Tel: 7676775624 | Mail: info@yellowandred.in

Language: EN KAN

    Follow us :


ಪಟೇಲ್ ಆಂಗ್ಲ ಶಾಲೆಯಲ್ಲಿ ಟಾಲೆಂಟ್ ಎಕ್ಸ್ ಪೋ
ಪಟೇಲ್ ಆಂಗ್ಲ ಶಾಲೆಯಲ್ಲಿ ಟಾಲೆಂಟ್ ಎಕ್ಸ್ ಪೋ

ರಾಮನಗರ:ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ನಡೆದ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ಶಾಲ ಮಕ್ಕಳ ಏಕವ್ಯಕ್ತಿ ಅಭಿನಯ (ಟಾಲೆಂಟ್ ಎಕ್ಸ್‍ಪೋ) ವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.     ಕಾರ್ಯಕ್ರಮವನ್ನು ಉದ್ಘಾಟಿಸಿದ  ಸಂಸ್ಥೆಯ ಕಾರ್ಯದರ್ಶಿಗಳಾದ ಪಟೇಲ್ ಸಿ.ರಾಜು ರವರು ಮಾತನಾಡಿ ಹಿರಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೊಗಲಾಡಿಸುವ ಕಾರ್ಯಗಾರದ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ ಏಕವ್ಯಕ್ತಿ ವೇದಿಕೆಯ ಮೇಲೆ ತಮ್ಮ ವಿವಿದ ಅಭಿನಯಗಳನ್ನು ವ್ಯಕ್ತಪಡಿಸು

ಮಹಿಳಾ ದಿನಾಚರಣೆಯ ಅಂಗವಾಗಿ ಪ್ಯಾಷನ್ ಶೋ
ಮಹಿಳಾ ದಿನಾಚರಣೆಯ ಅಂಗವಾಗಿ ಪ್ಯಾಷನ್ ಶೋ

ಮಾಗಡಿ : ಪಟ್ಟಣದ ನಿರ್ವಾಣಿ ಭಗವತಿ ಮಹಿಳಾ ಸಂಘದ ವತಿಯಿಂದ 4ನೇ ವರ್ಷದ ಅದ್ದೂರಿ ಮಹಿಳಾ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.  ಪಟ್ಟಣದ ಕಲ್ಯಾಗೇಟ್‍ನ ಸಿದ್ಧರೂಢ ಭವನದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ವತಿಯಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ದಿವ್ಯಗೋಪಿ ಮಾತನಾಡಿ ವರ್ಷಕ್ಕೊಮ್ಮೆ ಬರುವ ಮಹಿಳಾ ದಿನವನ್ನು ನಮ್ಮ ಸಂಘದ ವತಿಯಿಂದ ಆಚರಿಸುತ್ತಿದ್ದು ಮಹಿಳೆಯರು ಸಾಕಷ್ಟು ಒತ್ತಡದಲ್ಲಿ ಜೀವನ ಮಾಡುತ್ತಿದ್ದು ಒಂದು ದಿನವಾದರೂ ಎಲ್ಲಾರ ಜೊತೆ ಸಂಭ್ರಮದಿಂದ

ಸಾಹಿತ್ಯ ಸೌರಭ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ
ಸಾಹಿತ್ಯ ಸೌರಭ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ

ರಾಮನಗರ: ಹೆಣ್ಣು ಇಂದು ಎಲ್ಲಾ ರಂಗಗಳಲ್ಲಿ ಮುಂದಿದ್ದು, ಪುರುಷರು ಮಾಡುವ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾಳೆ ಎಂದು ಮಹಿಳಾ ಪರ ಚಿಂತಕಿ ರೂಪರೇವಣ್ಣ ಅವರು ತಿಳಿಸಿದರು.  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಸಾಹಿತ್ಯ ಸೌರಭ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಶ್ರೀಮತಿ ಮಂಗಳಾ ಬಾಯಿ ಸ್ಮರಣಾರ್ಥ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ  ಉಪನ್ಯಾಸ ಮತ್ತು ಗೀತಗಾಯನ ಕಾರ್ಯಕ್ರಮದಲ

22ರಂದು ದೇವರ ದಾಸಿಮಯ್ಯ, 29ರಂದು ಮಹಾವೀರ, 31ರಂದು ಅಕ್ಕಮಹಾದೇವಿ ಜಯಂತಿ
22ರಂದು ದೇವರ ದಾಸಿಮಯ್ಯ, 29ರಂದು ಮಹಾವೀರ, 31ರಂದು ಅಕ್ಕಮಹಾದೇವಿ ಜಯಂತಿ

ರಾಮನಗರ : ಇದೇ ಮಾ. 22ರಂದು ದೇವರ ದಾಸಿಮಯ್ಯ ಜಯಂತಿ, ಮಾ. 29ರಂದು ಮಹಾವೀರ ಜಯಂತಿ ಹಾಗೂ ಮಾ. 31ರಂದು ಅಕ್ಕ ಮಹಾದೇವಿ ಜಯಂತಿಯನ್ನು ನಗರದ ಗುರುಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುವುದು, ಈ ಜಯಂತಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ. ರಾಜೇಂದ್ರ ಅವರು ತಿಳಿಸಿದರು.  ಅವರು ಇದೇ ಮಾ. 16ರ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗ

ರಾಜ್ಯ ಜೆಡಿಎಸ್ ವಕ್ತಾರರಾಗಿ ಬಿ. ಉಮೇಶ್ ನೇಮಕ
ರಾಜ್ಯ ಜೆಡಿಎಸ್ ವಕ್ತಾರರಾಗಿ ಬಿ. ಉಮೇಶ್ ನೇಮಕ

ರಾಮನಗರ : ರಾಜ್ಯ ಜೆಡಿಎಸ್ ಹಿಂದುಳಿದ ವರ್ಗದ ಕಾರ್ಯಾಧ್ಯಕ್ಷರಾಗಿರುವ ಬಿ.ಉಮೇಶ್ ಅವರನ್ನು ರಾಜ್ಯ ಜೆಡಿಎಸ್ ವಕ್ತಾರರನ್ನಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.     ಹಿಂದುಳಿದ ವರ್ಗಗಳ ಕಾರ್ಯಾಧ್ಯಕ್ಷರಾಗಿ ಸಕ್ರಿಯವಾಗಿ ರಾಜ್ಯಾದ್ಯಂತ ಪಕ್ಷ ಸಂಘಟಿಸಿರುವ ಬಿ.ಉಮೇಶ್ ಅವರು, ರಾಮನಗರ ನಗರಸಭೆ ಉಪಾಧ್ಯಕ್ಷರಾಗಿ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.     &

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮೂಲ ಕಲಾವಿದರಿಗೆ ಅನ್ಯಾಯ : ಕಲಾವಿದರ ಆರೋಪ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮೂಲ ಕಲಾವಿದರಿಗೆ ಅನ್ಯಾಯ : ಕಲಾವಿದರ ಆರೋಪ

ರಾಮನಗರ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಉಳ್ಳವರ ಪಾಲಾಗುತ್ತಿದ್ದು ಶೋಷಿತ ಮತ್ತು ಮೂಲ ಜನಪದ ಬಡ ಕಲಾವಿದರ ಪಾಲಿಗೆ ಮರಿಚಿಕೆಯಾಗಿ ಪರಿಣಮಿಸುತ್ತಿದೆ ಎಂದು ನೂರಾರು ಜಾನಪದ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.      ನಗರದ ಜಾನಪದ ಲೋಕದ ಬಳಿ ಶುಕ್ರವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಜನಪದ ಕಲಾವಿದರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&nbs

ಶಿಕ್ಷಣ ಬರೇ ಶ್ರೀಮಂತರ ಸ್ವತ್ತಲ್ಲ : ದೊರೆಸ್ವಾಮಿ

ರಾಮನಗರ: ಶಿಕ್ಷಣವು ಬರೇ ಶ್ರೀಮಂತರ ಸ್ವತ್ತಲ್ಲ ಎಂದು ರಾಮನಗರ ಎ.ಪಿ.ಎಂ.ಸಿ ನಿರ್ದೇಶಕರಾದ ಲಕ್ಕೋಜನಹಳ್ಳಿ ದೊರೆಸ್ವಾಮಿ ಅಭಿಪ್ರಾಯಪಟ್ಟರು. ಸಿರಿಚಂದನ ಸಾಂಸ್ಕøತಿಕ ಸಾಮಾಜಿಕ ವೇದಿಕೆ, ತಾಲ್ಲೂಕಿನ ಕೈಲಾಂಚ ಹೋಬಳಿ, ಲಕ್ಕೋಜನಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಶಾಲಾ ಪ್ರವಾಸ ಕಥನ ಸ್ಫರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣವು ಶ್ರಮಿಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂದು ಅಭಿಪ್ರಾಯಪಟ್

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಜಿ.ಪಂ. ಅಧ್ಯಕ್ಷರ ಕರೆ
ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಜಿ.ಪಂ. ಅಧ್ಯಕ್ಷರ ಕರೆ

ರಾಮನಗರ : ಜಿಲ್ಲೆ ತೋಟಗಾರಿಕಾ ಬೆಳೆಗಳಿಗೆ ಪ್ರಶಸ್ತ ತಾಣವಾಗಿದ್ದು, ರೈತರು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಪಿ. ರಾಜೇಶ್ ಅವರು ಕರೆ ನೀಡಿದರು. ಅವರು ಮಾ.13ರ ಮಂಗಳವಾರ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಹೊರ ವಲಯದ ಅರ್ಚಕರಹಳ್ಳಿಯ ಶ್ರೀ ಬಾಲಗಂಗಾಧರನಾಥ ಸ್ವಾಮಿ ಅಂಧರ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2017-18ನೇ ಸಾಲಿನ ಜಿಲ್ಲೆಯ ಮಾವು ಬೆಳೆಗಾರರಿಗೆ, ಮಾವು ಬೆಳೆಯ ಕೊಯ್

ರಾಮನಗರ ಜಿಲ್ಲೆಯ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ತೃಪ್ತಿಕರ ಸೇವೆ : ಡಾ.ಬಿ.ಆರ್. ಮಮತಾ
ರಾಮನಗರ ಜಿಲ್ಲೆಯ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ತೃಪ್ತಿಕರ ಸೇವೆ : ಡಾ.ಬಿ.ಆರ್. ಮಮತಾ

ರಾಮನಗರ : ರಾಮನಗರ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿರುವುದು ತೃಪ್ತಿಕರವಾಗಿದೆ. ಜಿಲ್ಲೆಯ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಇದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ವರ್ಗಾವಣೆಗೊಂಡಿರುವ ಡಾ.ಬಿ.ಆರ್. ಮಮತಾ ಹೇಳಿದರು.     ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವರಿಂದ ಕಂಚನಹಳ್ಳಿ ಕೆರೆಗೆ ಬಾಗಿನ ಅರ್ಪಣೆ
ಜಿಲ್ಲಾ ಉಸ್ತುವಾರಿ ಸಚಿವರಿಂದ ಕಂಚನಹಳ್ಳಿ ಕೆರೆಗೆ ಬಾಗಿನ ಅರ್ಪಣೆ

ರಾಮನಗರ : ಕಾವೇರಿ ನದಿಯಿಂದ ಕನಕಪುರ ತಾಲ್ಲೂಕಿನ 27 ದೊಡ್ಡ ಹಾಗೂ ಕೆರೆಗಳಿಗೆ 150 ಕೋಟಿ ರೂ.ಗಳ ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಅವರು ಮಾ. 12ರ ಸೋಮವಾರ ಸಾತನೂರು ಹೋಬಳಿಯ ಕಂಚನಹಳ್ಳಿ ಕೆರೆಗೆ ಬಾಗೀನ ಅರ್ಪಿಸಿ, ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಮಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Top Stories »  



Top ↑