Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಚನ್ನಪಟ್ಟಣ ಅವಳಿ ನಗರ ಎಂದು ಘೋಷಿಸಿದ ಮುಖ್ಯಮಂತ್ರಿ, ನಾಲ್ಕು ತಿಂಗಳಲ್ಲಿ ಚನ್ನಪಟ್ಟಣ ಚಿತ್ರಣ ಬದಲು
ರಾಮನಗರ ಚನ್ನಪಟ್ಟಣ ಅವಳಿ ನಗರ ಎಂದು ಘೋಷಿಸಿದ ಮುಖ್ಯಮಂತ್ರಿ, ನಾಲ್ಕು ತಿಂಗಳಲ್ಲಿ ಚನ್ನಪಟ್ಟಣ ಚಿತ್ರಣ ಬದಲು

ಚನ್ನಪಟ್ಟಣ: ರಾಮನಗರ ಮತ್ತು ಚನ್ನಪಟ್ಟಣ ನಗರಗಳೆರಡನ್ನು ಒಟ್ಟಿಗೆ ಸೇರಿಸಿ ಅವಳಿ ನಗರಗಳನ್ನಾಗಿ ಮಾಡಿ ಅಭಿವೃದ್ಧಿ ಮಾಡಲಾಗುವುದು, ಇನ್ನು ನಾಲ್ಕು ತಿಂಗಳ ಅವಧಿಯಲ್ಲಿ ಚನ್ನಪಟ್ಟಣ ದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.ಎರಡು ದಿನಗಳ ಚನ್ನಪಟ್ಟಣ ಭೇಟಿಯ ಸಮಯದಲ್ಲಿ ಅಕ್ಕೂರು, ಕೋಡಂಬಳ್ಳಿ ಮತ್ತು ಹೊಂಗನೂರು ಜಿಲ್ಲಾ ಪ

ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ
ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ

ರಾಮನಗರ ಜಿಲ್ಲೆ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ರೈತರು ಸಂಕಷ್ಟದಲ್ಲಿದ್ದು ಅವರೆಲ್ಲರಿಗೂ ವೈಜ್ಞಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ರಕ್ಷಣೆ ಒದಗಿಸಲು ಹಾಗೂ ರಸ್ತೆಗಳು, ಕಟ್ಟಡಗಳ ಕಳಪೆ ಕಾಮಗಾರಿಗಳನ್ನು ತಡೆಯಲು, ಅವುಗಳ ಗುಣಮಟ್ಟ ಕಾಪಾಡಲು ಅಧಿಕಾರಿಗಳಿಗೆ ಸೂಚಿಸುವಂತೆ *ಮುಖ್ಯಮಂತ್ರಿಗಳಿಗೊಂದು ಮನವಿ* ಎಂಬ ಬಹಿರಂಗ ಪತ್ರವೊಂದನ್ನು ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಬಿಡ

ಪಟ್ಲು ಕೆರೆಗೆ ಜಲಾಮೃತ ಯೋಜನೆಯ ಕಾಯಕಲ್ಪ;

ಚನ್ನಪಟ್ಟಣ.ಜೂ.೧೧: ಇಂದು ಚನ್ನಪಟ್ಟಣ ತಾಲ್ಲೂಕು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿ ಪ್ಯಾಪ್ತಿಯ ಪಟ್ಲು ಕೆರೆಯನ್ನು ಜಲಾಮೃತ ಯೋಜನೆಯಡಿ ಅಭಿವೃದ್ಧ್ಧಿ ಪಡಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇ.ಒ ರಾಮಕೃಷ್ಣ ಮಾತನಾಡಿ ಜಲ + ಅಮೃತ ಎಂದರೆ ನೀರು ಅಮೃತ ಎಂದರ್ಥ, ನಾವು ನೀರನ್ನು ಜಲಾಮೃತ ಎಂದು ಭಾವಿಸಿಕೊಂಡಿದ್ದೇವೆ, ಈ ಯೋಜನೆಯ ಅಡಿ ಇಂದು ಪಟ್ಲು ಗ್ರಾಮದ ಕೆರೆಗೆ ಕಾಮಗಾರಿ ಶುರು

ಅನೈತಿಕ ಸಂಬಂಧ ಮನನೊಂದು ದಂಪತಿ ಆತ್ಮಹತ್ಯೆ, ಉದ್ರಿಕ್ತರಿಂದ ಬೆಂಕಿ

ಚನ್ನಪಟ್ಟಣ: ತಾಲ್ಲೂಕಿನ ಸಾದಾರಹಳ್ಳಿ ದಾಖ್ಲೆ  ಶ್ರೀನಿವಾಸಪುರ ಗ್ರಾಮದಲ್ಲಿ ದೇವಾಲಯದಅರ್ಚಕನೊಬ್ಬನ ಅನೈತಿಕ ಸಂಬಂಧದಿಂದ ಗಂಡಹೆಂಡತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರ್ಚಕ ತ್ಯಾಗರಾಜ ಮನೆ ಹಾಗು ಮನೆಯ ಮುಂದೆ ನಿಂತಿದ್ದ ಅವರ ಕಾರಿಗೆ ಬೆಂಕಿಹಚ್ಚಿರುವ ಘಟನೆ ಮಂಗಳವಾರ ಸಂಜೆ  ಗ್ರಾಮದಲ್ಲಿ ನಡೆದಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನ

ಖ್ಯಾತ ನಾಟಕಕಾರ, ಸಿನಿಮಾ ನಿರ್ದೇಶಕ, ನಟ, ಪುಣೆ ಫಿಲ್ಮ್ ಇನ್ ಸ್ಟಿಟ್ಯೂಟ್ ನಿರ್ದೇಶಕ ಡಾ ಗಿರೀಶ್ ರಘುನಾಥ್ ಕಾರ್ನಾಡ್ ರವರು ಇಂದು ಬೆಳಿಗ್ಗೆ ನಿಧನರಾದರು, ಹಲವು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.ಮಹಾರಾಷ್ಟ್ರ ರಾಜ್ಯದ ಸಬರಕಾಂತ ಜಿಲ್ಲೆಯ ಮಾಥೇರಾನ್ ನಲ್ಲಿ ಮೇ ೧೯/೧೯೩೮ ರಲ್ಲಿ  ಡಾ ರಘುನಾಥ್ ಕಾರ್ನಾಡ್ ಕೃಷ್ಣಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಕಾರ್ನಾಡರು ಬಾಲ್ಯದಲ್ಲ

ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕು ಹರೀಶ್ ಹೆಗ್ಗಡೆ
ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕು ಹರೀಶ್ ಹೆಗ್ಗಡೆ

ಚನ್ನಪಟ್ಟಣ: ಸರ್ಕಾರಿ ಶಾಲಾ ಮಕ್ಕಳು ಎಂದರೆ ಮೂಗು ಮುರಿಯುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿ, ಇಂತಹ ಮಕ್ಕಳಿಗೆ ಸಹಾಯ ಹಸ್ತ ನೀಡಲು ತುಂಬಾ ಖುಸಿಯಾಗುತ್ತದೆ ಎಂದು ಶೆಟ್ಟಿಹಳ್ಳಿ ಗ್ರಾಮದಲ್ಲಿ ವೃದ್ದಾಶ್ರಮ ನಡೆಸುತ್ತಿರುವ ಮಾತೃಶ್ರೀ ಸೇವಾ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ಹರೀಶ್ ಹೆಗ್ಗಡೆ ತಿಳಿಸಿದರು, ಅವರು ಮತ್ತೀಕೆರೆ ಶ

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಟಿವಿ
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಟಿವಿ

ಚನ್ನಪಟ್ಟಣ: ನಗರದ ಮಂಜುನಾಥ ಬಡಾವಣೆಯಲ್ಲಿ ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ವೈರ್ ಗೆ ಬೆಂಕಿ ತಗುಲಿದ್ದು ನಂತರ ಟಿವಿ ಹೊತ್ತು ಉರಿಯುವುದರ ಜೊತೆಗೆ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿವೆ.ಮಂಜುನಾಥ ನಗರದ (ಈಗ ಮೈಸೂರು ನಿವಾಸಿ) ಪುಷ್ಪ ಎಂಬುವವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಬಾಡಿಗೆ ದಾರರು ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ

ದಿವ್ಯ ಚೇತನ ಇಂಗ್ಲಿಷ್ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ದಿವ್ಯ ಚೇತನ ಇಂಗ್ಲಿಷ್ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ

ಚನ್ನಪಟ್ಟಣ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಮಹದೇಶ್ವರ ಬಡಾವಣೆಯ ದಿವ್ಯ ಚೇತನ ಆಂಗ್ಲ ಶಾಲೆಯ ಮಕ್ಕಳು ಪರಿಸರ ಜಾಗೃತಿ ಅಭಿಯಾನ ಕೈಗೊಂಡರು.ಪರಿಸರ ಉಳಿಸಿ ಮನುಕುಲ ರಕ್ಷಿಸಿ, ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಇನ್ನಿತರೇ ಘೋಷಣಾ ಫಲಕಗ

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್
ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ವಲಯದಲ್ಲಿ ಈ ಹಿಂದೆ ಇಂಜಿನಿಯರ್ ಆಗಿದ್ದ *ಚಿಕ್ಕವೆಂಕಟೇಶ ಮತ್ತು ಕುಮಾರಸ್ವಾಮಿ* ಎಂಬ ಇಂಜಿನಿಯರ್ ಗಳ ಹೆಸರು ಬಹಳ *ದೊಡ್ಡದು* ಕಾಮಗಾರಿ ಮಾಡದಿದ್ದರೂ, ಅರ್ಧದಷ್ಟು ಕೆಲಸ ಮಾಡಿದರೂ ಅಥವಾ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೂ ಸಹ ಹಿಂದುಮುಂದು ನೋಡದೆ ಚೆಕ್ ಮತ್ತು ಬಿಲ್ ಗೆ ಸಹಿ ಹಾಕಿ ಗುತ್ತಿಗೆದಾರರಿಗೆ ಕೊಟ್ಟು ಕಮೀಷನ್ ಪಡೆದು ನಂತರ ಇಲಾಖೆಯ ತನಿಖೆಗೊಳಪಟ್ಟು ಅಮಾನತು ಆದವರು, ಅವರ ಸಾಲಿಗೆ ಮತ್ತೋರ್ವ ಇಂಜಿನಿ

ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ
ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

ರಾಮನಗರ: ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾದರೆ ಶುದ್ಧ ಗಾಳಿಯನ್ನು ಕೊಡುಗೆಯಾಗಿ ನೀಡಬೇಕು, ಶುದ್ಧ ಗಾಳಿ ದೊರಕಬೇಕಾದರೆ ಕಾಡು ಮೇಡಿನ ಜೊತೆಗೆ ಅವಶ್ಯ ಜಾಗವಿರುವ ಭೂಮಿಯಲ್ಲಿ ಆಯಾ ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜನಸಾಮಾನ್ಯರು ತಮ್ಮ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಭೂಮಂಡಲವನ್ನು ಹಸಿರುಕರಣ ಮಾಡುವ ಸಂಕಲ್ಪ

Top Stories »  



Top ↑