Tel: 7676775624 | Mail: info@yellowandred.in

Language: EN KAN

    Follow us :


ಬಮೂಲ್ ಕ್ಷೇತ್ರದಲ್ಲಿ ಜೆಡಿಎಸ್ ನ ಜಗಳದ ಲಾಭ ಪಡೆಯಲು ಮುಂದಾದ ಸಿಪಿವೈ ! ?
ಬಮೂಲ್ ಕ್ಷೇತ್ರದಲ್ಲಿ ಜೆಡಿಎಸ್ ನ ಜಗಳದ ಲಾಭ ಪಡೆಯಲು ಮುಂದಾದ ಸಿಪಿವೈ ! ?

ಚನ್ನಪಟ್ಟಣ: 28/4/2019 ಭಾನುವಾರ; ಕಳೆದ ಐದು ವರ್ಷಗಳಲ್ಲಿ ಅಧಿಕಾರಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡಿ ತಮ್ಮ ಸ್ವಾರ್ಥಕ್ಕೆ ಹೈನುಗಾರರನ್ನು ಬಲಿಕೊಟ್ಟವರ ವಿರುದ್ದ, ರೈತರ ಮತ್ತು ಹೈನುಗಾರಿಕೆ ಪರ ಕೆಲಸ ಮಾಡುವ ಒಬ್ಬ ಬೆಂಬಲಿಗನನ್ನು ಬಮೂಲ್ ಚುನಾವಣೆÀಗೆ ಸ್ಪರ್ಧಿಸಲು ಸಜ್ಜುಗೊಳಿಸಲಾಗುವುದು ಎಂದು ಮಾಜಿ ಅರಣ್ಯ ಸಚಿವ ಸಿ ಪಿ ಯೋಗೇಶ್ವರ್ ಬಹಿರಂಗವಾಗಿ ತಿಳಸಿದರು.ಅವರು ಚನ್ನಪಟ್ಟಣದ ಸಾತನೂರು ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಇರುವ ತ

ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ
ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ

ಚನ್ನಪಟ್ಟಣ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಜೊತೆಗೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿರುವುದು ಸರಿಯಷ್ಟೇ, ನಗರಸಭೆಯ ವತಿಯಿಂದ ನಡೆದ ಒಳ ಚರಂಡಿ ಕಾಮಗಾರಿಗಳಲ್ಲಿ ರಸ್ತೆ ಮತ್ತು ಚರಂಡಿ (ಬಾಕ್ಸ್) ನಿರ್ಮಾಣವಾದ ನಂತರ ಮೇಲೆ ಸಿಮೆಂಟ್ ಸ್ಲ್ಯಾಬ್ ಗಳನ್ನು ಅಳವಡಿಸಿದ್ದಾರೆ, ಇದು ಕ್ರಮಬದ್ಧವಾಗಿ ಇಲ್ಲ, ಹಾಗೂ ಅಳವಡಿಸಿದ ನಂತರ ಸಿಮೆಂಟ್ ಹಾಕಿ ಮುಚ್ಚದೆ ಇರುವುದರಿಂದ ಪಾದಚಾ

ಪುಟ್ಪಾತ್ ಇಲ್ಲದ ರಾಜ್ಯದ ಹೆದ್ದಾರಿ ? ಸಿಎಂ ಕ್ಷೇತ್ರದಲ್ಲಿ ರಸ್ತೆ ಅಗಲೀಕರಣ ಅಸಾಧ್ಯವೇ ?
ಪುಟ್ಪಾತ್ ಇಲ್ಲದ ರಾಜ್ಯದ ಹೆದ್ದಾರಿ ? ಸಿಎಂ ಕ್ಷೇತ್ರದಲ್ಲಿ ರಸ್ತೆ ಅಗಲೀಕರಣ ಅಸಾಧ್ಯವೇ ?

Sಮುಖ್ಯಮಂತ್ರಿಗಳ ಕ್ಷೇತ್ರ ಎಂದರೆ ಅಭಿವೃದ್ಧಿಗಳ ಆಗರ ಎಂದೇ ಎಲ್ಲರೂ ಭಾವಿಸುತ್ತಾರೆ, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವಲಸೆ ಕ್ಷೇತ್ರವಾದ ಚನ್ನಪಟ್ಟಣ ಯಾವ ಅಭಿವೃದ್ಧಿಯನ್ನು ಕಾಣದೆ ಸಾಮಾನ್ಯ ಶಾಸಕರ ಕ್ಷೇತ್ರಕ್ಕಿಂತಲೂ ಕುಂಠಿತವಾಗಿದೆ.ಬದಲಾವಣೆಗಾಗಿ ನನ್ನನ್ನು ಚುನಾಯಿಸಿ ಎಂದು ಮನವಿ ಮಾಡಿ ಗೆದ್ದು ನಂತರ ಮುಖ್ಯಮಂತ್ರಿಯಾದರೂ ಸಹ ತಾಲ್ಲೂಕಿನ

ಕಳಪೆ ಕಾಮಗಾರಿ ಪರಿಶೀಲನೆ, ಕಿರಿಯ ಇಂಜಿನಿಯರ್ ಶಂಕರ್ ಮೇಲೆ ತೂಗುಗತ್ತಿ
ಕಳಪೆ ಕಾಮಗಾರಿ ಪರಿಶೀಲನೆ, ಕಿರಿಯ ಇಂಜಿನಿಯರ್ ಶಂಕರ್ ಮೇಲೆ ತೂಗುಗತ್ತಿ

ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ಶಾಲಾ ಆವರಣದಲ್ಲಿ ನಿರ್ಮಿಸಿರುವ ಮಕ್ಕಳ ಸೈಕಲ್ ನಿಲ್ದಾಣ ಮತ್ತು ಸಾತನೂರು ರಸ್ತೆಯ ಹರಿಸಂದ್ರ ಮತ್ತು ನೀಲಸಂದ್ರ ಗ್ರಾಮದ ಬಸ್ ತಂಗುದಾಣದಲ್ಲಿ ನಡೆದಿರುವ ಕಾಮಗಾರಿಗಳು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಗಳು ಎಂದು ತಿಳಿಯುತ್ತಿದೆ, ಕಾಮಗಾರಿ, ಅಂದಾಜು ಪಟ್ಟಿ ಹಾಗೂ ಬಿಲ್ ಪರಿಶೀಲಿಸಿ ವರದಿಯನ್ನು ಸಿಇಓ ರವರಿಗೆ ಒಪ್ಪಿಸುತ್ತೇನೆ, ತಪ್ಪು ಎಂಬುದು ಸಾಬೀತಾದರೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ರಾಮ

ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು
ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು

ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ದೇವಸ್ಥಾನದ ತೀರ್ಥಪ್ರಸಾದ ವನ್ನು ದೂರದಿಂದ ಹಾಕುತ್ತಾರೆ, ನಮಗೆ ನ್ಯಾಯ ಒದಗಿಸಿ, ದೇವಾಲಯ ಪ್ರವೇಶಿಸಲು, ದೇವರನ್ನು ಪೂಜಿಸಲು ಅನುವು ಮಾಡಿಕೊಡಿ ಎಂದು ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೆಲವು ಭಾಗದ ದಲಿತರು ಕೇಳುತ್ತಿದ್ದರೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ (ಚನ್ನಪಟ್ಟಣ ತಾಲ್ಲೂಕಿನ ಗಡಿ ಗೆ ಹೊಂದಿಕೊಂಡಿದೆ) ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ *ಹೆಬ್ಬಾರಮ್ಮ* ದೇವಾಲಯದಲ್ಲಿ ಎಂಟುನೂರು ವ

ಜಿದ್ದಾಜಿದ್ದಿ ಇಲ್ಲದೆ ಮಂದಗತಿಯಲ್ಲಿ ಏರಿಕೆಯಾದ ಮತದಾನ
ಜಿದ್ದಾಜಿದ್ದಿ ಇಲ್ಲದೆ ಮಂದಗತಿಯಲ್ಲಿ ಏರಿಕೆಯಾದ ಮತದಾನ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಥ್ ನಾರಾಯಣ ರವರ ನೇರ ಸ್ಪರ್ಧೆಯ ಲೋಕಸಭಾ ಚುನಾವಣೆಯು ಇಂದು ಯಾವುದೇ ತಂಟೆ ತಕರಾರು ಇಲ್ಲದೆ ಬಿರುಬೇಸಿಗೆಯಲ್ಲೂ ತಣ್ಣಗೆ ನಡೆಯಿತು.ಬೆಳಿಗ್ಗೆ ೦೭:೦೦ ಗಂಟೆಗೆ ಆರಂಭಗೊಂಡ  ಮತದಾನವು ೦೯:೦೦ ಗಂಟೆಗೆ ೦೭%, ೧೧:೦೦ ಗಂಟೆಗೆ ೨೨%, ಮಧ್ಯಾಹ್ನ ೦೨:೦೦ ಗಂಟೆಗೆ ೪೦% ಸಂಜೆ ೦೪:೦೦ ಗಂಟೆಗೆ ೬

ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ
ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ

ಅಹಿಂಸಾ ಪರಮೋಧರ್ಮ ಎಂದು ಸಾರಿದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ ಜಯಂತಿಯ ಪ್ರಯುಕ್ತ ಚನ್ನಪಟ್ಟಣ ಜೈನ್ ಸಂಘದವರು ಇಂದು ನಗರದ ನಗರಸಭಾ ಆವರಣದಲ್ಲಿ ಅನ್ನದಾನ ಏರ್ಪಡಿಸಿದ್ದರು.ಹಿನ್ನೆಲೆ;ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವ, ಶಿಷ್ಯರಾದ ಮಹಾವೀರ ತೀರ್ಥಂಕರರು ಹಾಗೂ ನಂತರದ ದಿಗಂಬರ ಮತ್ತು ಶ್ವೇತಾಂಬರರು ಸಹ ತಮ್ಮ ಆಶಯಗಳಾದ ಸರ್ವದಾ ತ್ಯಾಗ, ವೈರಾಗ್ಯ ಮತ್ತು ತಪಸ್ಸು ಗಳಿಗೆ ಮಹತ್ವ ನೀಡಿದ ತೀರ್ಥಂಕ

ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ
ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ

ಮತದಾರ ನಿರ್ಭೀತಿಯಿಂದ ಮತ ಚಲಾಯಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಚುನಾವಣಾ ಆಯೋಗವು ಸೂಕ್ತ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ೨೦೭, ನಗರ ೫೯ ಸೇರಿದಂತೆ ಒಟ್ಟು ೨೬೬ ಮತಗಟ್ಟೆಗಳಿದ್ದು, ಒಟ್ಟು ಮತದಾರರ ಪೈಕಿ ಗಂಡಸರು ೧,೦೬,೭೧೨, ಹೆಂಗಸರು ೧,೧೧೫೦೬. ಇತರೆ ೦೭, ಸೇವಾ ಮತದಾರರು ೪೯ ಮತದಾರರು ಸೇರಿದಂತೆ ಒಟ್

ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ
ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ

ಸಂವಿಧಾನ ಉಳಿವಿಗೆ, ದೀನ ದಲಿತರು ಹಾಗೂ ಹಿಂದುಳಿದ ವರ್ಗ ದ ಜನ ಮುಂದುವರಿಯಬೇಕಾದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳಿಂದ ಮಾತ್ರ ಸಾಧ್ಯ, ಬಿಜೆಪಿ ಪಕ್ಷಕ್ಕೆ ಮತ ನೀಡಿದರೆ ಸಂವಿಧಾನಕ್ಕಾಗಲಿ ನಮಗಾಗಲಿ ಉಳಿಗಾಲವಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಡಿ ಕೆ ಸುರೇಶ್ ರವರಿಗೆ ನನ್ನೆಲ್ಲಾ ಸಮುದಾಯದವರು ಮತ ನೀಡಬೇಕೆಂದು ರಾಮನಗರ ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಅಧ್ಯಕ್ಷ ಜಯಕಾಂತ್ ಚಾಲುಕ್ಯ ಪತ

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?
ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.ಪ್ರಜೆಯೇ ಪ್ರಭುವಾದ ಮೇಲೆ ಅವನಿಗೆ ಒಬ್ಬ ನಾಯಕ ಬೇಕೆ ಬೇಕು? ಹೌದೆನ್ನುವಿರಾ... ?ಅದರಲ್ಲೂ ಲಕ್ಷಾಂತರ ಮಂದಿಗೆ ಒಬ್ಬ ನಾಯಕ ! ಎಲ್ಲಾ ಪ್ರಭುಗಳು ನಾಯಕನನ್ನು ಆರಿಸಿದ ಮೇಲೆ ಪ್ರಭುಗಳಾದ ನಾವು ಆ ನಾಯಕ ಹೇಳಿದಂತೆಯೇ ಕೇಳಬೇಕು? ಮತ

Top Stories »  



Top ↑