Tel: 7676775624 | Mail: info@yellowandred.in

Language: EN KAN

    Follow us :


ವ್ಯಕ್ತಿ ನಾಪತ್ತೆ: ಪತ್ತೆಗೆ ಸಹಕರಿಸಲು ಮನವಿ
ವ್ಯಕ್ತಿ ನಾಪತ್ತೆ: ಪತ್ತೆಗೆ ಸಹಕರಿಸಲು ಮನವಿ

ರಾಮನಗರ : ರಾಮನಗರ ಟೌನ್‍ನ ಐಜೂರಿನ ಭೈರವೇಶ್ವರ ಮೆಡಿಕಲ್ ಸ್ಟೋರ್ ಬಳಿಯ ನಿವಾಸಿ ಚಿಕ್ಕವೀರಯ್ಯ (81 ವರ್ಷ) ಎಂಬ ವ್ಯಕ್ತಿ 2018ರ ಜ. 31 ರಿಂದ ಕಾಣೆಯಾಗಿರುತ್ತಾರೆ. ಚಹರೆಯ ವಿವರ: ಎಣ್ಣೆಗೆಂಪು ಬಣ್ಣ, 5.10 ಅಡಿ ಎತ್ತರ, ಸಾಧಾರಣ ಮೈಕಟ್ಟು ಇವರು ಕಾಣೆಯಾಗುವಾಗ ತುಂಬು ತೋಳಿನ ಶರ್ಟು ಹಾಗೂ ಪ್ಯಾಂಟ್ ಧರಿಸಿರುತ್ತಾರೆ ಎಂದು ಅವರ ಪತ್ನಿ, ನಾಗರತ್ನ ಐಜೂರು ಪೊಲೀಸ್ ಠಾಣೆಗೆ 2018 ಫೆ. 1ರಂದು ದೂರು ನೀಡಿರುತ್ತಾರೆ. ದೂರು ದಾಖಲಿಸಿಕೊಂಡಿರುವ ಐಜೂರು ಪೊಲೀಸ್ ಠಾಣೆಯ ಪೊಲೀಸರು ತನ

ವೆಬ್‍ಸ್ಟರ್ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ
ವೆಬ್‍ಸ್ಟರ್ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ

ಚನ್ನಪಟ್ಟಣ: ನಗರದ ವೆಬ್‌ ಸ್ಟರ್ ಶಾಲೆಯಲ್ಲಿ ಮಂಗಳವಾರ ಸಂಜೆ ನಡೆದ ಹನ್ನೊಂದನೇ ಶಾಲಾ ವಾರ್ಷಿಕೋತ್ಸವದಲ್ಲಿ ದೀಪ ಬೆಳಗಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ರಾಮನಗರ ಶಾಖಾಮಠದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು,ಜನನಿಯಿಂದ ಪಾಠಕಲಿತ ಜನರು ಧನ್ಯರು. ಇಂದಿನ ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿ ಅಲ್ಲಿ ಓದಿಬಂದರೆ ಅಷ್ಟಕ್ಕೆ ಮುಗಿಯುವುದಿಲ್ಲ, ಮನೆಯಲ್ಲಿ ಹೆತ್ತವರು ಅದರಲ್ಲೂ ತ

ಸಾವಿರ ಭಾಷೆಗಳು ಸವಾರಿ ಮಾಡಿದರೂ ಕನ್ನಡ ಭಾಷೆ ಮತ್ತು ಸಾಹಿತ್ಯ ಯಾವತ್ತಿಗೂ ನಲುಗಿ ಹೋಗುವುದಿಲ್ಲ : ಡಾ.ಎಲ್.ಸಿ. ರಾಜು
ಸಾವಿರ ಭಾಷೆಗಳು ಸವಾರಿ ಮಾಡಿದರೂ ಕನ್ನಡ ಭಾಷೆ ಮತ್ತು ಸಾಹಿತ್ಯ ಯಾವತ್ತಿಗೂ ನಲುಗಿ ಹೋಗುವುದಿಲ್ಲ : ಡಾ.ಎಲ್.ಸಿ. ರಾಜು

ರಾಮನಗರ: ಶ್ರೀಮಂತಿಕೆ ಮತ್ತು ವಿಶಿಷ್ಟತೆಗಳನ್ನು ಸಾಧಿಸಿಕೊಂಡಿರುವ ಕನ್ನಡ ಭಾಷೆಯಾಗಲೀ, ಸಾಹಿತ್ಯವಾಗಲೀ ಅವನತಿಯಾಗಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಸಮ್ಮೇಳನಾಧ್ಯಕ್ಷ ಡಾ.ಎಲ್.ಸಿ.ರಾಜು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ತಾಲ್ಲೂಕು ಆರನೇ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯ ತಮ್ಮ ಹುಟ್ಟಿನ ಜೊತೆಯಲ್ಲೇ ಅಮೃತತ್ವವನ್ನೂ ಪಡೆದುಕೊಂಡೇ ಬಂದಿವೆ. ಸಾವಿರ ಭಾಷೆಗ

ವರಸಿದ್ದಿ ವಿನಾಯಕ ಸ್ವಾಮಿಯ 29ನೇ ಬ್ರಹ್ಮರಥೋತ್ಸವ
ವರಸಿದ್ದಿ ವಿನಾಯಕ ಸ್ವಾಮಿಯ 29ನೇ ಬ್ರಹ್ಮರಥೋತ್ಸವ

ಮಾಗಡಿ : ಪಟ್ಟಣದ ಐತಿಹಾಸಿಕ ಕಲ್ಯಾಗೇಟ್ ನಲ್ಲಿನ ಶ್ರೀ ವರಸಿದ್ಧಿ ವಿನಾಯಕಸ್ವಾಮಿಯ 29ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು. ವರಸಿದ್ಧಿ ವಿನಾಯಕಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಸುಪ್ರಭಾತ ಸೇವೆ, ಮಂಗಳವಾದ್ಯ ಹಾಗೂ ಸಂಗೀತ ಸೇವೆ, ವೇದ ಪಾರಾಯಣ, ವೇದಿಕಾರ್ಚನೆ, ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯೇಶ್ವರ ಹೋಮ ನಡೆಸಲಾಯಿತು. ಗ್ರಹಣದ ಹಿನ್ನೆಲೆಯಲ್ಲಿ ಬೆಳಗ್ಗೆ 11.15 ಕ್ಕೆ ಬ್ರಹ್ಮರಥೋತ್ಸವ ತ

ಸಾವಂದಿ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ
ಸಾವಂದಿ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ

ಮಾಗಡಿ : ತಾಲೂಕಿನ ಸಾವನದುರ್ಗದ ಶ್ರೀ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬ್ರಹ್ಮರಥೋತ್ಸವದ ಅಂಗವಾಗಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ರುದ್ರಾಭಿಷೇಕ, ಮೃತ್ಯುಂಜಯ ಹೋಮ ನೆರವೇರಿದವು. ವೀರಗಾಸೆ ಕುಣಿತ ವಿವಿಧ ಕಲಾ ತಂಡಗಳಿಂದ ಬ್ರಹ್ಮರಥೋತ್ಸವಕ್ಕೆ ಹೆಚ್ಚು ಮೆರಗು ನೀಡಿದವು. ತಹಸೀಲ್ದಾರ್ ಶಿವಕುಮಾರ್ ರವರು ಬ್ರಹ್ಮರಥೋತ್ಸವದ ಕೈಂಕರ್ಯಗಳಿಗೆ ಚಾಲನೆ ನೀಡಿದರು.     ಮಧ್ಯಾಹ್ನ 12 ಗ

ರಾಗಿ ಸರಿ ತಿಂದು  ಮೂರು ತಿಂಗಳ ಹಸುಗೂಸು ಸಾವು
ರಾಗಿ ಸರಿ ತಿಂದು  ಮೂರು ತಿಂಗಳ ಹಸುಗೂಸು ಸಾವು

ಮಾಗಡಿ : ರಾಗಿ ಸರಿ ಗಂಟಲಿಗೆ ಸಿಲುಕಿ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.     ತಾಲೂಕಿನ ಕರೇನಹಳ್ಳಿಯ ವಾಸಿ ಮಂಜುನಾಥ್ ಮತ್ತು ಧನಲಕ್ಷ್ಮಿ ದಂಪತಿಗೆ ಸೇರಿದ ಹಸುಗೂಸು ಮೃತಪಟ್ಟಿದೆ. ಬುಧವಾರ ಎಂದಿನಂತೆ ಬೆಳಿಗ್ಗೆ ರಾಗಿಯ ಸರಿಯನ್ನು ತಯಾರಿಸಿ ಧನಲಕ್ಷ್ಮಿ ಮಗುವಿಗೆ ತಿನ್ನಿಸಿದ್ದಾರೆ. ಈ ಸಮಯದಲ್ಲಿ ಸರಿ ಮಗುವಿನ ಗಂಟಲಲ್ಲಿ ಸಿಲುಕಿ ಒz್ದÁಡುತ್ತಿದ್ದ ಕಾರಣ ತP್ಷÀಣ ಮಾಗಡಿ ಆಸ್ಪತ್ರೆಗೆ ಕರೆ

ಬಿಡದಿಯ ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆಗೆ ಲೋಕಾಯುಕ್ತರ ಭೇಟಿ
ಬಿಡದಿಯ ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆಗೆ ಲೋಕಾಯುಕ್ತರ ಭೇಟಿ

ರಾಮನಗರ : ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆ ವ್ಯಾಪ್ತಿಯ ಪ್ರದೇಶಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸಿದರು.     ಸ್ವಾತಂತ್ರ್ಯ ಹೋರಾಟಗಾರ ಎಚ್ .ಎಸ್ .ದೊರೆಸ್ವಾಮಿ ನೇತೃತ್ವದ  ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿರವರು ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇನ್ನಿತರ ಇ

ಬಹುಮುಖ ಪ್ರತಿಭೆಯ ಕಾಶಿನಾಥ್
ಬಹುಮುಖ ಪ್ರತಿಭೆಯ ಕಾಶಿನಾಥ್

ರಾಮನಗರ : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದವರು ಕಾಶಿನಾಥ್ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಹೇಳಿದರು.  ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಚೆಗೆ ನಿಧನರಾದ ನಟ, ನಿರ್ದೇಶಕ ಕಾಶಿನಾಥ್, ಗಾಯಕ ಶಿವರಾಮಯ್ಯ, ಪೂಜಾ ಕುಣಿತದ ಕಲಾವಿದ ಶಿವಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪೇಂದ್ರ, ಮನೋಹರ್, ಸುನೀಲ್‍ಕುಮಾ

ಮಾಚಿದೇವರು ವಚನಗಳ ಮೂಲಕ ಮನಸ್ಸಿನ ಕೊಳೆ ತೆಗೆದಿದ್ದಾರೆ: ಮಾರುತಿ ಪ್ರಸನ್ನ
ಮಾಚಿದೇವರು ವಚನಗಳ ಮೂಲಕ ಮನಸ್ಸಿನ ಕೊಳೆ ತೆಗೆದಿದ್ದಾರೆ: ಮಾರುತಿ ಪ್ರಸನ್ನ

ರಾಮನಗರ : ವಚನಗಳ ಮೂಲಕ ಜನರ ಮನಸ್ಸಿನ ಕೊಳೆ ತೆಗೆಯುವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ ಎಂದು ರಾಮನಗರ ತಹಶೀಲ್ದಾರ್ ಮಾರುತಿ ಪ್ರಸನ್ನ ಅವರು ಬಣ್ಣಿಸಿದರು.  ಅವರು ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಾಚಿದೇವರು 354 ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಭಕ್ತಿಯ ಸಾರವನ್ನು ಉಣಬಡಿಸಿದ್ದಾರೆ, ಅ

ಕೊಳವೆ ಬಾವಿ ಕೊರೆಸಲು ನೋಂದಣಿ ಕಡ್ಡಾಯ

ರಾಮನಗರ : ಅಂತರ್ಜಲ ಸಂಪನ್ಮೂಲ ಮೌಲೀಕರಣ ಅನುಸಾರ ರಾಜ್ಯದಲ್ಲಿ 43 ತಾಲ್ಲೂಕುಗಳನ್ನು ಅಂರ್ತಜಲ ಅತಿ ಬಳಕೆಯ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಜಿಲ್ಲೆಯ ಕನಕಪುರ ಮತ್ತು ರಾಮನಗರ ತಾಲ್ಲೂಕುಗಳÀನ್ನು ಅತಿ ಬಳಕೆಯ ತಾಲ್ಲೂಕು ಎಂದು ಪ್ರಕಟಿಸಲಾಗಿದೆ.  ಅಧಿಸೂಚಿತ ಪ್ರದೇಶದಲ್ಲಿ ಅಂತರ್ಜಲದ ಬಳಕೆಗೆ ಬಳಸುವ ಕೊಳವೆಬಾವಿ ಸೇರಿದಂತೆ ಬಾವಿ, ಕೊಳವೆ ಬಾವಿಗಳನ್ನು ಕೊರೆಯಲು ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇತ

Top Stories »  



Top ↑