Tel: 7676775624 | Mail: info@yellowandred.in

Language: EN KAN

    Follow us :


ಎಲ್ಲಾ ದಲಿತರು ಮತ್ತು ಛಲವಾದಿ ಮಹಾಸಭಾದ ಸದಸ್ಯರು ಸಿ ಪಿ ಯೋಗೇಶ್ವರ್ ಮತ ಹಾಕಿ, ಕೆ ಶಿವರಾಂ.
ಎಲ್ಲಾ ದಲಿತರು ಮತ್ತು ಛಲವಾದಿ ಮಹಾಸಭಾದ ಸದಸ್ಯರು ಸಿ ಪಿ ಯೋಗೇಶ್ವರ್ ಮತ ಹಾಕಿ, ಕೆ ಶಿವರಾಂ.

ಛಲವಾದಿ ಮಹಾಸಭಾದ ಸದಸ್ಯರು ಹಾಗೂ ದಲಿತರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಛಲವಾದಿ ಮಹಾಸಭಾದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ಮನವಿ ಮಾಡಿದರು,  ಅವರು ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚನ್ನಪಟ್ಟಣದಲ್ಲಿ ಒಂದು ಶಕ್ತಿಯಾಗಿ, ವ್ಯಕ್ತಿಯಾಗಿ ಬೆಳೆದಿರುವ ಸಿ ಪಿ ಯೋಗೇಶ್ವರ್ ರವರನ್ನು ಗೆಲ್ಲಿಸಬೇಕೆಂದು ದಲಿತ ಮುಖಂಡರಲ್ಲಿ ಮನವಿ ಮಾಡಿದರ

ಸೋಲಿನ ಭೀತಿ ! ಹಳೇ ಮೈಸೂರು ಭಾಗದ ನಾಯಕ ಚನ್ನಪಟ್ಟಣದಲ್ಲೇ ಮೊಕ್ಕಾಂ.
ಸೋಲಿನ ಭೀತಿ ! ಹಳೇ ಮೈಸೂರು ಭಾಗದ ನಾಯಕ ಚನ್ನಪಟ್ಟಣದಲ್ಲೇ ಮೊಕ್ಕಾಂ.

ಹಳೇ ಮೈಸೂರು ಭಾಗದ ಮುಖಂಡ ಎಂದು ಬಿಂಬಿಸಿಕೊಂಡಿದ್ದ ಸಿ ಪಿ ಯೋಗೇಶ್ವರ್ ಜೆಡಿ(ಎಸ್) ನ ಸ್ಥಳೀಯ ನಾಯಕರ ಒಗ್ಗೂಡುವಿಕೆ, ಕುಮಾರಸ್ವಾಮಿಯ ನಾಯಕತ್ವದಿಂದ ಮುಖ ಬಾಡಿದಂತಾಗಿ ಬೇರೆ ಬೇರೆ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗದೆ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಜೆಡಿ(ಎಸ್) ಒಂದೇ ಅಲ್ಲದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಡೆಗಣಿಸಿದ್ದ ಕಾಂಗ್ರೆಸ್ ಪಕ್ಷವು ಸಹ ಅಬ್ಬರದ ಪ್ರಚಾರ ಮಾಡುತ್ತಿರುವುದು, ಡಿ ಕೆ ಸಹೋದರರು ಯೋಗೇಶ್ವರ್ ರವರ

ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ
ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ

ಮಾಗಡಿ: ಸಾವನದುರ್ಗದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀ ಸಮೇತ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮಂಟಪ ಪಡಿ ಸೇವೆ ಯಾತ್ರದಾನ ಮೂಲ ದೇವರಿಗೆ ಹೂವಿನ ಅಲಂಕಾರ, ಎಳನೀರು ಸೇವೆ, ಡೋಳೋತ್ಸವ, ಗಂಧದಪುಡಿ ಸೇವೆ, ಬೆಳ್ಳಿ ವೈರಮುಡಿ ಉತ್ಸವ, ಚಿತ್ರಮಂಟಪೋತ್ಸವ, ಮುತ್ತಿನ ಪ್ರಭಾವಳಿ ಉತ್ಸವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವಗಳನ್ನು ಏರ್ಪಡಿಸಲಾಗಿತ್ತು. ಬ್ರಹ್ಮರಥೋತ್ಸವಕ್

ಸ್ವೀಪ್ ವತಿಯಿಂದ ಮತದಾನ ಮಹತ್ವದ ಜಾಗೃತಿ ಮೂಡಿಸುವ ಸಿ.ಡಿ ಬಿಡುಗಡೆ

ರಾಮನಗರ : ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಕಡ್ಡಾಯವಾಗಿ ಮೇ 12ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯವತಿಯಿಂದ ನಿರ್ಮಿಸಲಾಗಿರುವ 3 ನಿಮಿಷಗಳ ಕಿರು ಸಾಕ್ಷ್ಯಚಿತ್ರದ ಸಿ.ಡಿ.ಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮೇ. 2ರ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾ

ಮಹಿಳಾ ಮತದಾರರ ಪ್ರಮಾಣ ಹೆಚ್ಚಳಕ್ಕೆ ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳ ಸ್ಥಾಪನೆ
ಮಹಿಳಾ ಮತದಾರರ ಪ್ರಮಾಣ ಹೆಚ್ಚಳಕ್ಕೆ ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳ ಸ್ಥಾಪನೆ

ರಾಮನಗರ : ಈ ಬಾರಿ ನಡೆಯುತ್ತಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಚುನಾವಣಾ ಆಯೋಗದಿಂದ ಕೈಗೊಳ್ಳಲಾಗಿದ್ದು, ವಿಶೇಷವಾಗಿ ಈ ಬಾರಿ ನಗರ ಪ್ರದೇಶಗಳಲ್ಲಿ ಪಿಂಕ್ ಮತಗಟ್ಟೆಗಳ ಸ್ಥಾಪನೆ ಮೂಲಕ ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸಲು ಯತ್ನ ನಡೆಸುತ್ತಿದೆ. ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇಂತಹ ವಿಶೇಷ ಮತಗಟ್ಟೆಗಳನ್ನು ಪರಿಚಯಿಸುತ್ತಿದ್ದು, ಸಖಿ ಎಂದೂ ಈ ಮತಗಟ್ಟೆಗಳನ

ವಿಜೃಂಬಣೆಯಿಂದ ನಡೆದ ರೇಣುಕಾಂಬ ಅಮ್ಮನವರ ರಥೋತ್ಸವ

ರಾಮನಗರ : ಶ್ರೀ ಕ್ಷೇತ್ರದಲ್ಲಿ ಶಕ್ತಿ ದೇವತೆಯಾಗಿ ಪ್ರಥಮಪೂಜೆಗೆ ಪಾತ್ರರಾಗಿ ಭಕ್ತರ ಪಾಲಿನ ನೆಚ್ಚಿನ ದೇವತೆಯಾಗಿ ಬೇಡಿದ ವರ ನೀಡುವ ಮಹಾತಾಯಿಯಾಗಿ ಸಂತಾನ ಪ್ರಾಪ್ತಿ ಕರುಣಿಸುವ ಕರುಣಾಮಯಿಯಾಗಿ ಇಷ್ಟಾರ್ಥ ಸಿದ್ದಿ ದೇವತೆಯಾಗಿ ಜಗದ್ಗುರು ರೇಣುಕಾಚಾರ್ಯರ ಆಣತಿಯಂತೆ ಕ್ಷೇತ್ರದಲ್ಲಿ ನೆಲೆಯೂರಿ ಭಕ್ತರ ಕಷ್ಟ ಕಾರ್ಪಣ್ಯ ನೆರವೇರಿಸುತ್ತಿರುವ ಭಕ್ತಾಧಿಗಳ ನಂಬಿದವರ ಶ್ರಧ್ಧಾ ಭಕ್ತಿಯ ಕೇಂದ್ರವಾಗಿರುವ ಹೋಬಳಿಯ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರ ಕ್ಷೇತ್ರದಲ್ಲಿ ನೆಲೆ ನಿಂತಿರುವ ಶ್ರೀ ರೇಣು

ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರೈತರ ಸಮಸ್ಯೆಗಳಿಗೆ ಪರಿಹಾರ : ಪಿ. ಅಶ್ವತ್ಥ್
ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರೈತರ ಸಮಸ್ಯೆಗಳಿಗೆ ಪರಿಹಾರ : ಪಿ. ಅಶ್ವತ್ಥ್

ರಾಮನಗರ : ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಮಾತ್ರ ರೈತರ ಸಂಕಷ್ಟಗಳು ದೂರವಾಗುವವು ಎಂದು ರಾಮನಗರ ತಾಲೂಕು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವಥ್ ತಿಳಿಸಿದರು. ಕೈಲಾಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಜೆಡಿಎಸ್ ಪ್ರಚಾರ ಕಾರ್ಯಕ್ಕೆ ಪೂಜೆ ಸಲ್ಲಿಸಿ ವಡ್ಡರಹಳ್ಳಿ ಗ್ರಾಮದಲ್ಲಿ ಮತ ಯಾಚಿಸುವುದಸರ ಮೂಲಕ ಮತ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ

ಜೆಡಿಎಸ್ ವಾಡ್೯ ವಾರ್,.ಜೆಸಿಬಿ ಲೋಕೇಶ್ ರಾಜೀನಾಮೆ ಬೆದರಿಕೆ ?
ಜೆಡಿಎಸ್ ವಾಡ್೯ ವಾರ್,.ಜೆಸಿಬಿ ಲೋಕೇಶ್ ರಾಜೀನಾಮೆ ಬೆದರಿಕೆ ?

ಚನ್ನಪಟ್ಟಣದ ಜೆಡಿಎಸ್ ನಲ್ಲಿ ಇನ್ನೂ ಒಂದಾಗದ ಮನಸ್ಥಿತಿ ಉಳಿದುಕೊಂಡಿರುವುದು ಚನ್ನಪಟ್ಟಣದ 31 ನೇ ವಾಡ್೯ನಲ್ಲಿ ಶನಿವಾರ ಸಂಜೆ ಸಾಬೀತಾಗಿದೆ. ನಗರ ಘಟಕದ ವತಿಯಿಂದ ಎಲ್ಲಾ ವಾಡ್೯ಗಳಲ್ಲಿ ಎಂದಿನಂತೆ ಪ್ರಚಾರ ಆರಂಭವಾಗಿತ್ತು, ಶನಿವಾರ ಸಂಜೆ ಐದು ಗಂಟೆಯ ಸಮಯದಲ್ಲಿ 31 ನೇ ವಾಡ್೯ನಲ್ಲಿ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಮತ್ತು 31 ನೇ ವಾಡ್೯ನ ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ರವರ ನೇತೃತ್ವದಲ್ಲಿ ಮತಯಾಚನೆ ನಡೆಯುತಿದ್ದ ಸಂದರ್ಭದಲ್ಲಿ ಅದೇ 31 ನೇ ವಾರ್ಡಿನ ಕೆಲವು ಜೆಡಿಎಸ್ ನ

ಪುಟ್ಟಣ್ಣ ನಡೆ ಎತ್ತ ಕಡೆ ? ಬಿಜೆಪಿ ? ಕಾಂಗ್ರೆಸ್ ? ಸ್ವತಂತ್ರ ?
ಪುಟ್ಟಣ್ಣ ನಡೆ ಎತ್ತ ಕಡೆ ? ಬಿಜೆಪಿ ? ಕಾಂಗ್ರೆಸ್ ? ಸ್ವತಂತ್ರ ?

ಮೂರು ಬಾರಿ ಸತತವಾಗಿ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದ ಹ್ಯಾಟ್ರಿಕ್ ವಿಜಯಿ ಮಾಜಿ ಉಪಾಸಭಾಪತಿ ಎಂ ಎಲ್ ಸಿ ಪುಟ್ಟಣ್ಣ ನವರು ಚನ್ನಪಟ್ಟಣವಲ್ಲದೆ ರಾಜ್ಯದ ಎಲ್ಲಿಯೂ ಇಂದಿನ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ತಟಸ್ಥವಾಗಿ ಉಳಿದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ರಾಜ್ಯ ಮಟ್ಟದ ನಾಯಕರು ಒತ್ತಟ್ಟಿಗಿರಲಿ ಚನ್ನಪಟ್ಟಣ ತಾಲ್ಲೂಕಿನ "ನವ" ನಾಯಕರು ಸಹ ಕುಮಾರಸ್ವಾಮಿ ಯವರ ಪರ ಮತ ಕ್ರೋಢೀಕರಿಸಲು ಒಂದು ಬಾರಿಯು ಕರೆದಿಲ್ಲದಿರುವುದು ಒಂದು ಕಡೆಯಾದರೆ

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ.
ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ.

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕಸದ ಗುಂಡಿ ಆಗುತ್ತಿರುವ ಕೆರೆ, ಕಳೆ, ಒತ್ತುವರಿ ಕಾಟ. ಚನ್ನಪಟ್ಟಣ ನಗರದೊಳಗೆ ಇರುವ ಏಕೈಕ ದೊಡ್ಡ ಕೆರೆ ಶೆಟ್ಟಿಹಳ್ಳಿ ಕೆರೆ ಮಾತ್ರ, ನಗರದ ಮಧ್ಯಭಾಗದಲ್ಲಿ ಇರುವ ಕೆರೆಯಾದ್ದರಿಂದ ಸುಂದರವಾಗಿ ನಿರ್ಮಿಸಿ ನಗರ ವಾಸಿಗಳಿಗೆ ನೀರಿನ ಜೊತೆಗೆ ಒಳ್ಳೆಯ ತಂಪಾದ ವಾತಾವರಣ ನಿರ್ಮಿಸಬಹುದಾಗಿತ್ತು, ಆದರೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕೆರೆಯ ಬ

Top Stories »  



Top ↑