Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?
ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?ಬ್ರಹ್ಮ ಮುಹೂರ್ತದಲ್ಲಿ ಎದ್ದು ಓದು ಎಂದು ಪೋಷಕರು ಮಕ್ಕಳನ್ನು ಬಲವಂತ ಮಾಡಿದರೆ ಮಕ್ಕಳು ಹಿರ

ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ
ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚಿತರಾಗಿದ್ದ ಕೃಷ್ಣೇಗೌಡರು (೭೮) ನಿನ್ನೆ ನಿಧನ ಹೊಂದಿದರು.ರಾಮನಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಅವರು ವ್ಯವಸಾಯದ ಜೊತೆಗೆ ಕವನಗಳನ್ನು ಬರೆಯುವುದು

ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ
ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ* *ಬಿಲ್ವಪತ್ರೆಯ ಮಹತ್ವ*ಬಿಲ್ವ ವೃಕ್ಷವು ಶಿವನಿಗೆ ಅತಿ ಪ್ರಿಯವಾದುದು ಎಂದು ಹೇಳುವವರು. ಆದ್ದರಿಂದ ಶಿವಾಲಯಗಳಲ್ಲಿ ಬಿಲ್ವಪತ್ರೆಯು ಪೂಜೆಗೆ ಉನ್ಮತ ಸ್ಥಾನದಲ್ಲ

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ
ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು ಕೆಲ ರೈತರು ಉಳುಮೆ ಮಾಡಿ ಬಿತ್ತನೆ ಮಾಡಿರುವವರು ಮಳೆ ಕೈಕೊಟ್ಟ ಕಾರಣ ಮಾಡಿದ ಖರ್ಚು ಸಹ ಬಾರದಿರುವ ಕಾರಣ ಕಂಗಾಲಾಗಿದ್ದಾರೆ, ಆದ್ದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಿಮಾ ಫಸಲ್ ಯೋಜನೆಯನ್ನು ನೋಂದಣಿ ಮತ್ತು ಸಮಗ್ರ ಕೃಷಿ ಅಭಿಯಾನದ ಮಾಹಿತಿ

ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?
ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅಧ್ಯಾಯ ೦೩ಜೀವನದಲ್ಲಿನ ಕಷ್ಟಗಳಿಂದ ಮತ್ತು ವೇದನೆಗಳಿಂದ ಯಾರು ವಿಮುಕ್ತಿಯನ್ನು ಬಯಸುವರೋ ಅವರು ಮೋಕ್ಷವನ್ನು ಉಂಟು ಮಾಡುವ ಧ್ಯಾನ ಸಾಧನೆಯತ್ತ ತಿರುಗುತ್ತಾರೆ. ಮನಸ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಕರೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಕರೆ

ಚನ್ನಪಟ್ಟಣ: ಭಾರತ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರೈತರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಕೊಂಡು ಫಸಲು ನಸ್ಟವಾದರೆ ವಿಮೆಯ ಸೌಲಭ್ಯವನ್ನು ಪಡೆಯುವ ಮೂಲಕ ಇಲಾಖೆಯ ನೆರವನ್ನು ಪಡೆದುಕೊಳ್ಳಬೇಕೆಂದು ತಾಲ್ಲೂಕು ಕೃಷಿ ಅಧಿಕಾರಿ ಅಪರ್ಣಾ ತಿಳಿಸಿದರು.ಅವರು ಕೃಷಿ ಇಲಾಖೆಯ ಕಛೇರಿಯ ಬಳಿ ರೈತರಿಗೆ ವಿಮಾ ಸೌಲಭ್ಯ ಕುರಿತು ಮಾಹಿತಿ ನೀಡಲ

ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?
ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅಧ್ಯಾಯ ೦೨.ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ ?ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ಧೀರ್ಘಾಯಸ್ಸನ್ನು ಕೊಡುತ್ತದೆ.ಇದು‌ ಹೇಗ

ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ
ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ

ಚನ್ನಪಟ್ಟಣ: ನಾಡದೇವತೆ ಮೈಸೂರು ಮಹರಾಜರ ಅಧಿದೇವತೆ ಬೆಟ್ಟದ ತಾಯಿ ಚಾಮುಂಡಿಯನ್ನೇ ಹೆಚ್ಚಾಗಿ ಆರಾಧಿಸುವ ದಿನಗಳ ಮಧ್ಯೆ ಭಕ್ತರ ದಂಡು ಬೊಂಬೆನಾಡು ಎಂದೇ ಸುಪ್ರಸಿದ್ಧವಾದ ಚನ್ನಪಟ್ಟಣ ದ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ತಾಯಿ ಚಾಮುಂಡಿ ಸನ್ನಿಧಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು  ದೈವದ ರೂಪದಲ್ಲಿ ಇರುವ ಬಸವಣ್ಣನಿಗೆ ಹಾಲಿನ ಅಭಿಷೇಕ ಮಾಡಿ ಪುನೀತರಾದರು.ರಾ

ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?
ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?*ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ಬಹಳ ಜನರಲ್ಲ

ಆಚಾರ ವಿಚಾರಗಳ ತಾಳೆಯೋಲೆ ಇಂದಿನಿಂದ ನಿಮ್ಮ ಮುಂದೆ
ಆಚಾರ ವಿಚಾರಗಳ ತಾಳೆಯೋಲೆ ಇಂದಿನಿಂದ ನಿಮ್ಮ ಮುಂದೆ

ಆತ್ಮೀಯ, ಗೌರವಾನ್ವಿತ ಓದುಗ ಮಿತ್ರರೇ, ಇಂದಿನಿಂದ ಸತತ ೩೨೭ ದಿನಗಳು ನಿರಂತರವಾಗಿ (ಕೆಲವು ರಜಾ ದಿನಗಳು ಮತ್ತು ಆಕಸ್ಮಿಕ ರಜೆ ಹೊರತು ಪಡಿಸಿ) ಡಾ ವೆಂಗನೂರು ಬಾಲಕೃಷ್ಣನ್ ರವರು ಆಂಗ್ಲ ಭಾಷೆಯಲ್ಲಿ ರಚಿಸಿರುವ *ತಾಳೆಯೋಲೆ* ಗ್ರಂಥವನ್ನು ಊರುಕುಂಟೆ ನರಸಿಂಹಸ್ವಾಮಿ ರವರು ಕನ್ನಡಕ್ಕೆ ವಿಶ್ಲೇಷಣಾತ್ಮಕ ವಾಗಿ ತರ್ಜುಮೆ ಮಾಡಿರುವ ಗ್ರಂಥದ ಒಂದೊಂದು ಲೇಖನವನ್ನು ತಮ್ಮ ಮುಂದಿಡುತ್ತಿದ್ದೇನೆ.ಪ್ರಾಚೀನ, ಪುರಾಣ ಮತ್ತು ಕೆಲವು ಇತಿಹಾಸದಲ್ಲಿ ದಾಖಲಾಗಿರುವ ನಮ್ಮ ದಿನನಿತ್ಯದ ಆಚ

Top Stories »  



Top ↑