಸರು ಮತ್ತು ಸಾಧನೆ ನೀರಾವರಿ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು. ಸದ್ಯ ಒಂದು ತಾಲೂಕಿನಲ್ಲಿ ಮಾಡಿದ ಈ ಸಾಧನೆ ಇಡೀ ರಾಜ್ಯದ ಅನೇಕ ತಾಲ್ಲೂಕುಗಳು ಮತ್ತು ಪಕ್ಷಾತೀತವಾಗಿ, ಅಂದಿನ ಎಲ್ಲಾ ರಾಜಕಾರಣಿಗಳು ತಿರುಗಿ ನೋಡುವಂತೆ ಮಾಡಿತೆಂದರೆ, ಅದು ಒಂದು ಮಹತ್ಸಾಧನೆ ಎಂದರೆ ತಪ್ಪಾಗಲಾರದು. ನೀರಾವರಿ ಬಿಟ್ಟರೆ ಮಂತ್ರಿಯಾಗಿದ್ದಾಗ ರಾಜ್ಯಕ್ಕಾಗಲಿ,  ಎರಡು ದಶಕಗಳ ಕಾಲ ಆಳಿದ ತಾಲೂಕಿನಲ್ಲಾಗಲಿ ಅಂತಹ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬೆಡ್ ಶೀಟ್ ವಿತರಣೆ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬೆಡ್ ಶೀಟ್ ವಿತರಣೆ

ರಾಮನಗರ: ಕೋವಿಡ್-19 ಸಂಕಷ್ಟದ ಸಮಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ಗತಿಕರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತರಾದ ನಂದಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.ನಗರದ ಛತ್ರದ ಬೀದಿಯಲ್ಲಿ ನಿರ್ಗತಿಕರಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಗಳನ್ನು ವಿತರಿಸಿ ಅವರು ಮಾತನಾಡಿ, ಕೋವಿಡ್-19 ಸಂಕಷ್ಟ ಆರಂಭವಾದ ದಿನಗಳಿಂದಲೂ ಬಡ ಕಾರ್ಮಿಕ ವರ್ಗದವರು, ನಿರ್ಗತಿಕರು, ನಿರಾಶ್ರಿತರಿಗೆ ಒಂದಲ್ಲೊಂದ

ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ

ಚನ್ನಪಟ್ಟಣ:ಜ/02/21/ಶನಿವಾರ. ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಅಧಿಕೃತವಾದ ಮೇಲೆ ಪ್ರಕಟಿಸುವ ಒಂದು ಲೆಕ್ಕಾಚಾರದಲ್ಲಿ ಎರಡು ದಿವಸ ತಡವಾಗಿದೆ. ಮೊನ್ನೆ ಆತುರಾತುರವಾಗಿ ಪ್ರಕಟಿಸುವಯದು ಬೇಡ, ಗೆಲವು ಹೊಂದಿದವರ ಪಟ್ಟಿಯನ್ನು ಚುನಾವಣಾಧಿಕಾರಿಗಳು ಬಿಡುಗಡೆ ಮಾಡಿದ ಮೇಲೆಯೆ   ಅಧಿಕೃತವಾಗಿ ಈ ದಿನ ಪ್ರಕಟಿಸಲು ತೀರ್ಮಾನಿಸಿದ್ದೆವು. ಹಾಗಾಗಿ ಸಂಪೂರ್ಣ

ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ
ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ

ಚನ್ನಪಟ್ಟಣ:ಜ/02/21/ಶನಿವಾರ.ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಅಧಿಕೃತವಾದ ಮೇಲೆ ಪ್ರಕಟಿಸುವ ಒಂದು ಲೆಕ್ಕಾಚಾರದಲ್ಲಿ ಎರಡು ದಿವಸ ತಡವಾಗಿದೆ. ಮೊನ್ನೆ ಆತುರಾತುರವಾಗಿ ಪ್ರಕಟಿಸುವಯದು ಬೇಡ, ಗೆಲವು ಹೊಂದಿದವರ ಪಟ್ಟಿಯನ್ನು ಚುನಾವಣಾಧಿಕಾರಿಗಳು ಬಿಡುಗಡೆ ಮಾಡಿದ ಮೇಲೆಯೆ   ಅಧಿಕೃತವಾಗಿ ಈ ದಿನ ಪ್ರಕಟಿಸಲು ತೀರ್ಮಾನಿಸಿದ್ದೆವು. ಹಾಗಾಗಿ ಸಂಪೂರ್ಣ ವಿವರವನ್ನು ಇಂದು ನಿಮ್ಮ ಮುಂದಿಡುತ್ತ

ಮಕ್ಕಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು: ಸಚಿವ ಎಸ್.ಸುರೇಶ್ ಕುಮಾರ್
ಮಕ್ಕಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು: ಸಚಿವ ಎಸ್.ಸುರೇಶ್ ಕುಮಾರ್

ರಾಮನಗರ:ಜ/02/21/ಶನಿವಾರ. ಮಹಾಭಾರತದಲ್ಲಿ ಅರ್ಜುನ ಏಕಾಗ್ರತೆಯಿಂದ ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದುಕೊಂಡ. ವಿದ್ಯಾರ್ಥಿಗಳು ಸಹ ಏಕಾಗ್ರತೆಯನ್ನು ರೂಢಿಸಿಕೊಂಡರೆ ಯಾವುದೇ ವಿಷಯವನ್ನು ಸುಲಭವಾಗಿ ಜ್ಞಾನಾರ್ಜನೆ ಮಾಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.ಅವರು ಇಂದು ರಾಮನಗರದ ಸರ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಚಲನಶೀಲ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಗಾಣಕಲ್ ನಟರಾಜ್
ಕನ್ನಡ ಸಾಹಿತ್ಯ ಪರಿಷತ್ತು ಚಲನಶೀಲ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಗಾಣಕಲ್ ನಟರಾಜ್

ರಾಮನಗರ:ಜ/02/21/ಶನಿವಾರ. ಕೇವಲ ಸಾಹಿತ್ಯ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ಸಾಹಿತ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಲನಶೀಲ ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಶ್ಲಾಘಿಸಿದರು.ಅವರು  ರಾಷ್ಟ್ರಕವಿ ಕುವೆಂಪು ರವರ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕು&nb

Top Stories »  



Top ↑