Tel: 7676775624 | Mail: info@yellowandred.in

Language: EN KAN

    Follow us :


ಜೀವನದ ಕಷ್ಟ ಸುಖದ ತಿರುಳು ಮಂಕುತಿಮ್ಮನ ಕಗ್ಗದ ರಸಧಾರೆ ಸಿ.ಬಿ ಅಶೋಕ್
ಜೀವನದ ಕಷ್ಟ ಸುಖದ ತಿರುಳು ಮಂಕುತಿಮ್ಮನ ಕಗ್ಗದ ರಸಧಾರೆ ಸಿ.ಬಿ ಅಶೋಕ್

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು|ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ||ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ|ಎಲ್ಲರೊಳಗೊಂದಾಗು ಮಂಕುತಿಮ್ಮ||ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿಅವನರಿವಿಗೆಟುಕುವೊಲೊಂದಾತ್ಮನಯವಹವಣಿಸಿದನಿದನು ಪಾಮರಜನ

ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್
ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್

ಜಗತ್ತಿನಲ್ಲಿ ಸರ್ವಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದ್ದು, ಜಗತ್ತಿಗೆ ಬದುಕುವ ಕಲೆಯನ್ನು ತೋರಿಸಿಕೊಟ್ಟಿದೆ.ಆದರೆ ಇಂದು ಆಧುನಿಕತೆ, ನಗರೀಕರಣ, ಕೈಗಾರೀಕರಣದಿಂದಾಗಿ ನಮ್ಮ ಭಾರತೀಯ ಸಂಸ್ಕೃತಿ ನಶಿಸುತ್ತಿದೆ, ಆಧುನೀಕರಣದ ಭರಾಟೆಯಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ, ಆದರೆ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ, ಸಂಸ್ಕೃತಿ - ಸಂಸ್ಕಾರವನ್ನು ಮತ್ತು  ಸಂಸಾರವನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಶಿಕ್ಷಕ ಯೋಗೇಶ್ ಅಭ

ಹೆಣ್ಣು ಮಕ್ಕಳು ಸುಸಂಸ್ಕೃತರಾದರೆ ಜಗತ್ತು ಸುಸಂಸ್ಕೃತವಾಗುತ್ತದೆ, ನಿರ್ಮಲಾನಂದನಾಥ ಸ್ವಾಮೀಜಿ
ಹೆಣ್ಣು ಮಕ್ಕಳು ಸುಸಂಸ್ಕೃತರಾದರೆ ಜಗತ್ತು ಸುಸಂಸ್ಕೃತವಾಗುತ್ತದೆ, ನಿರ್ಮಲಾನಂದನಾಥ ಸ್ವಾಮೀಜಿ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಸುಸಂಸ್ಕೃತಳಾದರೆ ತನ್ನ ಮನೆ ಅಲ್ಲದೆ ಇಡೀ ಪ್ರಪಂಚವೇ ಸುಸಂಸ್ಕೃತ ಜಗತ್ತು ಆಗುತ್ತದೆ, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ ನಿರ್ಮಲಾನಂದನಾಥ ಸ್ವಾಮೀಜಿ ಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.ಅವರು ರಾಮನಗರ ಅರ್ಚಕರಹಳ್ಳಿ ಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ

ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು
ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು

ಚನ್ನಪಟ್ಟಣ,: ನಿನ್ನೆ ಸಂಜೆ ಬೀಸಿದ ಫೋನಿ ಚಂಡಮಾರುತದಿಂದ ತಾಲ್ಲೂಕಿನ ಅನೇಕ ರೈತರ ಬದುಕು ಮಣ್ಣಾಗಿ ಹೋಗಿದೆ, ತಾಲ್ಲೂಕಿನ ಎಲೆ ಭೂಹಳ್ಳಿ ಎಂದೇ ಹೆಸರುವಾಸಿಯಾದ ಭೂಹಳ್ಳಿ ಗ್ರಾಮದ ಅನೇಕ ರೈತರ ವೀಳ್ಯದೆಲೆ ತೋಟಗಳು, ಹುಲುಸಾಗಿ ಬೆಳೆದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದು ರೈತರ ಕಣ್ಣಲ್ಲಿ ನೀರು ಹರಿಯುವಂತೆ ಮಾಡಿದೆ.

ಚನ್ನಪಟ್ಟಣ ಎಸ್ ಎಸ್ ಎಲ್ ಸಿ ಯಲ್ಲಿ ಸರ್ಕಾರಿ ಶಾಲೆಯೇ ಮೇಲುಗೈ
ಚನ್ನಪಟ್ಟಣ ಎಸ್ ಎಸ್ ಎಲ್ ಸಿ ಯಲ್ಲಿ ಸರ್ಕಾರಿ ಶಾಲೆಯೇ ಮೇಲುಗೈ

ಚನ್ನಪಟ್ಟಣ:೨೦೧೮/೧೯ ನೇ ಸಾಲಿನ ಎಸ್‌ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದರೆ, ಚನ್ನಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದರಲ್ಲೂ ಬಹುತೇಕ ಪೋಷಕರು ಮೂಗು ಮುರಿಯುವ ಸರ್ಕಾರಿ ಶಾಲೆಗಳೇ ಮೇಲುಗೈ ಸಾಧಿಸಿರುವುದು ಶಿಕ್ಷಣ ಇಲಾಖೆಯ ಸಾಧನೆ ಎನ್ನಲಡ್ಡಿಯಿಲ್ಲ.ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨,೯೩೬ ಮಕ್ಕ

ಟಿಬೇಟಿಯನ್ನರ ಹನ್ನೊಂದನೇ ಧರ್ಮಗುರು   ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ.
ಟಿಬೇಟಿಯನ್ನರ ಹನ್ನೊಂದನೇ ಧರ್ಮಗುರು ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ.

ಟಿಬೇಟಿನ ಹತ್ತನೇ ಧರ್ಮಗುರು ದಲೈಲಾಮಾ ರವರು 1995 ರಲ್ಲಿ ಹನ್ನೊಂದನೇ ಧರ್ಮ ಗುರುವಾಗಿ ಆರು ವರ್ಷದ ಗೆಧೆಮ್ ಚೊಯ್ಕಿ ಎಂಬ ಬಾಲಕನನ್ನು ಗುರುತಿಸಿ ಅವರ ಸಂಪ್ರದಾಯದಂತೆ ದೀಕ್ಷೆ ನೀಡುವ ಸುದ್ದಿ ತಿಳಿದ ಚೀನಾ ಸರ್ಕಾರವು ಆ ಬಾಲಕನನ್ನು ಕುಟುಂಬ ಸಮೇತವಾಗಿ ಅಪಹರಿಸಿ ಬಂಧನದಲ್ಲಿ ಇಟ್ಟಿದ್ದಾರೆ, ಅಪಹರಿಸಿ 24 ವರ್ಷಗಳು ಸಂದರೂ ಸಹ ಅವರ ಬಿಡುಗಡೆ ಮಾಡಿಲ್ಲ. 

ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸಬೇಕು ಎಸ್ ಐ ಹೇಮಂತ್ ಕುಮಾರ್*
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸಬೇಕು ಎಸ್ ಐ ಹೇಮಂತ್ ಕುಮಾರ್*

ಚನ್ನಪಟ್ಟಣ: ಯಾವ ವ್ಯಕ್ತಿ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಹಣ ಸಂಪಾದಿಸಬಹುದು, ಕಳೆದುಕೊಳ್ಳಬಹುದು, ಆದರೆ ಕಲಿತ ವಿದ್ಯೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಬಹುದು, ಎಳೆಯ ಮಕ್ಕಳಿಗೆ ಕಲಿಸುವ ವಿದ್ಯೆಯ ಜೊತೆಜೊತೆಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರವನ್ನು ಕಲಿಸಿಕೊಡಬೇಕೆಂದು ಸಬ್ ಇನ್ಸಪೆಕ್ಟರ್ ಹೇಮಂತ್ ಕುಮಾರ ರವರು ಶಿಕ್ಷಕರು ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.ನಗರದ ಐದು ದೀಪಗಳ

ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ
ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಮತ್ತು  ಬಾಷ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬಾಷ್ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್,  ಅಗಸ್ತ್ಯ  ಫೌಂಡೇಷನ್ ಸಹಯೋಗದಿಂದ  ಈ ದಿನ  ಶ್ಯಾನುಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ  ಸಮಾರಂಭ ನೆರವೇರಿತು.  ಇದೇ  ಸಂಧರ್ಭದಲ್ಲಿ ಶಿಬಿರಕ್ಕೆ ಹಾಜರಾದ ಮಕ್ಕಳೆಲ್ಲರಿ

ರಕ್ತಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿಂದ ರಕ್ತ ಸಂಗ್ರಹಿಸಬೇಡಿ- ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ
ರಕ್ತಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿಂದ ರಕ್ತ ಸಂಗ್ರಹಿಸಬೇಡಿ- ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ

ಇಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಜೀವಾಮೃತ ಬ್ಲಡ್ ಬ್ಯಾಂಕ್‌ನ್ನು ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರು ಉದ್ಘಾಟಿಸಿದರು. ರಕ್ತನಿಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ. ಕೆ. ರಾಜೇಂದ್ರ ಅವರು ರಕ್ತ ಕೊಡುವುದನ್ನೇ ಉದ್ಯೋಗ ಮಾಡಿಕೊಂಡಿರುವವರಿಂದ ರಕ್ತ ಸಂಹ್ರಹಿಸ ಬೇಡಿ ಆರೋಗ್ಯವಂತ ಯುವಕರು ಮತ್ತು ಸಂಘಸಂಸ್ಥೆಗಳ ಸದಸ್ಯರಿಂದ ರಕ್ತ ಸಂಗ್ರಹಿಸಿ ಎಂದು ಸಲಹೆ ನೀಡಿದರು.

ಗಬ್ಬು ನಾರುತ್ತಿರುವ ಕನ್ಸರ್ವೆನ್ಸಿ ಗಲ್ಲಿಗಳು
ಗಬ್ಬು ನಾರುತ್ತಿರುವ ಕನ್ಸರ್ವೆನ್ಸಿ ಗಲ್ಲಿಗಳು

ನಗರದ ಹೃದಯ ಭಾಗವಾದ ಅತಿ ಹೆಚ್ಚು ವಿಸ್ತೀರ್ಣವುಳ್ಳ ನಿವೇಶನಗಳು ಮತ್ತು ಮನೆಗಳಿರುವ ಬಡಾವಣೆ ಎಂದರೆ ಅದು ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಪ್ರತೀಷ್ಟಿತ ಕನ್ನಡದ ಹಿರಿಯ ಕವಿ ಕುವೆಂಪು ಹೆಸರಿನ ಬಡಾವಣೆ.ಈ ಬಡಾವಣೆಯ ಎಲ್ಲಾ ಮುುಖ್ಯ ರಸ್ತೆಗಳಿಗೆ ಎರಡು ರಸ್ತೆ ಸೇರಲು ಗಲ್ಲಿಗಳನ್ನು ನಿವೇಶನಗಳನ್ನು ಹಂಚುವ

Top Stories »  



Top ↑