Tel: 7676775624 | Mail: info@yellowandred.in

Language: EN KAN

    Follow us :


ನಗರದ ಬಡಾವಣೆಯ ನಡುವೆ ಹಾದು ಹೋಗಿರುವ ೧೧ಕೆವಿಎ ವಿದ್ಯುತ್ ತಂತಿ, ಭಯದಲ್ಲಿ ನಿವಾಸಿಗಳು
ನಗರದ ಬಡಾವಣೆಯ ನಡುವೆ ಹಾದು ಹೋಗಿರುವ ೧೧ಕೆವಿಎ ವಿದ್ಯುತ್ ತಂತಿ, ಭಯದಲ್ಲಿ ನಿವಾಸಿಗಳು

ಚನ್ನಪಟ್ಟಣ: ನಗರದ ವಿವೇಕಾನಂದ ನಗರ ಮತ್ತು ಮಂಜುನಾಥ ನಗರದ ಬಡಾವಣೆಯ ನಡುವೆ ಕೂಡ್ಲೂರು ಫೀಡರ್ ಪ್ರೈಮರಿ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ಅನೇಕ ಮನೆಗಳ ಮೇಲೆ ನಿಂತರೆ ಕೈಗೆಟಕುವಂತಿದ್ದು ಮಕ್ಕಳು ವೃದ್ದರಾದಿಯಾಗಿ ಎಲ್ಲರೂ ಜೀವ ಕೈಲಿಡಿದು ಬದುಕು ಸವೆಸುವಂತಾಗಿದೆ ಎಂದು ಎರಡೂ ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.ಸಂಬಂಧಿಸಿದ ಅಧಿಕಾರಿಗಳಿಗೆ ೨೬/೧೧/೨೦೧೭ ರಿಂದ

ತಾಲ್ಲೂಕು ಆಡಳಿತ ನಿರ್ಲಕ್ಷ್ಯ, ರೈತ ಸಂಘ ಪ್ರತಿಭಟನೆ
ತಾಲ್ಲೂಕು ಆಡಳಿತ ನಿರ್ಲಕ್ಷ್ಯ, ರೈತ ಸಂಘ ಪ್ರತಿಭಟನೆ

ಚನ್ನಪಟ್ಟಣ: ತಾಲ್ಲೂಕು ಆಡಳಿತವು ನಿರ್ಲಕ್ಷ್ಯ ಮತ್ತು ನಿರ್ಲಜ್ಯದಿಂದ ಕೂಡಿದ್ದು ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರವರ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳು ಹಾಗೂ ಎತ್ತಿನ ಬಂಡಿಗಳ ಸಮೇತ ಗಾಂಧಿಭವನದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್
ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ಕಿರಿಯ ಇಂಜಿನಿಯರ್ ಶಂಕರ್ ಹೊಂಗನೂರು ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವ ಸಂಬಂಧ ಸರದಿ ವರದಿಗಳು ಮತ್ತು ಕೃಷ್ಣೇಗೌಡ ರ ದೂರಿನ ಮೇರೆಗೆ ಜಿಲ್ಲಾ ಪಂಚಾಯತಿ ಸಿಇಓ ರವರು ತನಿಖೆಗೆ ಆದೇಶಿಸಿ ಮೇಲ್ನೋಟಕ್ಕೆ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಕಿರಿಯ ಇಂಜಿನಿಯರ್ ಶಂಕರ್ ನನ್ನು ಕಳೆದ ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರ

ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ
ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ

ಚನ್ನಪಟ್ಟಣ : ಅಕ್ರಮವಾಗಿ ಪಠ್ಯ ಪುಸ್ತಕ ಮಾರಾಟ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ನಗರದ ಹೊರಭಾಗದ ಚನ್ನಂಕೇಗೌಡನ ದೊಡ್ಡಿ ಸಮೀಪ ಇರುವ ಗೋವಿಂದೇಗೌಡನದೊಡ್ಡಿ ಗ್ರಾಮದ ಸ್ಪ್ರಿಂಗ್‌ಪೀಲ್ಡ್ ಖಾಸಗಿ ಶಾಲೆಗೆ ಗುರುವಾರ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು.ಉಪನಿರ್ದೇಶಕರ ಭೇಟಿ ವೇಳೆ ಶಾಲೆಯಲ್ಲಿ ಪಠ್ಯಪುಸ್ತಗಳನ್ನು ಮಾರಾಟ ಮಾಡುತ್ತಿದ

ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ
ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ

ಇಂದು ವಿಶ್ವ ತಂಬಾಕು ದಿನ, ಇದರ ಅರ್ಥ ತಂಬಾಕನ್ನು ಉತ್ತೇಜಿಸುವುದಲ್ಲ, ಬದಲಾಗಿ ನಿಷೇಧಿಸುವ ದಿನ, ಇಂದಿನ ಅನೇಕ ಮಹಾನ್ ರೋಗಗಳಿಗೆ ಕಾರಣವೇ ಈ ಧೂಮಪಾನ, ಇದು ಖುದ್ದು ಧೂಮಪಾನ ಮಾಡುವವರಿಗಿಂತಲೂ ಧೂಮಪಾನ ಮಾಡುವವರ ಸನಿಹದವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.ಧೂಮಪಾನ ಮಾಡುವುದರಿಂದ ವ್ಯಾಪಾರ ವಹಿವಾಟು ಮತ್ತು ಖಾಸಗಿ ವೈದ್ಯರಿಗೆ ಮಾತ್ರ ಲಾಭ, ಧೂಮಪಾನ ಮಾಡುವ ವ್ಯಕ್ತಿ ಮತ್

ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ
ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ

ಆರ್ ಟಿ ಇ ಮಕ್ಕಳಿಂದ ನಾವು ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ, ರಾಜ್ಯ ಸರ್ಕಾರ ನೀಡುವ ಪಠ್ಯ ಪುಸ್ತಕವನ್ನೇ ಬೋಧಿಸುತ್ತಿದ್ದೇವೆ, ಶಾಲೆಯಲ್ಲಿ ಸಮವಸ್ತ್ರ ಮತ್ತು ಬರವಣಿಗೆ ಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ನಾವು ಮಾರಾಟ ಮಾಡುವುದಿಲ್ಲ, ಅದಕ್ಕಾಗಿಯೇ ಜಿ ಎಸ್‌ ಟಿ ಉಳ್ಳ ಅಂಗಡಿಯನ್ನು ಶಾಲೆಯ ಹೊರಗೆ ತೆರೆದಿದ್ದೇವೆ ಪೋಷಕರು ಖರೀದಿಸಲು ಒತ್ತಡವನ್ನು ಹೇರುತ್ತಿಲ್ಲ, ಖರೀದಿ ಮಾಡಿದ ವಸ್ತುವಿಗೆ ಅಂಗಡಿಯ ಹೆಸರಿನಲ್ಲಿ ರಶೀದಿ ಕೊಡಲಾಗತ್ತಿದೆ ಎಂದು

ಏಕಮುಖಿ ನೋಂದಣಿ ಮಾಡಿ ಚುನಾವಣೆ ಹುನ್ನಾರ, ಚುನಾವಣೆ ಮುಂದೂಡುವಂತೆ ಮನವಿ
ಏಕಮುಖಿ ನೋಂದಣಿ ಮಾಡಿ ಚುನಾವಣೆ ಹುನ್ನಾರ, ಚುನಾವಣೆ ಮುಂದೂಡುವಂತೆ ಮನವಿ

ಚನ್ನಪಟ್ಟಣ: ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಜೂನ್ ೧೩ ರಂದು ಚುನಾವಣೆ ನಡೆಯಲಿದ್ದು ತಾಲ್ಲೂಕಿನಾದ್ಯಂತ ೨೨೫ ಮಂದಿ ಪ್ರೌಢಶಾಲಾ ಶಿಕ್ಷಕರಿದ್ದು ಎಲ್ಲಾ ಶಿಕ್ಷಕರ ಗಮನಕ್ಕೆ ತರದೆ ಯಾರೋ ಒಬ್ಬರ ಇಚ್ಚೆಯಂತೆ ಕೇವಲ ೮೮ ಮಂದಿಗೆ ಮಾತ್ರ ನೋಂದಣಿ ಮಾಡಿಸಿ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ, ಎಲ್ಲರನ್ನೂ ನೋಂದಣಿ ಮಾಡಿಸುವ ತನಕ ಚುನಾವಣೆಯನ್ನು ಮುಂದೂಡಬೇಕೆಂದು ಸೆಕೆಂಡರಿ ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು

ಆರ್ ಟಿ ಇ ಮಕ್ಕಳಿಗೆ ಹೆಚ್ಚಿನ ಶುಲ್ಕ ವಸೂಲಿ ವ್ಯಾಪಕ ದೂರು ದಾಖಲು
ಆರ್ ಟಿ ಇ ಮಕ್ಕಳಿಗೆ ಹೆಚ್ಚಿನ ಶುಲ್ಕ ವಸೂಲಿ ವ್ಯಾಪಕ ದೂರು ದಾಖಲು

ಚನ್ನಪಟ್ಟಣ: ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಆರ್ ಟಿ ಇ ಪೋಷಕರಿಗೆ ಡಯಟ್ ಪ್ರಾಂಶುಪಾಲರ ಸಮ್ಮುಖದಲ್ಲಿ ದೂರು ಸಲ್ಲಿಸುವಂತೆ ರಾಮನಗರ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದರು.ಇಂದು ಗುರುಭವನದಲ್ಲಿ

ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಂದ ಶುಲ್ಕ ವಸೂಲಿ ಪೋಷಕರು ದೂರು ನೀಡಲು ಕರೆ
ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಂದ ಶುಲ್ಕ ವಸೂಲಿ ಪೋಷಕರು ದೂರು ನೀಡಲು ಕರೆ

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಆರ್ ಟಿ ಇ ಮಕ್ಕಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಬಾದಾಮಿ ತಾಲ್ಲೂಕಿನಲ್ಲಿ ದಾವೆ ಹೂಡಿರುವುದರಿಂದ ಎಚ್ಚೆತ್ತ ಸರ್ಕಾರ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಈ ಕೆಳಕಂಡ ದಿನಾಂಕದಂದು ಮಂಡ್ಯ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ದೂರು ಸ್ವೀಕರಿಸಲಾಗುವುದು ಎಂದು ರಾಮನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ - 2019
ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ - 2019

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಮತ್ತು ಬಾಷ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬಾಷ್ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್, ಅಗಸ್ತ್ಯ ಫೌಂಡೇಷನ್ ಸಹಯೋಗದಿಂದ ಶ್ಯಾನುಮಂಗಲ, ಜೋಡಿಕರೇನಹಳ್ಳಿ  ಮತ್ತು ಅರಳಾಳುಸಂದ್ರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ  ೨೦ ದಿನಗಳಿಂದ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ  ಮುಕ್ತಾಯ ಸಮಾರಂಭವು ಅರಳಾಳುಸಂದ್ರ ಶಾಲೆಯಲ್ಲಿ ದಿನಾಂಕ: ೨೨/೦೫/೨೦೧೯ ರಲ್ಲಿ ಜರುಗಿತು.  

Top Stories »  



Top ↑