Tel: 7676775624 | Mail: info@yellowandred.in

Language: EN KAN

    Follow us :


ಮೃತ್ಯುಕೂಪವಾದ ಚಿಕ್ಕೇನಹಳ್ಳಿ ಕೆರೆ : ನಾಲ್ವರ ದುರಂತ ಮರಣ
ಮೃತ್ಯುಕೂಪವಾದ ಚಿಕ್ಕೇನಹಳ್ಳಿ ಕೆರೆ : ನಾಲ್ವರ ದುರಂತ ಮರಣ

ರಾಮನಗರ : ತಾಲೂಕಿನ ಚಿಕ್ಕೇನಹಳ್ಳಿ ನಾಗಪ್ಪ ದೇವಸ್ಥಾನದ ಕೆರೆಯಲ್ಲಿ ದಂಪತಿಗಳು ಸೇರಿದಂತೆ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭಾನುವಾರ ಘಟನೆ ನಡೆದಿದೆ. ಚನ್ನಪಟ್ಟಣ ನಗರ ಹನುಮಂತನಗರ ನಿವಾಸಿಗಳಾದ ಸುಮ (26), ಶೇಖರ್ (32) ಮತ್ತು ಚಿಕ್ಕೇನಹಳ್ಳಿ ಗ್ರಾಮದ ಶಕುಂತಲಾ, ರಾಜು ದಂಪತಿಗಳ ಮಕ್ಕಳಾದ ಹಂಸ (12), ಧನುಷ್ (8) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಘಟನೆ ವಿವರ : ಸಂಬಂಧಿಕರ ಮನೆಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಂದವರು ಗ್ರಾ

ಹಾರೊಹಳ್ಳಿ ಮರಳವಾಡಿಯಲ್ಲಿ ಅನಿತಾಕುಮಾರಸ್ವಾಮಿ ಪ್ರಚಾರ
ಹಾರೊಹಳ್ಳಿ ಮರಳವಾಡಿಯಲ್ಲಿ ಅನಿತಾಕುಮಾರಸ್ವಾಮಿ ಪ್ರಚಾರ

ಕನಕಪುರ: ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರಕಾರದಿಂದ ರಾಜ್ಯದ ಜನರ ಹಿತಕಾಯಲು ಸಾಧ್ಯವಿಲ್ಲದ ಕಾರಣ ಮುಂದೆ ರಾಜ್ಯದ ರೈತರ ಹಾಗು ಜನಪರ ಅಭಿವೃದ್ಧಿಗಾಗಿ ಜಾತ್ಯಾತೀತ ಜನತಾದಳವನ್ನು ಬೆಂಬಲಿಸಬೇಕೆಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ-ಮರಳವಾಡಿ ಹೋಬಳಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಮುಖಂಡರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವು ರಾಜ್ಯಕ್ಕೆ ಹಿಂದಿನಿಂದಲೂ ಅನ್ಯಾಯ ಮಾಡಿಕೊಂಡು ಬಂದಿದೆ. ಇದ

ರಾಮನಗರ ಪಿರಮಿಡ್ ಧ್ಯಾನ ಕೇಂದ್ರದ ಮೊದಲನೆ ವಾರ್ಷಿಕೋತ್ಸವ

ರಾಮನಗರ: ರಾಮನಗರ ಪಿರಮಿಡ್ ಧ್ಯಾನ ಕೇಂದ್ರದ 1ನೇ ವಾರ್ಷಿಕೋತ್ಸವವನ್ನು 13-04-2018ರಂದು ಹಮ್ಮಿಕೊಳ್ಳಲಾಗಿದೆ ಎಂದು ಪಿರಮಿಡ್ ನಿರ್ವಾಹಕ ಹಾಗೂ ನಿವೃತ್ತ ಪೊಲೀಸ್ ಸಹಾಯಕ ಉಪ ನಿರೀಕ್ಷಕರಾದ ಎನ್.ಕೃಷ್ಣಪ್ಪ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಪಿರಮಿಡ್ ಧ್ಯಾನ ಕೇಂದ್ರದ 1ನೇ ವಾರ್ಷಿಕೋತ್ಸವವನ್ನು ಶ್ರೀ ಬ್ರಹ್ಮರ್ಷಿ ಸುಭಾಷ್ ಪತ್ರೀಜೀರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ

ಮತಯಂತ್ರ ಪ್ರಾತ್ಯಕ್ಷಿಕೆ
ಮತಯಂತ್ರ ಪ್ರಾತ್ಯಕ್ಷಿಕೆ

ಮಾಗಡಿ: ಮತದಾರರು ತಾವು ಚಲಾವಣೆ ಮಾಡಿದ ಮತದ ಖಾತ್ರಿ ಪಡಿಸುವ ವಿವಿಪ್ಯಾಟ್ ವ್ಯವಸ್ಥೆ ಮತದಾರರ ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ್ ಶಿವಕುಮಾರ್ ಹೇಳಿದರು.  ಪಟ್ಟಣದ ತರಕಾರಿ ಮಾರುಕಟ್ಟೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ಕಲ್ಯಾಗೇಟ್ ವೃತ್ತದಲ್ಲಿ  ಮತ ಯಂತ್ರದ ಪ್ರಾತ್ಯಕ್ಷಿಯನ್ನು ನೀಡಿ ಮಾತನಾಡಿ ಮತಚಲಾವಣೆಯನ್ನೂ ಯಾರಿಗೆ ಮಾಡಿದ್ದೇವೆ ಎಂಬುದನ್ನೂ ಸೂಚಿಸುವ ವಿವಿಪ್ಯಾಟ್‍ನಲ್ಲಿ 7 ಸೆಕೆಂಡ್ ವೀಕ್ಷಿಸಲು ಅವಕಾಶವಿರು

ರಾಮನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿನಿ ಗೌಡ ?
ರಾಮನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿನಿ ಗೌಡ ?

ರಾಮನಗರ : ರಾಮನಗರದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿನಿ ಗೌಡ ಸ್ಪರ್ಧಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕಡೆಗಳಲ್ಲಿ ಸ್ಪರ್ಧಿಸುತ್ತೇನೆ ಎಂದು ಘೊಷಣೆ ಮಾಡುತ್ತಿದ್ದಂತೆ, ಪ್ರತಿ ತಂತ್ರ ಹೆಣೆದಿರುವ ಬಿಜೆಪಿ ತನ್ನ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ ತೇಜಸ್ವಿನಿ ಗೌಡರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಡದಿಯಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ
ಬಿಡದಿಯಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ

ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಎ.ಮಂಜುನಾಥ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಮತ ನೀಡುವ ಮೂಲಕ ಆರ್ಶೀವಾದ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿರುವುದಾಗಿ ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಹೇಳಿದರು. ಶುಕ್ರವಾರ ಬಿಡದಿ ಪುರಸಭೆ ವ್ಯಾಪ್ತಿಯ ಕಲ್ಲುಗೋಪಳ್ಳಿ, ಕೆಂಚನಕುಪ್ಪೆ, ಕೆಂಚನಕುಪ್ಪೆ ಕಾಲೋನಿ, ಹಲಸಿನಮರದದದೊಡ್ಡಿ ವಾರ್ಡ್‍ಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ನನ್ನ ಪತಿ ಮಂಜುನ

ಕೈಲಾಂಚ ಹೋಬಳಿಯಲ್ಲಿ ಇಕ್ಬಾಲ್ ಹುಸೇನ್ ಚುನಾವಣಾ ಪ್ರಚಾರ
ಕೈಲಾಂಚ ಹೋಬಳಿಯಲ್ಲಿ ಇಕ್ಬಾಲ್ ಹುಸೇನ್ ಚುನಾವಣಾ ಪ್ರಚಾರ

ರಾಮನಗರ : ನಾನು ನಿಮ್ಮಗಳ ಸೇವಕನಾಗಿ ಬಂದಿದ್ದು ನಿಮ್ಮ ಸೇವೆಗೆ ಸದಾ ಸಿದ್ದ , ಸರ್ಕಾರದ ಹತ್ತಾರು ಮಹತ್ತರ ಯೋಜನೆಗಳು ನನಗೆ ಶ್ರೀರಕ್ಷೆಯಾಗಿದ್ದು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿನಂತಿಸಿದರು. ಮನೆ ಮನೆಗೆ ಕಾಂಗ್ರೇಸ್ ಪಕ್ಷದ ಸಾಧನೆ ತಿಳಿಸುವ ಪ್ರಚಾರ ಕಾರ್ಯ ಅಭಿಯಾನ ಹಿನ್ನಲೆಯಲ್ಲಿ ಕೈಲಾಂಚ ಹೋಬಳಿಯ ಹುಲಿಕೆರೆ-ಗುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿನ  ಕೆ.ಜಿ. ಹೊಸಹಳ್ಳಿ ಗ್ರಾ

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ವೇಳಾಪಟ್ಟಿ ಬಿಡುಗಡೆ

ಚನ್ನಪಟ್ಟಣ:  ರಾಜ್ಯ ಚುನಾವಣಾ   ಅಧಿಕಾರಿಗಳ ಆದೇಶದ ಮೇರೆಗೆ ಚನ್ನಪಟ್ಟಣ ತಾಲ್ಲೂಕು ಕಛೇರಿಯಲ್ಲಿ  ನಗರದ ನೋಡಲ್ ಅಧಿಕಾರಿ ಆನಂದ ಚಿ ಕಲ್ಲೋಳ್ಕರ್, ಗ್ರಾಮಾಂತರ ನೋಡಲ್ ಅಧಿಕಾರಿ ಇ ಒ ರಾಮಕೃಷ್ಣ ರವರು ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.   17/04/2018 ನೇ ಮಂಗಳವಾರದಿಂದ 24/04/2018 ನೇ ಮಂಗಳವಾರದ ತನಕ ನಾಮಪತ್ರ ಸಲ್ಲಿಕೆ, ಅಂದೇ ಕೊನೆಯ ದಿನ, 25/04/18 ಬುಧವಾರ ನಾಮಪತ್ರ ಪರಿಶಿಲನೆ, 27/04/

ಭಾನುವಾರ ಮಿಂಚಿನ ನೋಂದಣಿ ಅಭಿಯಾನ
ಭಾನುವಾರ ಮಿಂಚಿನ ನೋಂದಣಿ ಅಭಿಯಾನ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 08/04/2018 ನೇ ಭಾನುವಾರದಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆಗಳ ಅಧಿಕಾರಿಗಳಿಂದ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಗಳವರೆಗೂ "ಮಿಂಚಿನ ನೋಂದಣಿ ಅಭಿಯಾನ" ವನ್ನು ಹಮ್ಮಿಕೊಂಡಿದೆ. ಇಲ್ಲಿ ನಾಲ್ಕು ರೀತಿಯ ನಮೂನೆಗಳಿದ್ದು ನಮೂನೆ ಆರ ರಲ್ಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು, ನಮೂನೆ ಏಳ ರಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು, ನಮೂನೆ ಎಂಟ

ಶಾಲಾ ಸಬಲೀಕರಣ ಸಮಿತಿ ವರದಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಒತ್ತಾಯ
ಶಾಲಾ ಸಬಲೀಕರಣ ಸಮಿತಿ ವರದಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಒತ್ತಾಯ

ರಾಮನಗರ : ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿರುವ  ‘ಶಾಲಾ ಸಬಲೀಕರಣ ಸಮಿತಿ ವರದಿ’ಯನ್ನು ಅನುಷ್ಠಾನಗೊಳಿಸುವ ನಿರ್ಣಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮಾನ ಶಿಕ್ಷಣಕ್ಕಾಗಿ ನಾಗರಿಕರ ವೇದಿಕೆ ಒತ್ತಾಯಿಸಿದೆ.      ರಾಮನಗರದ ಚೈತನ್ಯ ಭವನದಲ್ಲಿ ಸಮಾನ ಶಿಕ್ಷಣಕ್ಕಾಗಿ ನಾಗರಿಕರ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಶಿಕ್

Top Stories »  



Top ↑