Tel: 7676775624 | Mail: info@yellowandred.in

Language: EN KAN

    Follow us :


ಕೈಲಾಂಚ ಹೋಬಳಿಯಲ್ಲಿ ಇಕ್ಬಾಲ್ ಹುಸೇನ್ ಚುನಾವಣಾ ಪ್ರಚಾರ
ಕೈಲಾಂಚ ಹೋಬಳಿಯಲ್ಲಿ ಇಕ್ಬಾಲ್ ಹುಸೇನ್ ಚುನಾವಣಾ ಪ್ರಚಾರ

ರಾಮನಗರ : ನಾನು ನಿಮ್ಮಗಳ ಸೇವಕನಾಗಿ ಬಂದಿದ್ದು ನಿಮ್ಮ ಸೇವೆಗೆ ಸದಾ ಸಿದ್ದ , ಸರ್ಕಾರದ ಹತ್ತಾರು ಮಹತ್ತರ ಯೋಜನೆಗಳು ನನಗೆ ಶ್ರೀರಕ್ಷೆಯಾಗಿದ್ದು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿನಂತಿಸಿದರು. ಮನೆ ಮನೆಗೆ ಕಾಂಗ್ರೇಸ್ ಪಕ್ಷದ ಸಾಧನೆ ತಿಳಿಸುವ ಪ್ರಚಾರ ಕಾರ್ಯ ಅಭಿಯಾನ ಹಿನ್ನಲೆಯಲ್ಲಿ ಕೈಲಾಂಚ ಹೋಬಳಿಯ ಹುಲಿಕೆರೆ-ಗುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿನ  ಕೆ.ಜಿ. ಹೊಸಹಳ್ಳಿ ಗ್ರಾ

ಶಾಲಾ ಸಬಲೀಕರಣ ಸಮಿತಿ ವರದಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಒತ್ತಾಯ
ಶಾಲಾ ಸಬಲೀಕರಣ ಸಮಿತಿ ವರದಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಒತ್ತಾಯ

ರಾಮನಗರ : ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿರುವ  ‘ಶಾಲಾ ಸಬಲೀಕರಣ ಸಮಿತಿ ವರದಿ’ಯನ್ನು ಅನುಷ್ಠಾನಗೊಳಿಸುವ ನಿರ್ಣಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮಾನ ಶಿಕ್ಷಣಕ್ಕಾಗಿ ನಾಗರಿಕರ ವೇದಿಕೆ ಒತ್ತಾಯಿಸಿದೆ.      ರಾಮನಗರದ ಚೈತನ್ಯ ಭವನದಲ್ಲಿ ಸಮಾನ ಶಿಕ್ಷಣಕ್ಕಾಗಿ ನಾಗರಿಕರ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಶಿಕ್

ಪತ್ರಿಕಾಗೋಷ್ಠಿಯಲ್ಲಿಯೂ ಒಂದಾಗದ ಚನ್ನಪಟ್ಟಣ ಜೆಡಿಎಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದ ನಾಯಕರು.
ಪತ್ರಿಕಾಗೋಷ್ಠಿಯಲ್ಲಿಯೂ ಒಂದಾಗದ ಚನ್ನಪಟ್ಟಣ ಜೆಡಿಎಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದ ನಾಯಕರು.

೦೫/೦೪/೧೮ ರಂದು ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ್ ೦೩/೦೪/೨೦೧೮ ರಂದು ನಡೆದ ಕುಮಾರ ಪರ್ವ ಕಾರ್ಯಕ್ರಮ ಹಾಗೂ ನಾಯಕರು ಅವರ ವಿರುದ್ಧ ಮಾತನಾಡಿದ ನಾಯಕರ ಬಗ್ಗೆ ಕಾಮತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಇಂದು ಶಾಸಕರು ಜೆಡಿಎಸ್ ನಾಯಕರ ವಿರುದ್ದ ಮಾತನಾಡಿದ್ದನ್ನು ಖಂಡಿಸಲು ಹಾಗೂ ನಾಯಕರನ್ನು ಸಮರ್ಥಿಸಿಕೊಳ್ಳಲು ಚನ್ನಪಟ್ಟಣ ಜೆಡಿಎಸ್ ನಾಯಕರು ಇಂದು ಅದೇ ಕಾಮತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಪತ್ರಿಕಾಗೋಷ್ಠಿಯ

ಹೆಚ್ಡಿಕೆ ಗೆ ಸವಾಲೆಸೆದ ಯೋಗೇಶ್ವರ್, ಗೆದ್ದೇ ಗೆಲ್ಲುವೇ ನಿಮ್ನೆದುರು !
ಹೆಚ್ಡಿಕೆ ಗೆ ಸವಾಲೆಸೆದ ಯೋಗೇಶ್ವರ್, ಗೆದ್ದೇ ಗೆಲ್ಲುವೇ ನಿಮ್ನೆದುರು !

ಮಾನ್ಯ ಕುಮಾರಸ್ವಾಮಿ ಯವರೇ ನೀವು ಎರಡು ಕಡೆ ಚುನಾವಣೆಗೆ ಸ್ಪರ್ಧಿಸುವುದು ಬೇಡ, ರಾಮನಗರದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿ, ಚನ್ನಪಟ್ಟಣದಲ್ಲಿ ನನಗೆ ಪ್ರತಿಸ್ಪರ್ಧಿಯಾಗಿ, ನಿಮ್ಮೆದುರು ಸೋಲುವ ಮಾತೆ ಇಲ್ಲಾ, ಗೆದ್ದು ತೋರಿಸುತ್ತೇನೆ ಎಂದು ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ್ ಇಂದು ಜಾನಪದ ಲೋಕದ ಬಳಿ ಇರುವ ಕಾಮತ್ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು. ಮೊನ್ನೆ ನೀವು ನಡೆಸಿದ ವಿಕಾಸ ಪರ್ವದಲ್ಲಿ ಕೇವಲ ಚನ್ನಪಟ್ಟಣ ತ

ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಳ್ಳ ಯಾರು ?
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಳ್ಳ ಯಾರು ?

ಚನ್ನಪಟ್ಟಣದಲ್ಲಿ ಜೆಡಿಎಸ್ ನ ಅಭೂತಪೂರ್ವ ವಿಕಾಸ (ಕುಮಾರ) ಪರ್ವ ಯಾತ್ರೆಯಲ್ಲಿ ಹಿಂದೆಂದೂ ಕಂಡುಬರದ ಜನಜಾತ್ರೆಯೇ ನೆರೆದಿತ್ತು, ಈ ಯಾತ್ರೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬೈಕ್ ಗಳು ನಾಲ್ಕು ಗಂಟೆಗೂ ಹೆಚ್ಚು ಸಮಯವನ್ನು ಕೆಂಗಲ್ ನಿಂದ ದೊಡ್ಡಮಳೂರಿನ ಗದ್ದೆ ಬಯಲಿನ ವೇದಿಕೆಗೆ ಬರಲು ತೆಗೆದುಕೊಂಡರೆಂದರೆ ಊಹಿಸಿಕೊಳ್ಳಬಹುದು. ವೇದಿಕೆಯ ಮುಂಭಾಗ ಯಾವ ಪಕ್ಷವೂ ಹಿಂದೆಂದೂ ಸೇರಿಸದಷ್ಟು ಜನರು ಎಂದರೆ ಐವತ್ತು ಸಾವಿರದಷ್ಟು ಜನಸಂಖ್ಯೆ ಸೇರಿದ್ದಿದು ಚನ್ನಪಟ್ಟಣ ಕ್ಷೇತ್ರ

ಕುಮಾರ (ವಿಕಾಸ) ಪರ್ವ ಇಂದು ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿತು. ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ..
ಕುಮಾರ (ವಿಕಾಸ) ಪರ್ವ ಇಂದು ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿತು. ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ..

ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ.. ಚನ್ನಪಟ್ಟಣದ ಬಿಎಂ ರಸ್ತೆಯಲ್ಲಿರುವ ಕರ್ನಾಟಕ ಪೋಲಿಸ್ ತರಬೇತಿ ಶಾಲೆಯಿಂದ ಸಹಸ್ರ ಸಹಸ್ರ ಬೈಕ್ ರ್ಯಾಲಿಯೊಂದಿಗೆ ಹೊರಟ ವಿಕಾಸ ಪರ್ವವೂ ರಸ್ತೆಯ ಇಕ್ಕೆಲಗಳಲ್ಲೂ ನೆರೆದಿದ್ದ ಜನಗಳಿಗೆ ಕೈ ಮುಗಿಯುತ್ತಾ ಸಾಗಿದರು. ಮಧ್ಯ ಮಧ್ಯ ಸಿಕ್ಕ ಎಲ್ಲಾ ವೃತ್ತ ಗಳಲ್ಲಿಯೂ ಬ್ಯಾನರ್ ಬಂಟಿಂಗ್ಸ್ ಜೊತೆಗೆ ಹಾರ ತುರಾಯಿಗಳ ಸ್ವಾಗತ. ಮುಸ್ಲಿಂ ಭಾಂಧವರೇ ಹೆಚ್ಚಿರುವ ಷೇರು ಹೋಟೆಲ್ ಹಾಗೂ ಸಾತನೂ

ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ
ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ

ರಾಮನಗರ : ದೇಸಿಯ ಕಲೆಗಳನ್ನು ಹೆಚ್ಚು ಪ್ರಸ್ತುತ ಪಡಿಸುವುದು ಇಂದಿನ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ ಎಂದು ಜಾನಪದ ವಿದ್ವಾಂಸ ಎಂ. ಬೈರೇಗೌಡ ತಿಳಿಸಿದರು. ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರೋತ್ಸಾಹದ ಕೊರತೆಯಿಂದ ನಶಿಸುತ್ತಿರುವ ದೇಶಿಯ ಕಲೆಗಳನ್ನು ಪುನಶ್ಚೇತನಗೊಳಿಸುವ ಹಾಗೂ ಸಾಂಸ್ಕೃತಿಕ ಪ್ರತಿಭ

ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ
ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ

ಬೆಂಗಳೂರಿನ ಕೋಣನ ಕುಂಟೆಯ ಸಿಲಿಕಾನ್ ಸಿಟಿ ಸಭಾಂಗಣದಲ್ಲಿ ನಡೆದ 2018 ರ ಬಂಜಾರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಕಾಡೆಮಿಯ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ  ದಿಬ್ಬಣ-2018 ಕಾರ್ಯಕ್ರಮದಲ್ಲಿ ಕಲಾ ತಂಡಗಳ ಪ್ರದರ್ಶನಕ್ಕೆ ಹೆಸರಾಂತ ಗಾಯಕ ಹಾಗೂ ಕಲಾವಿದ ಶಶಿಧರ ಕೋಟೆ ಹಾಗೂ ರಂಗತಜ್ಞ, ಹಾಗೂ ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ ನಗಾರಿ ಬಾರಿಸುವ ಮೂಲಕ ಚಾಲನೆಕೊಟ್ಟರು. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ, ಚಿಂತಕ ಪ್ರೊ. ಚಂದ್ರ

ಚನ್ನಪಟ್ಟಣ ಕ್ಷೇತ್ರ ಜಿದ್ದಾಜಿದ್ದಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.
ಚನ್ನಪಟ್ಟಣ ಕ್ಷೇತ್ರ ಜಿದ್ದಾಜಿದ್ದಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಚನ್ನಪಟ್ಟಣದಲ್ಲಿ ಈ ಬಾರಿಯ ಚುನಾವಣೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬಿಜೆಪಿಯಿಂದ (ಪಕ್ಷ ಇಲ್ದಿದ್ರೂ ಅವರು ಅಭ್ಯರ್ಥಿಯೇ) ಸಿ ಪಿ ಯೋಗೇಶ್ವರ್ ಹೊರತು ಪಡಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಅಧಿಕೃತವಾಗಿ ಯಾರು ಅಭ್ಯರ್ಥಿ ಎನ್ನುವುದು ಇನ್ನೂ ನಿಗೂಢವಾಗಿರುವುದು ಅಷ್ಟೇ ಸತ್ಯ. ಕಾಂಗ್ರೆಸ್ ನಿಂದ ಎಸ್ ಗಂಗಾಧರ್, ಶರತ್ ಚಂದ್ರ ರವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಇನ್ನು ಅಂತಿಮವಾಗಿಲ್ಲ, ಇತ್ತೀಚೆಗೆ ರಾಮನಗರದಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇಕ್ಬಾಲ

ತಾನಿನಾ ರಂಗದಂಗಳದಲ್ಲಿ ಮನಸೂರೆಗೊಂಡ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವ
ತಾನಿನಾ ರಂಗದಂಗಳದಲ್ಲಿ ಮನಸೂರೆಗೊಂಡ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವ

ರಾಮನಗರ : ಜಾನಪದ, ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ ಎಲ್ಲಾ ಪ್ರಕಾರಗಳು ಕಾಲಕ್ಕೆ ತಕ್ಕಂತೆ ಮಾರ್ಪಡನ್ನು ಹೊಂದಿದಾಗ ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್ ಹೇಳಿದರು.     ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದಲ್ಲ

Top Stories »  



Top ↑