Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಯಲ್ಲಿ  ಇಂದು ೩೬ ಕೋವಿಡ್ ಪಾಸಿಟಿವ್ ಪ್ರಕರಣ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ೩೬ ಕೋವಿಡ್ ಪಾಸಿಟಿವ್ ಪ್ರಕರಣ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೧೪೮ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ಮಾಗಡಿ ತಾಲ್ಲೂಕಿನಲ್ಲಿ ೧೧ ಪ್ರಕರಣಗಳು ಕಂಡುಬಂದಿರುತ್ತದೆ. ರಾಮನಗರ ತಾಲ್ಲೂಕಿನಲ್ಲಿ ೫ ಪ್ರಕರಣಗಳು ಕಂಡುಬಂದಿರುತ್ತದೆ. ಕನಕಪುರ ತಾಲೂಕಿನಲ್ಲಿ ೧೭ ಪ್ರಕರಣಗಳು ಕಂಡಿಬಂದಿರುತ್ತದೆ.ಚನ್ನಪಟ್ಟಣ ತಾಲ್ಲೂಕಿನಲ್ಲಿ ೩ ಪ್ರಕರಣ ಕಂಡುಬಂದಿರುತ್

ಚನ್ನಪಟ್ಟಣ ನಗರದ ಯುವತಿಗೆ ಸೋಂಕು ದೃಢ ಉತ್ತರ ೫ ನೇ ತಿರುವು ಕಂಟೈನ್ಮೆಂಟ್ ಝೋನ್
ಚನ್ನಪಟ್ಟಣ ನಗರದ ಯುವತಿಗೆ ಸೋಂಕು ದೃಢ ಉತ್ತರ ೫ ನೇ ತಿರುವು ಕಂಟೈನ್ಮೆಂಟ್ ಝೋನ್

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ನಗರದ ಉತ್ತರದ ೫ ನೇ ತಿರುವಿನ ರಸ್ತೆಯಲ್ಲಿ ೨೩ ವರ್ಷದ ಯುವತಿಯೊಬ್ಬರಿಗೆ ಇಂದು ಸೋಂಕು ದೃಢಪಟ್ಟಿದೆ.ಈಕೆಗೆ ಜ್ವರ ಬಂದ ಕಾರಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ಸೋಂಕು ದೃಢಪಟ್ಟಿದ್ದು, ಸೋಂಕು ಯಾರಿಂದ ಹರಡಿದೆ ಎಂಬುದು ಇನ್ಮು ದೃಢವಾಗಬೇಕಿದೆ. ಈಕೆಯ ಪ್ರಥಮ ಸಂಪರ್ಕದಲ್ಲಿ ನಗರದ ಡಿ ಟಿ ರಾಮು ವೃತ್ತದ ಬಳಿ ಇರುವ

ರಾಮನಗರ ಜಿಲ್ಲೆಯಲ್ಲಿ  ಇಂದು ಇಪ್ಪತ್ತು ಕೋವಿಡ್ ಪಾಸಿಟಿವ್ ಪ್ರಕರಣ ಸೇರಿ ಶತಕ ದಾಟಿದ ಸೋಂಕಿತರು. ಎರಡು ಸಾವು
ರಾಮನಗರ ಜಿಲ್ಲೆಯಲ್ಲಿ ಇಂದು ಇಪ್ಪತ್ತು ಕೋವಿಡ್ ಪಾಸಿಟಿವ್ ಪ್ರಕರಣ ಸೇರಿ ಶತಕ ದಾಟಿದ ಸೋಂಕಿತರು. ಎರಡು ಸಾವು

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೧೧೨ ಕ್ಕೆ ಏರಿಕೆಯಾಗಿದ್ದು‌ ಇಂದಿನ ಎರಡು ಸಾವು ಸೇರಿ ಜಿಲ್ಲೆಯಲ್ಲಿ ಕೋವಿಡ್-೧೯ ಸಾವಿನ ಸಂಖ್ಯೆ ೪ ಕ್ಕೆ ಏರಿಕೆಯಾಗಿದೆ.ಮಾಗಡಿ ತಾಲ್ಲೂಕಿನಲ್ಲಿ ೧೨ ಪ್ರಕರಣಗಳು ಕಂಡುಬಂದಿರುತ್ತದೆ. ೫೩ ವರ್ಷದ ವೃದ್ಧರೊಬ್ಬರು ಮೃತಪಟ್ಟಿರುತ್ತಾರೆ.ರಾಮನಗರ ತಾಲ್ಲೂಕಿನಲ್ಲಿ ೫ ಪ್ರಕರಣಗಳು ಕಂಡುಬಂದಿರುತ್ತದೆ. ಇವರು ಐ.ಎಲ್.ಐ ಹಿನ್ನೆಲೆ ಹೊಂದಿರುತ್ತಾರೆ.

ಸೋಂಕಿತರ ಪೋಟೋ ಹರಡಿದರೆ, ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ
ಸೋಂಕಿತರ ಪೋಟೋ ಹರಡಿದರೆ, ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ

ಬೆಂಗಳೂರು/ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಸೋಂಕಿತರ ಪೋಟೋ ತೆಗೆದು, ವಿವರಗಳನ್ನು ಬರೆದು ಪ್ರಕಟಿಸಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ವೈರಲ್ ಮಾಡುವವರ ವಿರುದ್ಧ ಮತ್ತು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೆಂಗಳೂರು ಪೋಲಿಸ್ ಕಮೀಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ  ಇಂದು ಮೂರು ಕೋವಿಡ್ ೯೨ ಕ್ಕೆ ಏರಿಕೆ
ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಕೋವಿಡ್ ೯೨ ಕ್ಕೆ ಏರಿಕೆ

ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಮಂದಿ ಸೋಂಕಿತರು ಸೇರ್ಪಡೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ೯೨ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ಎರಡು ಪ್ರಕರಣಗಳು  ರಾಮನಗರದ ರೆಹಮಾನ್ ನಗರದಲ್ಲಿ ಪತ್ತೆಯಾಗಿದ್ದು ೫೮ ವರ್ಷದ ಗಂಡಸು ಹಾಗೂ ೨೮ ವರ್ಷದ ಮತ್ತೊಬ್ಬ ಗಂಡಸಿನಲ್ಲಿ ಕಂಡುಬಂದಿರುತ್ತದೆ. ಇವರು ಪಿ-೭೨೦೯ ಹಾಗೂ ಪಿ-೭೨೧೦ ರ ಸಂಪರ್ಕಿತರಾಗಿರುತ್ತಾರೆ. ಇವರನ್ನು ಚಿಕಿತ್ಸೆಗ

ರಾಮನಗರ ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಸೋಂಕಿತರು. ೯೩ ಕ್ಕೆ ಏರಿತು ಸಂಖ್ಯೆ
ರಾಮನಗರ ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಸೋಂಕಿತರು. ೯೩ ಕ್ಕೆ ಏರಿತು ಸಂಖ್ಯೆ

ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ೮ ಕರೋನಾ (ಕೋವಿಡ್-೧೯) ಪ್ರಕರಣಗಳು ಇಂದು ವರದಿಯಾಗಿವೆ. ಕನಕಪುರ-೪, ರಾಮನಗರ-೦, ಚನ್ನಪಟ್ಟಣ-೧ ಮತ್ತು ಮಾಗಡಿ-೩ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ದೃಢಪಟ್ಟ ಒಟ್ಟು ಪ್ರಕರಣ-೯೩ ಕ್ಕೆ ಏರಿಕೆಯಾಗಿದೆ.ಇದರ ನಡುವೆ ಚಿಕಿತ್ಸೆ ಪಡೆಯುತ್ತಿರುವವರು-೮೬. ಗುಣಮುಖ-೬. ಮರಣ ಹೊಂದಿದವರ ಸಂಖ್ಯೆ -೨ ಆಗಿದೆ. ಇನ್ನೂ ೭೧೪ ಶಂಕಿತರ ಕೊರೊನಾ ಪರೀಕ್ಷೆ ವರದಿ ಬರಬೇಕಿದೆ.

ಕೋವಿಡ್-೧೯ ಲ್ಯಾಬ್ ಉದ್ಘಾಟಿಸಿದ ಡಿಸಿಎಂ
ಕೋವಿಡ್-೧೯ ಲ್ಯಾಬ್ ಉದ್ಘಾಟಿಸಿದ ಡಿಸಿಎಂ

ರಾಮನಗರ:ಜೂ/೧೯/೨೦/ಶುಕ್ರವಾರ. ರಾಮನಗರ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಕೊರೊನಾ (ಕೋವಿಡ್-೧೯) ಪರೀಕ್ಷಾ ಪ್ರಯೋಗಾಲಯವನ್ನು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಎನ್. ಅಶ್ವತ್ಥ ನಾರಾಯಣ ಅವರು ಶುಕ್ರವಾರ ಉದ್ಘಾಟಿಸಿದರು. ಇದರಿಂದಾಗಿ ಕೊರೋನಾ ಸೋಂಕಿತರ ಮಾದರಿಗಳನ್ನು ರಾಮನಗರದಲ್ಲಿಯೇ ತ್ವರಿತವಾಗಿ ಪರೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್

ಚನ್ನಪಟ್ಟಣ ನಗರದಲ್ಲಿ ಮತ್ತೊಂದು ಸೋಂಕು ದೃಢ. ನಗರದಲ್ಲಿ ಎರಡಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ ನಗರದಲ್ಲಿ ಮತ್ತೊಂದು ಸೋಂಕು ದೃಢ. ನಗರದಲ್ಲಿ ಎರಡಕ್ಕೇರಿದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಇಪ್ಪತ್ತು ಕೊರೊನಾ (ಕೋವಿಡ್-೧೯) ಪ್ರಕರಣಗಳು ದೃಢಪಟ್ಟರೂ ಸಹ ನಗರದೊಳಗೆ ಕೊರೊನಾ‌ ನುಸುಳಿರಲಿಲ್ಲ. ಪ್ರಪ್ರಥಮ ಬಾರಿಗೆ ಬೆಂಗಳೂರು ಮೂಲದ ಗರ್ಭಿಣಿ ಸ್ತ್ರೀ ಯೊಬ್ಬರಿಗೆ ನಿನ್ನೆ ಪಾಸಿಟಿವ್ ಬರುವ ಮೂಲಕ ಖಾತೆ ತೆರೆದಿದ್ದು, ಇಂದು ಸಾತನೂರು ರಸ್ತೆಯ ಮಹದೇಶ್ವರ ನಗರದ ೬೫ ವರ್ಷದ (ಗಂಡಸು) ವೃದ್ದರೊಬ್ಬರಿಗೆ ಸೋಂಕು ದೃಡಪಟ್ಡಿ

ಜಿಲ್ಲೆಯಲ್ಲಿ ಅರ್ಧ ಶತಕ ಮೀರಿದ ಕೊರೊನಾ ಸೋಂಕು. ಇಂದು ಒಂದೇ ದಿನ ೩೫ ಪ್ರಕರಣ
ಜಿಲ್ಲೆಯಲ್ಲಿ ಅರ್ಧ ಶತಕ ಮೀರಿದ ಕೊರೊನಾ ಸೋಂಕು. ಇಂದು ಒಂದೇ ದಿನ ೩೫ ಪ್ರಕರಣ

ರಾಮನಗರ:ಜೂ/೧೯/೨೦/ಶುಕ್ರವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ ೩೫ ಕೊರೊನಾ ಸೋಂಕು ದೃಢ ಪಡುವ ಮೂಲಕ ಶತಕದತ್ತ ಮುನ್ನುಗ್ಗುತಿದ್ದು, ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಇಂದು ಶುಕ್ರವಾರ ಕನಕಪುರ ೨೫, ಮಾಗಡಿ ಮತ್ತು ರಾಮನಗರ ತಲಾ ೦೪ ಹಾಗೂ ಚನ್ನಪಟ್ಟಣದಲ್ಲಿ ೨ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.ಇದುವರೆಗ

ಮಹದೇಶ್ವರ ನಗರ ಹಾಸ್ಟೆಲ್ ಗೆ ಕ್ವಾರಂಟೈನ್, ಸ್ಥಳೀಯರಿಂದ ವಿರೋಧ
ಮಹದೇಶ್ವರ ನಗರ ಹಾಸ್ಟೆಲ್ ಗೆ ಕ್ವಾರಂಟೈನ್, ಸ್ಥಳೀಯರಿಂದ ವಿರೋಧ

ಚನ್ನಪಟ್ಟಣ:ಜೂ/೧೯/೨೦/ಶುಕ್ರವಾರ. ನಗರದಲ್ಲಿ ಸೋಂಕು ದೃಢ ಪಟ್ಟಿರುವ ಮಹಿಳೆ ಹಾಗೂ ಭೈರಾಪಟ್ಟಣ ದ ಸೋಂಕಿತ ಯುವಕನ ಪ್ರಥಮ ಸಂಪರ್ಕ ಕ್ಕೆ ಬಂದಿರುವವರನ್ನು ಕ್ವಾರಂಟೈನ್ ಮಾಡಲು ಸಾತನೂರು ರಸ್ತೆಯ ಮಹದೇಶ್ವರ ನಗರದಲ್ಲಿ ಇರುವ ಶ್ರೀ ಮಹದೇಶ್ವರ ದೇವಾಲಯದ ಬಳಿ ಇರುವ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುತ್ತಾರಂತೆ ಎಂಬ ವಿಷಯ ತಿಳಿದು ಆಸುಪಾಸಿನ ನಿವಾಸಿಗಳು ರಾತ್ರಿ ಸಮಯವನ್ನು ಲೆಕ್ಕಿಸದೇ ಹಾಸ್ಟೆ

Top Stories »  



Top ↑