Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ, ಚನ್ನಪಟ್ಟಣ ನಗರಸಭೆಗೆ ಡೇಟ್ ಫಿಕ್ಸ್
ರಾಮನಗರ, ಚನ್ನಪಟ್ಟಣ ನಗರಸಭೆಗೆ ಡೇಟ್ ಫಿಕ್ಸ್

ಕಳೆದ ಎರಡು ವರ್ಷಗಳಿಂದ ಮೀಸಲಾತಿಯ ಗೊಂದಲದಿಂದ ನೆನಗುದಿಗೆ ಬಿದ್ದಿದ್ದ ಚನ್ನಪಟ್ಟಣ ಹಾಗು ರಾಮನಗರ ನಗರಸಭೆಯ ಚುನಾವಣೆಗೆ ಈಗ ಮುಕ್ತಿ ದೊರಕಿದೆ. ಏಪ್ರಿಲ್ 27 ಕ್ಕೆ ಎರಡೂ ಕಡೆ ಚುನಾವಣೆ ಯನ್ನು ಸರ್ಕಾರ ಘೋಷಣೆ ಮಾಡಿದೆ.ಆರಂಭಕ್ಕೆ ಎರಡೂ ಕಡೆ ಮೀಸಲಾತಿಯನ್ನು ನ್ಯಾಯ ಸಮ್ಮತವಾಗಿ ಮಾಡಿಲ್ಲ ಎಂಬ ವಿಷಯ ಹಿಡಿದು ಕೊಂಡು ಚುನಾವಣೆಯ ಮುಂದೂಡಿಕೆಗೆ ಕಾರಣವಾಗಿತ್ತು.ಈ ವಿಷಯದಲ್ಲಿ ನ್ಯಾಯಾಲಯ ಮೀಸಲಾತಿಯನ್ನು ಪರಿಷ್ಕರಿಸಿ

ಪುರುಷ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಹಾಸ್ಟೆಲ್ ನಲ್ಲಿಯೇ ಕೊರೊನಾ ಟೆಸ್ಟ್ ಡಾ ವಿಜಯನರಸಿಂಹ
ಪುರುಷ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಹಾಸ್ಟೆಲ್ ನಲ್ಲಿಯೇ ಕೊರೊನಾ ಟೆಸ್ಟ್ ಡಾ ವಿಜಯನರಸಿಂಹ

ಇತ್ತೀಚೆಗೆ ಸಾರ್ವಜನಿಕರು ಆಸ್ಪತ್ರೆಗೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು ಕಡಿಮೆಯಾಗಿದೆ. ಹಾಗಾಗಿ ಹೆಚ್ಚು ವಿದ್ಯಾರ್ಥಿಗಳಿರುವ ಹಾಸ್ಟೆಲ್ ಗಳಿಗೆ ಲ್ಯಾಬ್ ಟೆಕ್ನಿಷಿಯನ್ ಹಾಗೂ ಸಿಬ್ಬಂದಿಗಳೊಡಗೂಡಿ ಅಲ್ಲಿಯೇ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ವಿಜಯನರಸಿಂಹ ತಿಳಿಸಿದರು. ಅವರು ಇಂದು ನಗರದ ಮಹದೇಶ್ವರ ದೇವಾಲಯದ ಬಳಿ ಇರುವ ಡಿ ದೇವರಾಜ ಅರಸು‌ ಮೆಟ್ರಿಕ್ ನಂತರದ ಪುರುಷ ವಿದ್ಯಾರ್ಥಿ ನಿಲಯದಲ್ಲಿ

ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ
ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ

ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಾಂಜಾ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.ಎಸ್ಪಿ ಗಿರೀಶ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರ ತಂಡವು ಬೆಳಗ್ಗೆ 6:30 ರ ಸುಮಾರಿಗೆ ಕಾರಾಗೃಹದಲ್ಲಿ ತಪಾಸಣೆ ಆರಂಭಿಸಿತು. ಈ ಸಂದರ್ಭದಲ್ಲಿ ಖೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್, ಹಣ, ಬೆಂಕಿಪೊಟ್ಟಣ, ಸಿಗರೇಟ್, ಚಾಕು ಮೊದಲಾದ ವಸ್ತುಗಳು ಪತ್ತೆ ಆದವು. ಅ

ಕ್ಯಾನ್ಸರ್ ಮುಕ್ತ ಭಾರತ ಮಾಡಲು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಉಚಿತ ಶಿಬಿರ ಏರ್ಪಡಿಸಲಾಗಿತ್ತು
ಕ್ಯಾನ್ಸರ್ ಮುಕ್ತ ಭಾರತ ಮಾಡಲು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಉಚಿತ ಶಿಬಿರ ಏರ್ಪಡಿಸಲಾಗಿತ್ತು

ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ \'ಕ್ಯಾನ್ಸರ್ ಮುಕ್ತ ಭಾರತ\' ಅಭಿಯಾನದಡಿ ಭಾನುವಾರ ನಗರದ ಸರ್ಕಾರಿ ಬಾಲಕರಕಾಲೇಜು ಮೈದಾನದಲ್ಲಿ ಮಹಿಳೆಯರಿಗಾಗಿ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಯುವ ಮುಖಂಡ ಚಂದುಕರಿಯಪ್ಪ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಮಹಿಳೆಯರು ತಪಾಸಣೆಗೆ ಒಳಗಾದರು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ನಡೆದ ಈ ಶಿಬಿರದಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ

ಅರಣ್ಯದಲ್ಲಿನ ಚೆಕ್ ಡ್ಯಾಂ ನೀರು ಕುಡಿದು ಅಸುನೀಗಿದ ಕಾಡುಪ್ರಾಣಿ ಮತ್ತು ಹಸುಗಳು
ಅರಣ್ಯದಲ್ಲಿನ ಚೆಕ್ ಡ್ಯಾಂ ನೀರು ಕುಡಿದು ಅಸುನೀಗಿದ ಕಾಡುಪ್ರಾಣಿ ಮತ್ತು ಹಸುಗಳು

ಕನಕಪುರ: ತಾಲೂಕಿನ ಸಂಗಮ-ಮುಗ್ಗೂರು ವನ್ಯಜೀವಿ ಅರಣ್ಯ ಪ್ರದೇಶದ ಚೆಕ್‍ಡ್ಯಾಂ ನಲ್ಲಿ ನಿಂತಿದ್ದ ನೀರು ಕುಡಿದು ಕಾಡುಕೊಂಡ ಹಾಗು ಹಸುಗಳು ಸಾವನ್ನಪ್ಪಿರುವ ಘಟನೆ ಸೋಮವಾರ ಜರುಗಿದೆ.ಉಯ್ಯಂಬಳ್ಳಿ ಹೋಬಳಿ ಅರೆಕೊಪ್ಪ ಗ್ರಾಮದ ಕುಮಾರ್, ಚಂದ್ರನಾಯ್ಕರವರಿಗೆ ಸೇರಿದ ಎರಡು ಹಸುಗಳು ಮತ್ತು ಕಾಡುಕೊಂಡ ಪ್ರಾಣಿಗಳು ಅಲ್

ಮಾಕಳಿ ಗ್ರಾಮ ಪಂಚಾಯತಿ ಆಸ್ತಿ ಕಬಳಿಸಿ ಅಕ್ರಮವಾಗಿ ಮನೆ ನಿರ್ಮಿಸುತ್ತಿರುವ ನಿವೃತ್ತ ಕಂದಾಯ ಅಧಿಕಾರಿ ಪುಟ್ಟಲಿಂಗಯ್ಯ. ಗ್ರಾಮಸ್ಥರ ದೂರು.

ತಾಲ್ಲೂಕಿನ ಮಾಕಳಿ ಗ್ರಾಮದ ನಿವೃತ್ತ ಕಂದಾಯ ನಿರೀಕ್ಷಕ ಪುಟ್ಟಲಿಂಗಯ್ಯ ಎಂಬುವವರು ಗ್ರಾಮ ಪಂಚಾಯತಿಯ ಆಸ್ತಿಯನ್ನು ಕಬಳಿಸಿ, ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದರ ಬಗ್ಗೆ ದಾಖಲೆಗಳೊಂದಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಎಂ ಕೆ ದೊಡ್ಡಿ ಪೋಲೀಸ್ ಠಾಣೆ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದರು ಸಹ ಇದುವರೆಗೂ ಸ್ಪಂದಿಸದಿರುವ

ಒತ್ತಡದ ಕೆಲಸ ನಡುವೆಯೂ ಮಡದಿ ಮಕ್ಕಳಿಗೆ ಸಮಯ ನೀಡಿ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್
ಒತ್ತಡದ ಕೆಲಸ ನಡುವೆಯೂ ಮಡದಿ ಮಕ್ಕಳಿಗೆ ಸಮಯ ನೀಡಿ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್

ಚನ್ನಪಟ್ಟಣ: ಅತಿ ಹೆಚ್ಚು ಒತ್ತಡ ಮತ್ತು ಸಮಯದ ಪರಿವೆಯೇ ಇಲ್ಲದೆ ಕೆಲಸ ನಿರ್ವಹಿಸುವ ಏಕೈಕ ಇಲಾಖೆ ಪೋಲಿಸ್ ಇಲಾಖೆ. ಇಂತಹ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ವರ್ಗದ ಪೋಲಿಸರು ಬಹಳ ಒತ್ತಡದಿಂದ ಕೆಲಸ ನಿರ್ವಹಿಸುವುದರಿಂದ ತಮ್ಮ ಕುಟುಂಬಕ್ಕೆ ಸಮಯ ನೀಡಲಾಗುತ್ತಿಲ್ಲ. ತಾವುಗಳು ಕೆಲಸದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತೀರಿ. ಆದ್ದರಿಂದ ಕೆಲಸ ಮುಗಿದ ತಕ್ಷಣ ಬೇರೆ ಮೋಜುಮಸ್ತಿಯಲ್ಲಿ ಕಾಲಕಳೆಯದೆ, ತಮ್ಮ ಕುಟುಂಬಕ್ಕಾಗಿ ಮೀಸಲಿಡಿ ಎಂದು ಬೆಂಗಳೂರು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಪೋಲ

ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ
ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ

\"ಚನ್ನಪಟ್ಟಣದಲ್ಲಿ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುವ ಕಾಮ ದಹನ ಮತ್ತು ರತಿಮನ್ಮಥ ರ ಹಬ್ಬದ ಬಗ್ಗೆ ತಮ್ಮ ಲೇಖನದ ಮೂಲಕ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ಮಂಜುಳಾ ಸಿ ಎಸ್ ರವರು. ಮೂಲತಃ ಚನ್ನಪಟ್ಟಣದವರಾದ ಮಂಜುಳಾ ರವರು ಸದ್ಯ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು
ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು

ಪವರ್ ಸ್ಟಾರ್ ಎಂದೇ ಹೆಸರಾದ ಡಾ ರಾಜಕುಮಾರ್ ರವರ ಪುತ್ರ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರದ ಪ್ರಮೋಷನ್‍ಗಾಗಿ ನಗರಕ್ಕೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರನ್ನು ತಾಲ್ಲೂಕಿನ ಸಹಸ್ರಾರು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು.ನಗರದ ಪೊಲೀಸ್ ಠಾಣೆ ಮುಂಭಾಗದಿಂದ ಪುನೀತ್‍ರನ್ನು ಬೆಳ್ಳಿ ರಥದೊಂದಿಗೆ ಪ್ರವಾಸಿಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಬಸ್‍ನಿಲ್ದಾಣದ ಮುಂಭಾಗ 10 ಕ್ಕೂ ಹೆಚ

ಕೆಪಿಎಸ್ಸಿ ಯಲ್ಲಿ ನಡೆದಿದೆಯಾ ಅಕ್ರಮ ? ವೈರಲ್ ಆದ ಆಡಿಯೋ. ಏನಿದು ಪ್ರಕರಣ ?
ಕೆಪಿಎಸ್ಸಿ ಯಲ್ಲಿ ನಡೆದಿದೆಯಾ ಅಕ್ರಮ ? ವೈರಲ್ ಆದ ಆಡಿಯೋ. ಏನಿದು ಪ್ರಕರಣ ?

ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಮಯದಲ್ಲಿ ಕೆಲವು ಬದಲಾವಣೆ ಜೊತೆಗೆ ಸದಸ್ಯರುಗಳು ಸಹ ಬದಲಾವಣೆಗೊಂಡಿದ್ದರು. ಆ ಬದಲಾವಣೆ ಸಮಯದಲ್ಲಿ ತಾಲ್ಲೂಕಿನ ಸ್ವಚ್ಛ ರಾಜಕಾರಣಿ ಎಂದು ಹೆಸರಾದ ರಘುನಂದನ್ ರಾಮಣ್ಣ ಸಹ ಕೆಪಿಎಸ್ಸಿ ಸದಸ್ಯರಾಗಿ ಸೇರ್ಪಡೆಯಾದರು. ಅವರ ಅವಧಿ ಸಮೀಪದಲ್ಲಿಯೇ ಇದೆ. ಇಂತಹ ಸಮಯದಲ್ಲಿ ಅದೇ ಹಳೆಯ ಆರೋಪಗಳು ಪದೆಪದೇ ಕೇಳಿಬರುತ್ತಿವೆ. ಇದೀಗ, ಕೆಪಿಎಸ್

Top Stories »  



Top ↑