Tel: 7676775624 | Mail: info@yellowandred.in

Language: EN KAN

    Follow us :


ವೀರಶೈವ ಲಿಂಗಾಯತರು ಒಂದಾಗಿ
ವೀರಶೈವ ಲಿಂಗಾಯತರು ಒಂದಾಗಿ

ರಾಮನಗರ : ಪ್ರಸ್ತುತ ವೀರಶೈವ-ಲಿಂಗಾಯಿತರೆಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಮನಗರ ತಾಲೂಕು ಕಾರ್ಯಾಧ್ಯಕ್ಷ ಲೋಹಿತ್ ಅವರ ಬಿಡದಿ ನಿವಾಸದಲ್ಲಿ ಲೋಕ ಕಲ್ಯಾಣಾರ್ಥ ನಡೆದ ಮಹಾಶಿವ ಪೂಜೆಯಲ್ಲಿ ಮಾತನಾಡಿದರು. ವೀರಶೈವರು ಸಮುದಾಯದಲ್ಲಿನ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಲಿಂಗಾಯತ ಮತ್ತು ವೀರಶೈವ ಸಮಾಜ ಒಂದೇ ಆಗಿದ್ದು, ಸಮುದಾಯದ ಬಗ್ಗೆ ಜಾಗೃತಿ ಮೂಡ

21ರಿಂದ ಪ್ರತಿಭಟನೆ: ರೇಷ್ಮೆ ಬೆಳೆಗಾರರ ಎಚ್ಚರಿಕೆ
21ರಿಂದ ಪ್ರತಿಭಟನೆ: ರೇಷ್ಮೆ ಬೆಳೆಗಾರರ ಎಚ್ಚರಿಕೆ

ರಾಮನಗರ: ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ, ಜು. 21ರಿಂದ ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೇಷ್ಮೆ ಬೆಳೆಗಾರರು ಎಚ್ಚರಿಕೆ ನೀಡಿದರು. ಬೆಲೆ ಕುಸಿತದಿಂದಾಗಿ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವೈಜ್ಞಾನಿಕ ಬೆಲೆ ಹಾಗೂ ಬೆಂಬಲ ಬೆಲೆ ನಿಗಧಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಕಾರ್ಯದ

ಬಡ್ತಿ ಹೊಂದಿದ ಶಿಕ್ಷಕರಿಗೆ ವಿಶೇಷ ವೇತನ ವಿಸ್ತರಿಸಲು ಮಾಧ್ಯಮಿಕ ಶಿಕ್ಷಕರ ಸಂಘ ಒತ್ತಾಯ
ಬಡ್ತಿ ಹೊಂದಿದ ಶಿಕ್ಷಕರಿಗೆ ವಿಶೇಷ ವೇತನ ವಿಸ್ತರಿಸಲು ಮಾಧ್ಯಮಿಕ ಶಿಕ್ಷಕರ ಸಂಘ ಒತ್ತಾಯ

ರಾಮನಗರ :ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 2008 ರ ನಂತರ ನೇಮಕ ಮತ್ತು ಬಡ್ತಿ ಹೊಂದಿದ ಶಿಕ್ಷಕರಿಗೆ ವಿಶೇಷ ವೇತನ ವಿಸ್ತರಿಸಬೇಕು. ರಾಜ್ಯದಲ್ಲಿ 6ನೇ ವೇತನ ಆಯೋಗದ ವರದಿ ಜಾರಿಯಾಗಿರುವುದರಿಂದ ಶಿಕ್ಷಕರಿಗೆ ಒಂದು ವೇತನ ಬಡ್ತಿ ನಷ್ಟವಾಗುತ್ತಿದೆ ಎಂದು ಆರೋಪಿಸಿದರು. ಶಿಕ್ಷಕರ ಸೇವಾ ಅವಧಿಯಲ್ಲಿ ಆರ್ಥ

ರೋಟರಿ  ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ರೊ. ರಾಘವೇಂದ್ರ ರವರು ಅಧಿಕಾರ ಸ್ವೀಕರಿಸಿದರು.
ರೋಟರಿ ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ರೊ. ರಾಘವೇಂದ್ರ ರವರು ಅಧಿಕಾರ ಸ್ವೀಕರಿಸಿದರು.

ರೋಟರಿ  ಸಿಲ್ಕ್ ಸಿಟಿ  ರಾಮನಗರದ 2018 - ೧೯ ನೇ ಸಾಲಿನ ಪದವಿ ಸ್ವೀಕಾರ ಸಮಾರಂಭವನ್ನು ಜುಲೈ ೩ ರಂದು ಕೆಂಗಲ್ ಸನ್ನಿದಿಯಲ್ಲಿರುವ ತಿಮ್ಮಮ್ಮ ವಾಸಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.  ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪ್ರಸಿದ್ದ ಹಾಸ್ಯ ಭಾಷಣಕಾರರಾದ ಶ್ರೀಮತಿ ಸುಧಾ ಬರಗೂರು ರವರು ಪಾಲ್ಗೊಂಡು ಸಂಸ್ಥೆಯ ಸಮಾಜ ಸೇವಾ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.  ರೋಟರಿ ಅನುಷ್ಠಾನಾಧಿಕಾರಿ ರೊ।।. ಆಶಾ ಪ್ರಸನ್ನ ಕುಮಾರ್ ರವರು ನೂತನ ಅ

ಪರಿಸರ ಉಳಿಸಿದರೆ ಮುಂದಿನ ಪೀಳಿಗೆಗೆ ಆರೋಗ್ಯ ರಕ್ಷಾ ಕವಚ ಕೊಟ್ಟಂತೆ ಕೆ ಟಿ ಲಕ್ಷ್ಮಮ್ಮ.
ಪರಿಸರ ಉಳಿಸಿದರೆ ಮುಂದಿನ ಪೀಳಿಗೆಗೆ ಆರೋಗ್ಯ ರಕ್ಷಾ ಕವಚ ಕೊಟ್ಟಂತೆ ಕೆ ಟಿ ಲಕ್ಷ್ಮಮ್ಮ.

ಪರಿಸರ ಉಳಿಸಿ ಬೆಳೆಸುವತ್ತ ಎಲ್ಲರೂ ಕೈ ಜೋಡಿಸುವುದೇ ಮುಂದಿನ ಪೀಳಿಗೆಗೆ ಕೊಡುವ  ಬಹುದೊಡ್ಡ ಆಸ್ತಿ, ಎಂದು ಮಜ್ದೂರ್ ಮಹಿಳಾ ಕಾಂಗ್ರೆಸ್ ನ ತಾಲ್ಲೂಕು ಅಧ್ಯಕ್ಷರಾದ ಕೆ ಟಿ ಲಕ್ಕಮ್ಮ ತಿಳಿಸಿದರು. ತಾಲ್ಲೂಕಿನ ಹಾರೋಹಳ್ಳಿದೊಡ್ಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಪ್ಲಾಸ್ಟಿಕ್ ನಿಂದ ಹಾಳಾಗುತ್ತಿರುವ ಪರಿಸರ ಒಂದಿಕಡೆಯಾದರೆ ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದ ಹಾಗೂ ಕಳ್ಳಕಾ

ಉರಿಯುತ್ತಿರುವ ದೀಪ ಭರವಸೆಯ ದೀಪ, ಭಾವಿಪ ಪ್ರತಿಭಾ ಪುರಸ್ಕಾರದಲ್ಲಿ ನವೀನ್.
ಉರಿಯುತ್ತಿರುವ ದೀಪ ಭರವಸೆಯ ದೀಪ, ಭಾವಿಪ ಪ್ರತಿಭಾ ಪುರಸ್ಕಾರದಲ್ಲಿ ನವೀನ್.

ನಾವು ಎಷ್ಟು ದೀಪ ಹಚ್ಚಿದೇವೆಯೋ ಅದು ಮುಖ್ಯವಲ್ಲ, ಅವುಗಳಲ್ಲಿ ಆರದೇ ಉರಿಯುತ್ತಿರುವ ದೀಪ ಬಹಳ ಮುಖ್ಯ ಅದೇ ಭರವಸೆಯ ದೀಪ, ಬದುಕಿನಲ್ಲಿ ಭರವಸೆ ಇರಬೇಕು ಇಲ್ಲವಾದರೆ ಅದು ಬದುಕಾಗುವುದಿಲ್ಲ, ಎಂದು ಕೆ ಎಂ ಎಫ್ ನ ಅಧೀಕ್ಷಕ ಭರವಸೆಯ ಬದುುಕುವಿನ ಕತೃ ನವೀನ್ ಹೇಳಿದರು, ಅವರು ಒಕ್ಕಲಿಗರ ಸಾರ್ವಜನಿಕ ವಿದ್ಯ ಸಂಸ್ಥೆಯಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯು ತನ್ನ ಸದಸ್ಯರ ಮಕ್ಕಳಿಗೆೆ ಹಮ್ಮಿಕೊಂಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮಾಕಳಿ ಅಂಗನವಾಡಿಗೆ ರಾಜ್ಯ ಪ್ರಶಸ್ತಿ ಗರಿ.
ಮಾಕಳಿ ಅಂಗನವಾಡಿಗೆ ರಾಜ್ಯ ಪ್ರಶಸ್ತಿ ಗರಿ.

2017/18 ನೇ ಸಾಲಿನ ಅಂಗನವಾಡಿ ರಾಜ್ಯ ಪ್ರಶಸ್ತಿಯು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದ ಅಂಗನವಾಡಿಗೆ ಘೋಷಣೆಯಾಗಿದೆ. ರಾಜ್ಯ ಸರ್ಕಾರ ಕೊಡ ಮಾಡುವ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ ಹತ್ತು ಸಾವಿರ ನಗದನ್ನು ಹೊಂದಿರುತ್ತದೆ. ಮಾಕಳಿ ಗ್ರಾಮದ ಎಂ ಹೆಚ್ ಶಿವಮ್ಮ ಎಂಬುವವರು ಅಂಗನವಾಡಿಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅಂಗನವಾಡಿಗೆ ಉತ್ತಮವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಶಾಲಾ ಆವರಣ

ಗೋವಿಂದೇಗೌಡನದೊಡ್ಡಿ ಯಲ್ಲಿ ಯಶಸ್ವಿಯಾದ ನೇತ್ರ ಚಿಕಿತ್ಸಾ ಶಿಬಿರ.
ಗೋವಿಂದೇಗೌಡನದೊಡ್ಡಿ ಯಲ್ಲಿ ಯಶಸ್ವಿಯಾದ ನೇತ್ರ ಚಿಕಿತ್ಸಾ ಶಿಬಿರ.

ಇಂದು ಗೋವಿಂದೇಗೌಡನದೊಡ್ಡಿ ಯಲ್ಲಿ ದೃಷ್ಟಿ ಆಸ್ಪತ್ರೆ ವತಿಯಿಂದ ಉಚಿತ ನೇತ್ರಾ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಶಿಬಿರವನ್ನು ಆಯೋಜಿಸಿದ ಗೋ ರಾ ಶ್ರೀನಿವಾಸ ರವರು ಮಾತನಾಡಿ ಇಂದು ಅನೇಕ ಹಿರಿಯರು ಸಮೀಪ ದೃಷ್ಟಿ ಮತ್ತು ದೂರ ದೃಷ್ಟಿ ಯಿಂದ ನರಳುತಿದ್ದಾರೆ, ಕೆಲವರಿಗೆ ಇಂದಿನ ಖಾಸಗಿ ಆಸ್ಪತ್ರೆಯ ದುಬಾರಿ ಖರ್ಚಿನಲ್ಲಿ ಚಿಕಿತ್ಸೆ ಮಾಡಿಸಲು ಸಾಧ್ಯವಾಗುತಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರಕುವುದಿಲ್ಲ ಎನ್ನುವ ಭಾವನೆಯು ಅವರನ್ನು ಕಾಡುತ್ತಿದೆ, ಅಂತಹ ಅನೇಕ

ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಭಾರತ ವಿಕಾಸ ಪರಿಷದ್ ನಿಂದ ಪುರಸ್ಕಾರ.
ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಭಾರತ ವಿಕಾಸ ಪರಿಷದ್ ನಿಂದ ಪುರಸ್ಕಾರ.

ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ವತಿಯಿಂದ ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಒಕ್ಕಲಿಗ ಸಾರ್ವಜನಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಸ್ ರಾಜಣ್ಣ ರವರು ಮಕ್ಕಳಲ್ಲಿ ಪ್ರತಿಭೆ ಇದೆ ಅದನ್ನು ಹೊರತರುವಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ

ಕಛೇರಿ ಸಿಬ್ಬಂದಿಗಷ್ಟೇ ಸೀಮಿತವಾದ ಕೆಂಪೇಗೌಡರ ಜಯಂತಿ, ದೂರದೃಷ್ಟಿಯ ಕೆಂಪೇಗೌಡರು ಸಿ ಬಿ ಶೈಲಜಾ.
ಕಛೇರಿ ಸಿಬ್ಬಂದಿಗಷ್ಟೇ ಸೀಮಿತವಾದ ಕೆಂಪೇಗೌಡರ ಜಯಂತಿ, ದೂರದೃಷ್ಟಿಯ ಕೆಂಪೇಗೌಡರು ಸಿ ಬಿ ಶೈಲಜಾ.

1510 ಜೂನ್ 27 ರಂದು ಜನಿಸಿದ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿವುಳ್ಳವರಾಗಿದ್ದರು ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಕನ್ನಡ ಉಪನ್ಯಾಸಕಿ ಸಿ ಬಿ ಶೈಲಜಾ ಹೇಳಿದರು. ವಿಜಯನಗರದ ದಸರಾ ಮಹೋತ್ಸವವನ್ನು ನೋಡಲು ತನ್ನ ತಂದೆ ಕೆಂಪನಂಜೇಗೌಡರ ಜೊತೆಯಲ್ಲಿ ಹೋಗಿದ್ದ ಐದು ವರ್ಷದ ಬಾಲಕ ಕೆಂಪೇಗೌಡರು ಆ ಐಭೋಗವನ್ನು ಕಂಡು ತಾವೂ ಸಹ ಮುಂದೊಂದು ದಿನ ಇಂತಹ ಐಭೋಗದ ನಾಡನ್ನು ಕಟ್ಟಬೇಕೆಂಬ ಕನಸನ್ನು ಕಂಡವರು. ಆ ಕನಸನ್ನು ಬೆಂಗಳೂರು ನಗರ ಕಟ್ಟುವಲ್ಲಿ ಅವರು ಯಶಸ್ವಿಯಾ

Top Stories »  



Top ↑