Tel: 7676775624 | Mail: info@yellowandred.in

Language: EN KAN

    Follow us :


ಪತ್ರಿಕಾಗೋಷ್ಠಿಯಲ್ಲಿಯೂ ಒಂದಾಗದ ಚನ್ನಪಟ್ಟಣ ಜೆಡಿಎಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದ ನಾಯಕರು.
ಪತ್ರಿಕಾಗೋಷ್ಠಿಯಲ್ಲಿಯೂ ಒಂದಾಗದ ಚನ್ನಪಟ್ಟಣ ಜೆಡಿಎಸ್, ಯೋಗೇಶ್ವರ್ ವಿರುದ್ಧ ಹರಿಹಾಯ್ದ ನಾಯಕರು.

೦೫/೦೪/೧೮ ರಂದು ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ್ ೦೩/೦೪/೨೦೧೮ ರಂದು ನಡೆದ ಕುಮಾರ ಪರ್ವ ಕಾರ್ಯಕ್ರಮ ಹಾಗೂ ನಾಯಕರು ಅವರ ವಿರುದ್ಧ ಮಾತನಾಡಿದ ನಾಯಕರ ಬಗ್ಗೆ ಕಾಮತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಇಂದು ಶಾಸಕರು ಜೆಡಿಎಸ್ ನಾಯಕರ ವಿರುದ್ದ ಮಾತನಾಡಿದ್ದನ್ನು ಖಂಡಿಸಲು ಹಾಗೂ ನಾಯಕರನ್ನು ಸಮರ್ಥಿಸಿಕೊಳ್ಳಲು ಚನ್ನಪಟ್ಟಣ ಜೆಡಿಎಸ್ ನಾಯಕರು ಇಂದು ಅದೇ ಕಾಮತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಪತ್ರಿಕಾಗೋಷ್ಠಿಯ

ಡಿ.ಕೆ. ಶಿವಕುಮಾರ್ ಅವರಿಂದ ಚುನಾವಣಾ ಪ್ರಚಾರ
ಡಿ.ಕೆ. ಶಿವಕುಮಾರ್ ಅವರಿಂದ ಚುನಾವಣಾ ಪ್ರಚಾರ

ಕನಕಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ 5 ವರ್ಷ ಪೂರೈಸಿದ್ದು ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ ಮತ್ತು ಮನಸ್ವಿನಿ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ಯಶಸ್ವಿಯಾಗಿರುವುದರಿಂದ ಕಾಂಗ್ರೆಸ್ ಆಡಳಿತಕ್ಕೆ ಜನತೆ ಬೆಂಬಲ ಅಚಲವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಕನಕಪುರ ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿ, ಹೊಸದುರ್ಗ, ದೊಡ್ಡಾಲಹಳ್ಳಿ ಮತ್ತು ಸಾತನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವಾರು

ಕೂಟಗಲ್ ಹೋಬಳಿಯಲ್ಲಿ ಎ. ಮಂಜುನಾಥ್ ಚುನಾವಣಾ ಪ್ರಚಾರ
ಕೂಟಗಲ್ ಹೋಬಳಿಯಲ್ಲಿ ಎ. ಮಂಜುನಾಥ್ ಚುನಾವಣಾ ಪ್ರಚಾರ

ರಾಮನಗರ: ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜನಪರ ಸರ್ಕಾರ ತರಲು ನನಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡಿ ಆರ್ಶೀವದಿಸಿ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಮತದಾರರಲ್ಲಿ ಮನವಿ ಮಾಡಿದರು.  ಗುರುವಾರ ಪ್ರಸಿದ್ದ ಕೆಂಗಲ್ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶ್ಯಾನುಭೋಗನಹಳ್ಳಿ ಮತ್ತು ಕೂಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಇಂದು ಪ್ರಚಾರ ಕಾರ್ಯಕ್ಕೆ ಪಕ್ಷದ ಮುಖಂಡರು ಮತ

ನಿರಂತರ ಹೋರಾಟದಿಂದ ರೈತರಿಗೆ 243 ಎಕರೆ ಭೂಮಿ ಹಕ್ಕು : ಚನ್ನಿಗರಾಯಪ್ಪ
ನಿರಂತರ ಹೋರಾಟದಿಂದ ರೈತರಿಗೆ 243 ಎಕರೆ ಭೂಮಿ ಹಕ್ಕು : ಚನ್ನಿಗರಾಯಪ್ಪ

ರಾಮನಗರ: ಬೈರಮಂಗಲದಲ್ಲಿ 1924ರಲ್ಲಿ ವೃಷಭಾವತಿ ಕೆರೆ ನಿರ್ಮಾಣಕ್ಕೆ ನಮ್ಮಿಂದ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಪರ್ಯಾಯವಾಗಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರು ಹುಲ್ತಾರ್‌ ಹೊಸದೊಡ್ಡಿಯಲ್ಲಿ ನೀಡಿದ್ದ ಭೂಮಿಗೆ ಈಗ ಸರ್ಕಾರ ಖಾತೆ ಮಾಡಿ ಕೊಟ್ಟಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರೈತ, ಹೋರಾಟಗಾರ ಕಲ್ಲುಗೋಪಹಳ್ಳಿ ಚನ್ನಿಗರಾಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಹೋರಾಟದ ಫ

ಹೆಚ್ಡಿಕೆ ಗೆ ಸವಾಲೆಸೆದ ಯೋಗೇಶ್ವರ್, ಗೆದ್ದೇ ಗೆಲ್ಲುವೇ ನಿಮ್ನೆದುರು !
ಹೆಚ್ಡಿಕೆ ಗೆ ಸವಾಲೆಸೆದ ಯೋಗೇಶ್ವರ್, ಗೆದ್ದೇ ಗೆಲ್ಲುವೇ ನಿಮ್ನೆದುರು !

ಮಾನ್ಯ ಕುಮಾರಸ್ವಾಮಿ ಯವರೇ ನೀವು ಎರಡು ಕಡೆ ಚುನಾವಣೆಗೆ ಸ್ಪರ್ಧಿಸುವುದು ಬೇಡ, ರಾಮನಗರದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿ, ಚನ್ನಪಟ್ಟಣದಲ್ಲಿ ನನಗೆ ಪ್ರತಿಸ್ಪರ್ಧಿಯಾಗಿ, ನಿಮ್ಮೆದುರು ಸೋಲುವ ಮಾತೆ ಇಲ್ಲಾ, ಗೆದ್ದು ತೋರಿಸುತ್ತೇನೆ ಎಂದು ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ್ ಇಂದು ಜಾನಪದ ಲೋಕದ ಬಳಿ ಇರುವ ಕಾಮತ್ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು. ಮೊನ್ನೆ ನೀವು ನಡೆಸಿದ ವಿಕಾಸ ಪರ್ವದಲ್ಲಿ ಕೇವಲ ಚನ್ನಪಟ್ಟಣ ತ

ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡುವ ಬದಲು ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿ : ಯೋಗೇಶ್ವರ್ ಸವಾಲು
ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡುವ ಬದಲು ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿ : ಯೋಗೇಶ್ವರ್ ಸವಾಲು

ರಾಮನಗರ: ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಹೇಳಿದ ನಂತರ. ಚನ್ನಪಟ್ಟಣದ ಶಾಸಕ ಸಿ.ಪಿ ಯೋಗೇಶ್ವರ್‌ ಸವಾಲೊಂದನ್ನು ಹಾಕಿದ್ದಾರೆ. ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಹೆಚ್.ಡಿ ಕುಮಾರಸ್ವಾಮಿಯವರು ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಬದಲು ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲೆಸೆದಿದ್ದಾರೆ

ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಳ್ಳ ಯಾರು ?
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಳ್ಳ ಯಾರು ?

ಚನ್ನಪಟ್ಟಣದಲ್ಲಿ ಜೆಡಿಎಸ್ ನ ಅಭೂತಪೂರ್ವ ವಿಕಾಸ (ಕುಮಾರ) ಪರ್ವ ಯಾತ್ರೆಯಲ್ಲಿ ಹಿಂದೆಂದೂ ಕಂಡುಬರದ ಜನಜಾತ್ರೆಯೇ ನೆರೆದಿತ್ತು, ಈ ಯಾತ್ರೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬೈಕ್ ಗಳು ನಾಲ್ಕು ಗಂಟೆಗೂ ಹೆಚ್ಚು ಸಮಯವನ್ನು ಕೆಂಗಲ್ ನಿಂದ ದೊಡ್ಡಮಳೂರಿನ ಗದ್ದೆ ಬಯಲಿನ ವೇದಿಕೆಗೆ ಬರಲು ತೆಗೆದುಕೊಂಡರೆಂದರೆ ಊಹಿಸಿಕೊಳ್ಳಬಹುದು. ವೇದಿಕೆಯ ಮುಂಭಾಗ ಯಾವ ಪಕ್ಷವೂ ಹಿಂದೆಂದೂ ಸೇರಿಸದಷ್ಟು ಜನರು ಎಂದರೆ ಐವತ್ತು ಸಾವಿರದಷ್ಟು ಜನಸಂಖ್ಯೆ ಸೇರಿದ್ದಿದು ಚನ್ನಪಟ್ಟಣ ಕ್ಷೇತ್ರ

ಕುಮಾರ (ವಿಕಾಸ) ಪರ್ವ ಇಂದು ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿತು. ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ..
ಕುಮಾರ (ವಿಕಾಸ) ಪರ್ವ ಇಂದು ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿತು. ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ..

ಚನ್ನಪಟ್ಟಣ-ರಾಮನಗರ ಎರಡರಲ್ಲೂ ಕುಮಾರಸ್ವಾಮಿ ಸ್ಪರ್ಧೆ.. ಚನ್ನಪಟ್ಟಣದ ಬಿಎಂ ರಸ್ತೆಯಲ್ಲಿರುವ ಕರ್ನಾಟಕ ಪೋಲಿಸ್ ತರಬೇತಿ ಶಾಲೆಯಿಂದ ಸಹಸ್ರ ಸಹಸ್ರ ಬೈಕ್ ರ್ಯಾಲಿಯೊಂದಿಗೆ ಹೊರಟ ವಿಕಾಸ ಪರ್ವವೂ ರಸ್ತೆಯ ಇಕ್ಕೆಲಗಳಲ್ಲೂ ನೆರೆದಿದ್ದ ಜನಗಳಿಗೆ ಕೈ ಮುಗಿಯುತ್ತಾ ಸಾಗಿದರು. ಮಧ್ಯ ಮಧ್ಯ ಸಿಕ್ಕ ಎಲ್ಲಾ ವೃತ್ತ ಗಳಲ್ಲಿಯೂ ಬ್ಯಾನರ್ ಬಂಟಿಂಗ್ಸ್ ಜೊತೆಗೆ ಹಾರ ತುರಾಯಿಗಳ ಸ್ವಾಗತ. ಮುಸ್ಲಿಂ ಭಾಂಧವರೇ ಹೆಚ್ಚಿರುವ ಷೇರು ಹೋಟೆಲ್ ಹಾಗೂ ಸಾತನೂ

ವಿಧಾನಸಭಾ ಚುನಾವಣೆ: ಚನ್ನಪಟ್ಟಣ, ಕನಕಪುರ ತಾಲೂಕುಗಳಿಗೆ ಪ್ಲೈಯಿಂಗ್ ಸ್ಕಾಡ್‍ಗಳ ರಚನೆ

ರಾಮನಗರ :  ಸಾರ್ವತ್ರಿಕ ಚುನಾವಣೆ 2018ಕ್ಕೆ ಸಂಬಂಧಿಸಿದಂತೆ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಚುನಾವಣಾ ಅಪರಾಧ ತಡೆಯಲು ಹಾಗೂ ಸಂಬಂಧ ದೂರುಗಳ ಬಗ್ಗೆ ಕ್ರಮವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಫ್ಲೆಯಿಂಗ್ ಸ್ಕ್ಯಾಡ್ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.  ಅದರಂತೆ 185-ಚನ್ನಪಟ್ಟಣ ತಾಲೂಕಿಗೆ ನಿಯೋಜಿಸಿ ಆದೇಶಿಸಲಾಗ

ಚುನಾವಣೆ: ಸ್ಟ್ಯಾಸ್ಟಿಕ್ ಸರ್ವೆಲನ್ಸ್ ತಂಡಗಳ ರಚನೆ

ರಾಮನಗರ : ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ಹಣ, ಮದ್ಯ ಸಾಗಾಟ, ಸಂಶಯಾತ್ಮಕ ವಸ್ತುಗಳ ಸರಬರಾಜು, ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳ ತಪಾಸಣೆಗಾಗಿ ಸ್ಟ್ಯಾಸ್ಟಿಕ್ ಸರ್ವೆಲೆನ್ಸ್ ಟೀಮ್ (ತಂಡ) ಗಳನ್ನು ರಚಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.  183-ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಂಟ

Top Stories »  



Top ↑