Tel: 7676775624 | Mail: info@yellowandred.in

Language: EN KAN

    Follow us :


ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಬಡ ಕಾರ್ಮಿಕರಿಗೆ ಮನೆ‌ ನಿರ್ಮಿಸುವ ಸಲುವಾಗಿ ಅಂದಿನ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್ ರವರ ಅಧ್ಯಕ್ಷತೆಯಲ್ಲಿ ಎರಡೂವರೆ ಎಕರೆ ಜಮೀನು ಖರೀದಿಸಿದ್ದು ಮೂಲ ಜಮೀನುದಾರರ ಕುಟುಂಬದವರೆಂದು ಹೇಳಿಕೊಂಡ ಚಿಕ್ಕಣ್ಣ ಎಂಬುವವರು ಪದೇ ಪದೇ ದೂರು ದಾಖ

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಅಶೋಕ್ ವೆಂಕೋಬರಾವ್ ತಿಳಿಸಿದರು.ಅವರು ಇಂದು ಮಗುವಿಗೆ *ರೋಟಾ* ಲಸಿಕೆ ಹಾಕುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತಾಲ್ಲೂಕಿನ ಎಲ್ಲಾ ಗ್ರಾಮೀಣ ಪ್ರದೇಶದ ಆಸ್ಪತ್

ಶಿಕ್ಷಕರ ಹುದ್ದೆ ಸರ್ವಶ್ರೇಷ್ಠ ಹುದ್ದೆ ಕುಮಾರಸ್ವಾಮಿ
ಶಿಕ್ಷಕರ ಹುದ್ದೆ ಸರ್ವಶ್ರೇಷ್ಠ ಹುದ್ದೆ ಕುಮಾರಸ್ವಾಮಿ

ಚನ್ನಪಟ್ಟಣ: ಜಗತ್ತಿನಲ್ಲಿರುವ ಹುದ್ದೆಗಳಲ್ಲಿ ಸರ್ವಶ್ರೇಷ್ಠ ಹುದ್ದೆ ಎಂದರೆ ಅದು ಶಿಕ್ಷಕರ ಹುದ್ದೆ, ಪ್ರತಿ ವಿದ್ಯಾರ್ಥಿಯನ್ಮು ಉತ್ತಮ ಶಿಲ್ಪಿಯಾಗಿ ಕಡೆಯುವ ಕಲೆ ಆ ಹುದ್ದೆಗೆ ಮಾತ್ರ ಇದೆ ಎಂದು ಶಾಸಕ ಹೆಚ್ ಡಿ‌ ಕುಮಾರಸ್ವಾಮಿ ಹೇಳಿದರು.ಅವರು ಇಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಶಿಕ್ಷಕರ ದಿನಾಚರಣೆ ಯಲ್ಲ

ಕಾಡಾನೆ ದಾಳಿ ಬೆಳೆ ನಾಶ
ಕಾಡಾನೆ ದಾಳಿ ಬೆಳೆ ನಾಶ

ಚನ್ನಪಟ್ಟಣ: ತಾಲ್ಲೂಕಿನ ಬೆಂಗಳೂರು ಮೈಸೂರು ಹೆದ್ದಾರಿಯ ಕೆಂಗಲ್ ದೇವಾಲಯದ ಮುಂಭಾಗವಿರುವ ಜಾನಪದ ಲೋಕದ ಆಡಳಿತಾಧಿಕಾರಿ ರುದ್ರಪ್ಪ ನವರ ತೋಟಕ್ಕೆ ನುಗ್ಗಿದ ಒಂಟಿ ಸಲಗವೊಂದು ತಂತಿ ಬೇಲಿ ಮುರಿದು ನುಗ್ಗಿ ಬಾಳೆ ತೋಟವನ್ನು ತುಳಿದು ನಾಶ ಮಾಡಿದೆ.ಜಿಲ್ಲಾಧಿಕಾರಿಗಳ ಮನೆಯ ಹಿಂಭಾಗದಿಂದ ಬಂದ ಸಲಗವು ಸಸ್ಯೋಧ್ಯಾನ ದ ಮೂಲಕ ಬಾಳೆ ತೋಟ ಪ್ರವೇಶಿಸಿ ಹಲಸಿನ ಕಾಯಿಗಳನ್ನು ಕಿ

ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು
ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು

ರಾಮನಗರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧಿಪತಿಗಳಾಗಿದ್ದ ಭೈರವೈಕ್ಯ *ಪದ್ಮಭೂಷಣ ಡಾ ಬಾಲಗಂಗಾಧರ ನಾಥ ಸ್ವಾಮೀಜಿಗಳ* ಪರಮ ಶಿಷ್ಯರಾಗಿದ್ದ ಹಾಗೂ ಈಗಿನ ಪೀಠಾಧಿಪತಿಗಳಾದ ಡಾ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡು *ಅಂಧ ಮಕ್ಕಳ ಕಣ್ಮಣಿಯಾಗಿರುವ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು* ಇಂದು ತಮ್ಮ ಅರವತ್ತೊಂದನೇ ಜನ್ಮ ದಿನವನ್ನು ತಮ್ಮ ಮೂಲ ಕ್ಷೇತ್ರವ

ಮಕ್ಕಳ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ ತಹಶಿಲ್ದಾರ್ ಸುದರ್ಶನ್
ಮಕ್ಕಳ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ಇಂದಿನ ಮಕ್ಕಳ ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆಗೆ ಒಂದು ಸವಾಲಾಗಿದೆ, ಅನೈರ್ಮಲ್ಯ ತೊಲಗಿಸುವ ಮೂಲಕ ಪೋಷಕರು ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಇಲಾಖೆಯವರು ಕೆಲಸ ಮಾಡಿದರೆ ಶಿಶುಗಳ ಆರೋಗ್ಯ ಕಾಪಾಡುವ ಮೂಲಕ ಸದೃಢ ಯುವ ಪಡೆಯನ್ನು ಕಟ್ಟಬಹುದು ಎಂದು ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ಅಭಿಪ್ರಾಯಪಟ್ಟರು.ಅವರು ಇಂದು ತಾಲ್ಲೂಕು ಕಛೇರಿಯ ನ್

ಬಂದ್ ಗೆ ಬ್ರೇಕ್ ಯಥಾಸ್ಥಿತಿಗೆ ಮರಳಿದ ವ್ಯವಸ್ಥೆ
ಬಂದ್ ಗೆ ಬ್ರೇಕ್ ಯಥಾಸ್ಥಿತಿಗೆ ಮರಳಿದ ವ್ಯವಸ್ಥೆ

ಚನ್ನಪಟ್ಟಣ: ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರನ್ನು ಇ ಡಿ ಇಲಾಖೆಯ ಅಧಿಕಾರಿಗಳು ಬಂಧಿಸಿದ ನಂತರ ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು ಭುಗಿಲೆದ್ದು ಎರಡು ದಿನ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.ಚನ್ನಪಟ್ಟಣ ದಲ್ಲಿ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಾದ್ಯಂತ ಮೆರವಣಿಗೆ, ಅಂಗಡಿ ಮುಂಗಟ್ಟು ಬಂದ್ ಹಾಗೂ ರಸ್

ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !
ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !

ಚನ್ನಪಟ್ಟಣ: ಈಗಾಗಲೇ ರಾಮನಗರ ಜಿಲ್ಲಾ ಪಂಚಾಯತಿ ಅನುದಾನದ ಹಲವಾರು ಕಾಮಗಾರಿಗಳನ್ನು ಮಾಡದೇ ಹಾಗೂ ಕೆಲವು ಕಳಪೆ ಕಾಮಗಾರಿ ಮಾಡಿ *ಇಪ್ಪತ್ತು ಲಕ್ಷ ರೂಪಾಯಿಗಳಿಗೂ* ಹೆಚ್ಚು ಮೌಲ್ಯದ ಹಣವನ್ನು ದುರುಪಯೋಗ ಪಡಿಸಿಕೊಂಡು *ತನಿಖೆ ಎದುರಿಸಿ ಅಮಾನತುಗೊಂಡು* ಇತ್ತೀಚೆಗೆ ಚನ್ನಪಟ್ಟಣ ಲೋಕೋಪಯೋಗಿ ಇಲಾಖೆಗೆ ಮರು ಸೇರ್ಪಡೆಯಾಗಿರುವ *ಪರೀಕ್ಷಾರ್ಥ ಇಂಜಿನಿಯರ್ ಜಿ ಎಸ್ ಶಂಕರ್* ಹೊಂಗನೂರು ಜಿಲ್ಲಾ ಪಂಚಾಯತಿ

ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚನ್ನಪಟ್ಟಣ: ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರನ್ನು ಇ ಡಿ ಇಲಾಖೆ ಬಂಧಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಪಕ್ಷವೂ ಒಂದು ದಿನದ ಬಂದ್ ಗೆ ಕರೆ ನೀಡಿತ್ತಾದರೂ ಸ್ಥಳೀಯ ಕಾರ್ಯಕರ್ತರು ಇಂದೂ ಸಹ ಬಂದ್ ಆಚರಿಸಿದರು.ಬೆಂಗಳೂರು ಮೈಸೂರು ಹೆದ್ದಾರಿಯ ಮಂಗಳವಾರಪೇಟೆ ಯ ಸ್ಪನ್ ಸಿಲ್ಕ್ ಮಿಲ್ ನ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯಂತ ಹಲವಾರು* *ಜಿಲ್ಲೆಗಳಲ್ಲಿ ಸಹ ಪ್ರತಿಭಟನೆ ಇವಿಷ್ಟೂ ಡಿ ಕೆ* *ಶಿವಕುಮಾರ್ ಬಂಧನದಿಂದ ರಾಜ್ಯ ಮತ್ತು* *ರಾಮನಗರ ಜಿಲ್ಲೆಯಲ್ಲಿ ಇಂದು ನಡೆದ,* *ನಡೆಯುತ್ತಿರುವ ಪ್ರತಿಭಟನೆ.*ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ

Top Stories »  



Top ↑