ತಾಳೆಯೋಲೆ ೦೯: ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?ಪ್ರಾಚೀನ ಕಾಲದಿಂದಲೂ ಭಾರತೀಯರು ಅಡುಗೆಯಲ್ಲಿ ಹರಿಷಿಣಕ್ಕೆ ಹೆಚ್ಚ
ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ
||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ||||ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||ವರಮಹಾಲಕ್ಷ್ಮಿ ಗೆ ಸಂಬಂಧಿಸಿದ ಈ ಶ್ಲೋಕದಲ್ಲಿಯೇ ತಾಯಿಯ ಮಹಾತ್ಮೆ ತಿಳಿಯುತ್ತದೆ.ವರಮಹಾಲಕ್ಷ್ಮಿ ಹಬ್ಬ ಕುರಿತು ಅನೇಕ ಜ್ಯೋತಿಷಿಗಳು, ಶಾಸ್ತ್ರಿಗಳು, ಪುರೋಹಿತರು ಸೇರಿದಂತೆ ಅನೇಕ ಮಂದಿ ಒಂದೊಂದು ರೀತಿ ಹೇಳುತ್ತಾರೆ, ಈ ದುಬಾರಿಯ ಕಾಲದಲ್ಲಿ ಜನಸಾಮಾನ್ಯರು ಅವೆಲ್ಲವನ್ನೂ
ವರಮಹಾಲಕ್ಷ್ಮಿ ಆರಾಧನೆಯ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದ ಮಹಿಳೆಯರು
ಚನ್ನಪಟ್ಟಣ: ನಾಳೆ ಅಂದರೆ ಶುಭ ಶುಕ್ರವಾರ ದಂದು ತಂತಮ್ಮ ಮನೆಯಲ್ಲಿ ಐಶ್ವರ್ಯ ದೇವತೆ ಶ್ರೀ ವರಮಹಾಲಕ್ಷ್ಮಿ ದೇವಿಯ ಪ್ರತಿರೂಪವನ್ನು ಸಿಂಗರಿಸಿ ಅವರವರ ಅಂತಸ್ತಿಗೆ ತಕ್ಕಂತೆ ಕೂರಿಸಿ ಆರಾಧಿಸಲೋಸುಗ ನಗರದ ಮಾರುಕಟ್ಟೆಯ ತುಂಬಾ ಮಹಿಳೆಯರು ಹೂವು, ಹಣ್ಣು ಮತ್ತು ಸಿಂಗಾರದ ವಸ್ತುಗಳನ್ನು ಕೊಳ್ಳಲು ಮುಗಿ ಬಿದ್ದಿದ್ದರು.ಕೆಲವು ಶ್ರೀಮಂತರನ್ನು ಹೊರತುಪಡಿಸಿ ಮಧ್ಯಮ ಮತ್ತ
ತಾಳೆಯೋಲೆ ೦೭: ಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?ಪ್ರಾಚೀನ ಭಾರತೀಯರು ಬೆಳಗಿನ ಉಪಹಾರಕ
ಎಳೆ ಕರುಗಳ ರಕ್ಷಿಸಿದ ಸಂಚಾರಿ ಪೋಲಿಸರು
ಚನ್ನಪಟ್ಟಣ: ನಗರದ ಸಂಚಾರಿ ಪೊಲೀಸರು ಸಮಯ ಪ್ರಜ್ಞೆಯಿಂದ ಇಂದು ಹಸುವಿನ ಮೂರು ಎಳೆಯ ಕರುಗಳನ್ನು ರಕ್ಷಿಸಿದ್ದಾರೆ.ಸಂಚಾರಿ ಪೊಲೀಸರು ತಮ್ಮ ಕರ್ತವ್ಯದಲ್ಲಿದ್ದಾಗ ಅನುಮಾನಗೊಂಡು ಪರಿಶೀಲಿಸಲು ಮುಂದಾದಾಗ, ಆಟೋ ಚಾಲಕ ಆಟೋ ನಿಲ್ಲಿಸದೆ ಕಾಲ್ಕಿತ್ತಿದ್ದಾನೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆಟೋ ಹಿಡಿದು ಪರಿಶೀಲಿಸಿದಾಗ ಕರುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಚ
ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು
ಮಂಡ್ಯ/ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಇಂದು ಬೆಳಿಗ್ಗೆ ೧೦:೪೦ ರ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ ಯುವಕನೋರ್ವನನ್ನು ನೂರಾರು ಸಾರ್ವಜನಿಕರ ಎದುರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಕೊಲೆಯಾದ ವ್ಯಕ್ತಿ ಕನಕಪುರ ತಾಲ
ಕೃಷ್ಣೇಗೌಡರ ಶಾಶ್ವತ ಹೆಸರಿಗೆ ದತ್ತಿ ಸ್ಥಾಪನೆ ಅವಶ್ಯ ಸು ತ ರಾಮೇಗೌಡ
ಚನ್ನಪಟ್ಟಣ: ನಿನ್ನೆ ನಿಧನರಾದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ತೋಟದಮನೆ ಕೃಷ್ಣೇಗೌಡರ ನೆನಪು ತಾಲ್ಲೂಕಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.ಅವರು ಚನ್ನಪಟ್ಟಣ ಕಸಾಪ ಮತ್ತು ಕನ್ನಡಾಭಿಮಾನಿಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ
ತಾಳೆಯೋಲೆ ೦೬: ಪ್ರಶಾಂತವಾದ ಮನಸ್ಸು ದೇಹಾರೋಗ್ಯಕ್ಕೆ ನೆರವಾಗುವುದೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಭಾರತೀಯ ಮಹರ್ಷಿಗಳು ಬಲವಾಗಿ ನಂಬಿದ್ದೇನೆಂದರೆ *ಮನಸ್ಸು ಪ್ರಶಾಂತವಾಗಿದ್ದರೆ ದೇಹವೂ ಸಹ ಆರೋಗ್ಯವಾಗಿರುತ್ತದೆ* ಎಂದು. ಈ ವಿಷಯ ಏನು ಹೇಳುತ್ತದೆಂದರೆ ರೋ
ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರ್ನಲ್ ರಾಜೀವ್ ವರ್ಮಾ ಕರೆ
ಚನ್ನಪಟ್ಟಣ:ಹತ್ತು ದಿನದ ಶಿಬಿರದಲ್ಲಿ ಎಲ್ಲರೊಳಗೊಂದಾಗಿ ಕಲಿತ ಶಿಸ್ತು ಸಂಯಮವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುಂದಡಿ ಇಟ್ಟರೆ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಭಾರತೀಯ ಸೇನೆಯ ಕರ್ನಲ್ ರಾಜೀವ್ ವರ್ಮಾ ತಿಳಿಸಿದರು.ಅವರು ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪೋಲಿಸ್ ತರಬೇತಿ ಶಾಲೆಯಲ್ಲಿ (ಪಿಟಿಎಸ್) ಆಯೋಜಿಸಿದ ಎನ್ ಸಿ ಸಿ ತರಬೇತಿಯ ಸಮಾರೋಪ ಸಮಾರಂಭ ಕುರ
ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿಯಾದ ಬಸ್ಸು ಗಾಯ
ಚನ್ನಪಟ್ಟಣ: ನಗರದ ಸಾತನೂರು ರಸ್ತೆಯ ಆನಂದಪುರದಲ್ಲಿ ರಸ್ತೆ ಬದಿ ಕೆಟ್ಟು ರಿಪೇರಿಗೆಂದು ನಿಂತಿದ್ದ ಟಿಪ್ಪರ್ ಲಾರಿಗೆ (ಕೆಎ೪೨ಎ೧೫೫೪) ಸಾತನೂರು ಕಡೆಯಿಂದ ಬಂದ ಕೆ ಎಸ್ ಆರ್ ಟಿ ಸಿ (ಕೆಎ೪೨ಎಫ್೨೩೬) ಬಸ್ಸು ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದೆ.ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದ್ದು ಯಾರು ಇಲ್ಲದ ಕಾರಣ ಹೆಚ್ಚಿನ ಅವಘಡ ಸಂಭವಿಸಿಲ್