Tel: 7676775624 | Mail: info@yellowandred.in

Language: EN KAN

    Follow us :


ಎ.ಮಂಜು ಅಧಿಕಾರದ ಆಸೆಗಾಗಿ ಬೆನ್ನಿಗೆ ಚೂರಿ ಹಾಕಿದರು : ಡಿ.ಕೆ.ಸುರೇಶ್
ಎ.ಮಂಜು ಅಧಿಕಾರದ ಆಸೆಗಾಗಿ ಬೆನ್ನಿಗೆ ಚೂರಿ ಹಾಕಿದರು : ಡಿ.ಕೆ.ಸುರೇಶ್

ಮಾಗಡಿ: ಎ.ಮಂಜು ಅಧಿಕಾರದ ಆಸೆಗೋಸ್ಕರ ಜೆಡಿಎಸ್‌ ಪಕ್ಷ ಕ್ಕೆ ಸೇರ್ಪಡೆಯಾಗಿ ಕಾಂಗ್ರೆಸ್‌ ಪಕ್ಷ ದ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್‌ ಆರೋಪಿಸಿದರು.    ಪಟ್ಟಣದಲ್ಲಿರುವ ಸಾರಿಗೆ ಸಚಿವರ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,'ಯಾವುದೇ ಅಧಿಕಾರಿವಿಲ್ಲದೆ ರೇವಣ್ಣ 10 ವರ್ಷ ಪಕ್ಷ ವನ್ನು ಸಂಘಟಿಸಿದ್ದರಿಂದ ಅವರನ್ನು ವಿಧಾನಪರಿಷತ್‌ ಸದಸ್ಯ

ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ಚನ್ನಪಟ್ಟಣದ ಜನತೆ ಕಾರಣ : ಅನಿತಾ ಕುಮಾರಸ್ವಾಮಿ
ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ಚನ್ನಪಟ್ಟಣದ ಜನತೆ ಕಾರಣ : ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ: ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಜೆಡಿಎಸ್‌ ಗೆಲುವು ಸಾಧಿಸಲಿದೆ ಎಂದು ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷದ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಕೂಡ ಜೆಡಿಎಸ್‌ ಪರವಾದ ಅಲೆ ಇದೆ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಮುಂದಿನ ವಾರದಿಂದ

ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್
ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್

ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್: ರೇವಣ್ಣಗೆ ಕರೆಮಾಡಿ ಅನಿತಾ ಕೆಂಗಣ್ಣಿಗೆ ಗುರಿಯಾದ ಪ್ರಭಾವಿ ಚನ್ನಪಟ್ಟಣದ ಮುಖಂಡ ಯಾರು? ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷದೊಡ್ಡಗೌಡರ ಜೆಡಿಎಸ್ ಎನ್ನುವುದುಸಾರ್ವಜನಿಕ ಸತ್ಯ, ಈ ಪಕ್ಷದ ಕಿಂಗ್ ಪಿನ್ ಎನಿಸಿದ  ದೊಡ್ಡಗೌಡರ ಕುಟುಂಬದಲ್ಲಿ ಚನ್ನಪಟ್ಟಣ ರಾಜಕಾರಣ ಬೆಳವಣಿಗೆ ತಲ್ಲಣ ಮೂಡಿಸಿದೆಯಾ..? ಹೌದು ಎನ್ನುತ್ತಿದೆ ಉನ್ನತ ಮೂಲಗಳ ಮಾಹಿತಿ. ತನ್ನ ಮಗನನ್ನು ಶಾಸಕ ಮಾಡಬೇಕು ಎಂಬ ಹೆಬ್ಬಯಕೆಯೊಂದಿಗೆ ತಯಾ

ಜೆಡಿಎಸ್ ಪಕ್ಷ ಸೇರಿದ ಪಿ.ನಾಗರಾಜು
ಜೆಡಿಎಸ್ ಪಕ್ಷ ಸೇರಿದ ಪಿ.ನಾಗರಾಜು

ರಾಮನಗರ: ಹೈನೋದ್ಯಮದ ಪ್ರಗತಿಗೆ ತಾವಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಜೆಡಿಎಸ್‌ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರು ಪ್ರಣಾಳಿಕೆಯಲ್ಲಿ ಸೇರಿಸುವ ಭರವಸೆ ನೀಡಿರುವುದರಿಂದ ಜೆಡಿಎಸ್‌ ಪಕ್ಷವನ್ನು ಸೇರುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಹೇಳಿದರು. ಮಾಯಗಾನಹಳ್ಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದ ಅಭಿ

ಜಾನಪದ ಲೋಕದ ಬಳಿ 10 ದಿನ ಮಾವು ಮೇಳ
ಜಾನಪದ ಲೋಕದ ಬಳಿ 10 ದಿನ ಮಾವು ಮೇಳ

ರಾಮನಗರ: ಜಿಲ್ಲಾ ತೋಟಗಾರಿಕೆ ಇಲಾಖೆ ಮೇ 19ರಿಂದ 29ರವರೆಗೆ ಹತ್ತು ದಿನ ಜಾನಪದ ಲೋಕದ ಬಳಿ ಮಾವು ಮೇಳ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಬೆಳೆದ ಮಾವುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಗಾರರು ಮಾರಾಟ ಮಾಡಲು ಬೇಕಾದ ಮಳಿಗೆಗಳನ್ನು ಉಚಿತವಾಗಿ ನಿರ್ವಿುಸಿ ಕೊಡುತ್ತಿದೆ. ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಹಾಗೂ ರೈತರ ತಾವು ಬೆಳೆದ ಹಣ್ಣನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮಾವು ಮೇಳೆದ ಉ

ಎರಡು ಕಡೆ ಕುಮಾರಸ್ವಾಮಿ ಗೆಲುವು: ದೇವೇಗೌಡ
ಎರಡು ಕಡೆ ಕುಮಾರಸ್ವಾಮಿ ಗೆಲುವು: ದೇವೇಗೌಡ

ರಾಮನಗರ: ಚನ್ನಪಟ್ಟಣದಲ್ಲಿ ಎಚ್​.ಎಂ ರೇವಣ್ಣ ಅವರ ಸ್ಪರ್ಧೆಯಿಂದ ಕುಮಾರಸ್ವಾಮಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ರೇವಣ್ಣ ಸ್ಪರ್ಧೆ ನನಗೇನೂ ಆಶ್ಚರ್ಯವೂ ತಂದಿಲ್ಲ. ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲವಿದೆ. ಎರಡರಲ್ಲೂ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ರಾಮನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲೂ ಅಹಿಂದ ಮುಖಂಡರಿದ್ದಾರೆ. ಹೀಗಾಗಿ ರೇವಣ್ಣ ಸ್

ಕಲ್ಲು ಬಂಡೆ ಬಿದ್ದು ಇಬ್ಬರು ಕಾರ್ಮಿಕರ ಸಾವು

ರಾಮನಗರ: ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುವಾಗ ಕಲ್ಲು ಬಂಡೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಮಾಗಡಿ ತಾಲೂಕಿನ ವೆಂಗಳಪ್ಪನಹಳ್ಳಿಯಲ್ಲಿ ಹಿಟಾಚಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ವಿಜಯಪುರ ಮೂಲದ ಮೊಹಮ್ಮದ್(23) ಮತ್ತು ಬಿಹಾರ ಮೂಲದ ಫರ್ವೇಜ್(22) ಮೃತಪಟ್ಟಿದ್ದಾರೆ. ಶಂಕರ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮನಗರ ಜಿಲ್ಲೆಯಲ್ಲಿ 8,64,959 ಮತದಾರರು, 1,117 ಮತಗಟ್ಟೆ

ರಾಮನಗರ: ರಾಜ್ಯ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಪೂರ್ಣ ಸಿದ್ಧತೆ ಮಾಡಿಕೊಂಡಿದೆ.  ಜಿಲ್ಲೆಯಲ್ಲಿ 1,117 ಮತಗಟ್ಟೆ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 1,117 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮಾಗಡಿ- 295, ರಾಮನಗರ- 266, ಕನಕಪುರ- 292, ಚನ್ನಪಟ್ಟಣ- 264 ಬೂತ್‌ಗಳು ಕಾರ್ಯನಿರ್ವಹಿಸಲಿವೆ. ಅಕ್ಸುಲರಿ 23 ಮತಗಟ್ಟೆ ಸೇರಿ ಒಟ್ಟು 1140 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.    ನಗರ

99 ವಿದ್ಯಾಥಿಗಳಿಗೆ ರಾಷ್ಟ್ರೀಯ ಮೆರಿಟ್‌ ಸ್ಕಾಲರ್‌ಶಿಪ್‌

ರಾಮನಗರ: 2017ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಮೆರಿಟ್‌ ಸ್ಕಾಲರ್‌ಶಿಪ್‌ (ಎನ್‌ಎಂಎಂಎಸ್‌) ಪರೀಕ್ಷೆಯಲ್ಲಿ ಜಿಲ್ಲೆಯ 99 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.    8ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷ ಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‌ಇಆರ್‌ಟಿ) ಪ್ರತಿ ವರ್ಷ ರಾಷ್ಟ್ರೀಯ ಮೆರಿಟ್‌ ಸ್ಕಾಲರ್‌ಶಿಪ್‌ ಪರೀಕ್ಷೆಯನ್ನು ಆಯೋಜಿಸುತ್ತದೆ.   

ಉಷ್ಣಾಂಶಕ್ಕೆ ಬೆಚ್ಚಿದ ರಾಮನಗರ ಜಿಲ್ಲೆಯ ಜನರು

ರಾಮನಗರ: ಸಿಲ್ಕ್‌ಸಿಟಿ (ರೇಷ್ಮೆ ನಗರ) ಎಂದು ಖ್ಯಾತಿ ಪಡೆದಿರುವ ರಾಮನಗರದಲ್ಲಿ ಸದ್ಯಕ್ಕೆ ಹವಮಾನ ಇಲಾಖೆಯ ಪ್ರಕಾರ 36 ರಿಂದ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಇನ್ನು ಹೆಚ್ಚಾಗುವ ಸಂಭವಿದೆ. ಜನತೆ ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ.    ಹಣ್ಣಿನ ರಸಕ್ಕೆ ಮೊರೆ: ಬಿಸಿಲ ಬೇಗೆಯಿಂದ ಪಾರಾಗಲು ಜನತೆ ತಂಪು ಪಾನೀಯಗಳ ಜತೆಗೆ ಕಲ್ಲಂಗಡಿ, ಸೌತೆಕಾ

Top Stories »  



Top ↑