Tel: 7676775624 | Mail: info@yellowandred.in

Language: EN KAN

    Follow us :


ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ, ಜನರಿಗೆ ತೊಂದರೆಯಾದ ಮೇಲೆಯೇ ಎಚ್ಚೆತ್ತುಕೊಳ್ಳುತ್ತಾರಾ ಅಧಿಕಾರಿಗಳು ?
ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ, ಜನರಿಗೆ ತೊಂದರೆಯಾದ ಮೇಲೆಯೇ ಎಚ್ಚೆತ್ತುಕೊಳ್ಳುತ್ತಾರಾ ಅಧಿಕಾರಿಗಳು ?

ನಗರ ಮತ್ತು ಹಳ್ಳಿಗಳಲ್ಲಿ ನಾಯಿ ಹಂದಿಗಳ ಹಾವಳಿ ನಗರವಷ್ಟೇ ಅಲ್ಲದೆ ಗ್ರಾಮೀಣ ಪ್ರದೇಗಳಲ್ಲೂ ಬೀದಿ ನಾಯಿಗಳ ಜೊತೆಗೆ ಹಂದಿಗಳ ಕಾಟವೂ ಯಥೇಚ್ಛವಾಗಿದೆ, ಎಲ್ಲೆಂದರಲ್ಲಿ ಬೀಡು ಬಿಟ್ಟು ಪಾದಚಾರಿಗಳ ಮತ್ತು ವಾಹನ ಸವಾರರು ಬೆಚ್ಚಿ ಬೀಳುವಂತೆ ಮಾಡುತ್ತಿವೆ. ಕೋಳಿ ಮತ್ತು ಮಾಂಸದಂಗಡಿಗಳೇ ಖಾಯಂ ಸ್ಥಾನ  ಬಹುತೇಕ ನಾಯಿಗಳು ಕೋಳಿ ಅಂಗಡಿ ಮತ್ತು ಮಾಂಸದಂಗಡಿಗಳ ಸುತ್ತಾಮುತ್ತಾ ಹಿಂಡುಹಿಂಡುಗಳಾಗಿ ಅಲೆದಾಡುತಿದ್ದು ಘು

ಹಾಲಿ ಪೋಲಿಸ್ ಇನ್ಸ್‌ಪೆಕ್ಟರ್ ಅಂದಿನ ಅಕ್ಕೂರು ಪೋಲಿಸ್ ಠಾಣೆಯ ಎಸ್ ಐ ಎಲ್  ಶ್ರೀನಿವಾಸ ಮೇಲೆ ಎಫ್ ಐ ಆರ್ !?.
ಹಾಲಿ ಪೋಲಿಸ್ ಇನ್ಸ್‌ಪೆಕ್ಟರ್ ಅಂದಿನ ಅಕ್ಕೂರು ಪೋಲಿಸ್ ಠಾಣೆಯ ಎಸ್ ಐ ಎಲ್  ಶ್ರೀನಿವಾಸ ಮೇಲೆ ಎಫ್ ಐ ಆರ್ !?.

ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣೆಯಲ್ಲಿ ೨೦೧೩ ನೇ ಇಸವಿಯಲ್ಲಿ ಎಸ್ ಐ ಆಗಿ ಸೇವೆ ಸಲ್ಲಿಸುತಿದ್ದು ಈಗ ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ ಶ್ರೀನಿವಾಸ ಎಂಬುವವರ ಮೇಲೆ ಅದೇ ಅಕ್ಕೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ೩೧/೦೮/೧೮ ರ ಮಧ್ಯಾಹ್ನ ೦೩:೦೦ ಗಂಟೆಗೆ ಎಫ್ ಐ ಆರ್ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ೨೦೧೩ ರಲ್ಲಿ ಅಕ್ಕೂರು ಪೋಲಿಸ್ ಠಾಣೆಯಲ್ಲಿ ಪೇದೆಯಾಗಿ‌ ಕೆಲಸ

ಬೆವರಲ್ಲಿ ತೊಯ್ದು ಹೋದ ನೀರಾವರಿ ಸಭೆ
ಬೆವರಲ್ಲಿ ತೊಯ್ದು ಹೋದ ನೀರಾವರಿ ಸಭೆ

ತಾಲ್ಲೂಕು ಕೆರೆಗಳಿಗೆ ನೀರು ತುಂಬಿಸದಿರಲು ಏನು ಕಾರಣ ಎಂಬುದರ ಬಗ್ಗೆ ಇಂದು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಜೆ ಡಿ ಎಸ್ ಮತ್ತು ತಾಲ್ಲೂಕಿನ ಹಿರಿಯ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಕೃಷ್ಣಪ್ಪ ಮತ್ತು ಕಾವೇರಿ ನೀರಾವರಿ ಇಂಜಿನಿಯರ್ ವೆಂಕಟೇಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ರು. ಜೆ ಡಿ ಎಸ್ ನ ಬಹುತೇಕ ಎಲ್ಲಾ ನಾಯಕರು ಇಂಜಿನಿಯರ್ ವೆಂಕಟೇಗೌಡರ ಮೇಲೆ ಹಲವಾರು ಕಾರಣಗಳನ್ನು ನೀಡುವುದರ ಮೂಲಕ ಮಾತಿನ ವಾಗ್ಬಾಣಗಳನ್ನು ಹರಿಯಬಿಡುವುದರ ಮೂಲಕ

ಫಿಲ್ಟರ್ ಮರಳು ಕಾರ್ಯಾಗಾರದ ಮೇಲೆ ಅಕ್ಕೂರು ಪೋಲಿಸರು ದಾಳಿ, ವಾರಸುದಾರರಿಲ್ಲವೆಂದು ನದಿಗೆ ಮರಳು ಸುರಿದರಂತೆ !?
ಫಿಲ್ಟರ್ ಮರಳು ಕಾರ್ಯಾಗಾರದ ಮೇಲೆ ಅಕ್ಕೂರು ಪೋಲಿಸರು ದಾಳಿ, ವಾರಸುದಾರರಿಲ್ಲವೆಂದು ನದಿಗೆ ಮರಳು ಸುರಿದರಂತೆ !?

ಪತ್ರಿಕೆಯ ಫಲಶೃತಿ ಫಿಲ್ಟರ್ ಮರಳು ಕಾರ್ಯಾಗಾರದ ಮೇಲೆ ಅಕ್ಕೂರು ಪೋಲಿಸರು ದಾಳಿ, ವಾರಸುದಾರರಿಲ್ಲವೆಂದು ನದಿಗೆ ಮರಳು ಸುರಿದರಂತೆ !? ನಮ್ಮ ಬಯಲುಸೀಮೆ ಸಂಜೆ ದಿನ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣ ಪತ್ರಿಕೆಯಾದ sanmitra.co.in ನಲ್ಲಿ ಪ್ರತಿ ಸೋಮವಾರ ಮತ್ತು ಮಂಗಳವಾರ ಪ್ರಕಟವಾಗುವ  ದು:ಖ -ದುಮ್ಮಾನ ಅದರ ಮೇಲೆ ಕ್ಷ-ಕಿರಣ ಎಂಬ ಕಾಲಮ್ಮಿನಲ್ಲಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ವರದಿಗಾರ ಮತ್ತು ಲೇಖಕರಾದ ಗೋ ರಾ ಶ್ರೀನಿವಾಸ ರವರು ವರದಿ ಮಾಡುತ್ತಿದ್ದು, ವರದಿಯನ

ಸರಳ ವಿಶ್ವಕರ್ಮ ದಿನಾಚರಣೆ, ಸಭೆಯಲ್ಲಿ ಆಕ್ರೋಶ.
ಸರಳ ವಿಶ್ವಕರ್ಮ ದಿನಾಚರಣೆ, ಸಭೆಯಲ್ಲಿ ಆಕ್ರೋಶ.

ತಾಲ್ಲೂಕು ಆಡಳಿತದಿಂದ ಆತುರಾತುರವಾಗಿ ಮತ್ತು ಸರಳವಾಗಿ ಅದರಲ್ಲೂ ಮುಖ್ಯಮಂತ್ರಿ ಕ್ಷೇತ್ರದಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ವಿಶ್ವಕರ್ಮ ಮುಖಂಡರು ತೀವ್ರ ಅಸಮಧಾನ ವ್ಯಕ್ತ ಪಡಿಸಿದರು.   ತಾಲ್ಲೂಕು ಕಛೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮೂಲಪುರುಷ ಎಂದೇ ಬಿಂಬಿತವಾಗಿರುವ ವಿಶ್ವಕರ್ಮ ರ ದಿನಾವರಣೆಗೆ ಸರ್ಕಾರ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆಯಾದರೂ ತಾಲ್ಲೂಕು ಆಡಳಿತ ಎಲ್ಲಾ ಮುಖಂಡರ ಗಮನಕ್ಕೆ ತಾರದೆ ಸರಳವಾಗ

ಕನ್ಸರ್ವೆನ್ಸಿ ಒತ್ತುವರಿ ಮಾಡಿ ಶಾಲಾ ಕಾಂಪೌಂಡ್ ಗೆ ಮಣ್ಣು ಸುರಿದ ಡಿಎಆರ್ ಪೋಲಿಸ್ ಇಲಾಖೆ.
ಕನ್ಸರ್ವೆನ್ಸಿ ಒತ್ತುವರಿ ಮಾಡಿ ಶಾಲಾ ಕಾಂಪೌಂಡ್ ಗೆ ಮಣ್ಣು ಸುರಿದ ಡಿಎಆರ್ ಪೋಲಿಸ್ ಇಲಾಖೆ.

ಪೋಲಿಸ್ ವಸತಿ ಗೃಹಗಳು ಮತ್ತು ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ನಡುವೆ ಹತ್ತು ಅಡಿ ಕನ್ಸರ್ವೆನ್ಸಿ ಇದ್ದು ಹೊಡೆದು ಹಾಕಿದ ಮನೆಗಳ ಅವಶೇಷಗಳನ್ನು ಇಲ್ಲಿ ತಂದು ಹಾಕಿ ಸಂಪೂರ್ಣ ಕನ್ಸರ್ವೆನ್ಸಿಯನ್ನು ಮುಚ್ಚುವುದರ ಜೊತೆಗೆ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುವ ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ಕಾಂಪೌಂಡ್ ಬಳಿ ಸುರಿದಿದ್ದಾರೆ.   ಪೋಲಿಸ್ ವಸತಿಗಳು ಮತ್ತು ಶಾಲೆಯ ನಡುವೆ ಇರುವ ಖಾಲಿಜಾಗದಲ್ಲಿ ಸುರಿದ ಮಣ್ಣಿನ ಗುಡ್ಡೆಯ ಮೇಲೆ ಹಲವಾರು ಜಾತಿಯ ಗಿಡಗಂಟಿಗಳು ದಟ್ಟವ

ಸಂಬಂಧ ಗಟ್ಟಿಗೊಳಿಸುವ ಗೌರಿಹಬ್ಬ
ಸಂಬಂಧ ಗಟ್ಟಿಗೊಳಿಸುವ ಗೌರಿಹಬ್ಬ

ಬರಹಗಾರ, ಸಂಶೋಧಕ, ಪತ್ರಕರ್ತ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್. ನೀಲಾಂಬಿಕಾ ಅವರು ತಮ್ಮ ಮಗಳಾದ ಆರ್. ಯಶಿಕಾ(ನೀರು) ಮೂಲಕ ಪ್ರತಿ ವರ್ಷದ ಗೌರಿಗಣೇಶ ಹಬ್ಬದಂದು ಸಮಾಜಮುಖಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಬಾಗಿನ ಕೊಡುವುದನ್ನು ಪ್ರಾರಂಭಿಸಿ ಎರಡು ವರ್ಷವಾಯಿತು.  ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾರಾವ್, ಕರಕುಶಲ ಕಲಾವಿದೆ ಆರ್‌.ವಿ. ಅನಸೂಯಬಾಯಿ, ಶೋಭಾ ಸೇರಿದಂತೆ 13 ಮಂದಿಗೆ ಗುರುವಾರ ಬಾಗಿನ ಕೊಟ್ಟರು.

ಜೀವನದಲ್ಲಿ ಶ್ರಮದಾನ ಮಾಡಿದರೇ ಸುಖದ ಜೀವನ ನಿವೃತ್ತ ಯೋಧ ತಿಮ್ಮೇಗೌಡ
ಜೀವನದಲ್ಲಿ ಶ್ರಮದಾನ ಮಾಡಿದರೇ ಸುಖದ ಜೀವನ ನಿವೃತ್ತ ಯೋಧ ತಿಮ್ಮೇಗೌಡ

  ಸುಖಜೀವನ ನಮ್ಮದಾಗಬೇಕೆಂದರೆ ವಿದ್ಯಾರ್ಥಿ ಇದ್ದಾಗ ಓದು, ಯುವಕರಿದ್ದಾಗಿ ದುಡಿಮೆ ಇವೆಲ್ಲದರ ನಡುವೆ ಸಮಾಜಕ್ಕಾಗಿ ಕೆಲಸಮಯ ಮೀಸಲಿಟ್ಟರೆ ವಯಸ್ಸಾದ ನಂತರ ಸುಖ ಜೀವನ ನಡೆಸಬಹುದು ಎಂದು ಭಾರತೀಯ ನಿವೃತ್ತ ಯೋಧ ಅಂಕನಹಳ್ಳಿ ತಿಮ್ಮೇಗೌಡ ಅಭಿಪ್ರಾಯಪಟ್ಟರು. ಅವರು ನಗರದ ಬಾಲು ಪಬ್ಲಿಕ್ ಶಾಲೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ದಂಡಿನ ಮಾರಮ್ಮ ರೈತ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಕಜವೇ ಅಧ

ಚನ್ನಪಟ್ಟಣದಲ್ಲಿ ಬಂದ್ ಬಹುತೇಕ ಯಶಸ್ವಿ
ಚನ್ನಪಟ್ಟಣದಲ್ಲಿ ಬಂದ್ ಬಹುತೇಕ ಯಶಸ್ವಿ

ಬೆಲೆ ಏರಿಕೆ ವಿರುದ್ಧ ಇಂದು ಕರೆದಿದ್ದ ಭಾರತ್ ಬಂದ್ ಚನ್ನಪಟ್ಟಣದಲ್ಲಿ ಬಹುತೇಕ ಯಶಸ್ವಿಯಾಯಿತು, ಚನ್ನಪಟ್ಟಣ ನಗರದ ಪೇಟೆ ಬೀದಿಯಲ್ಲಿ ಬೆಳಿಗ್ಗೆ ಹನ್ನೊಂದಾದರೂ ಶೇ ೯೦ ಭಾಗ ಅಂಗಡಿಮುಂಗಟ್ಟುಗಳು ಸ್ವಯಂ ಬಾಗಿಲು ಹಾಕಿ ಬಂದ್ ಗೆ ಸಹಕರಿಸಿದ್ದರು. ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಅಲ್ಲಲ್ಲಿ ತೆಗೆದಿದ್ದ ಕೆಲವು ಅಂಗಡಿಗಳನ್ನು ಮುಚ್ಚಿಸುವ ಮೂಲಕ ಚನ್ನಪಟ್ಟಣದಲ್ಲಿ ಬಂದ್ ಯಶಸ್ವಿಯಾಗುವಂತೆ ಪ್ರಯತ್ನ ನಡೆಸಿದರು.

ನಿರಂತರ ಮರಳು ದಂಧೆ ಕಣ್ಮುಚ್ಚಿ ಕುಳಿತ ಸ್ಥಳಿಯಾಡಳಿತ
ನಿರಂತರ ಮರಳು ದಂಧೆ ಕಣ್ಮುಚ್ಚಿ ಕುಳಿತ ಸ್ಥಳಿಯಾಡಳಿತ

"ನಿಷೇಧವಿದ್ದರೂ ನಿರಂತರ" ನದಿ ದಂಡೆಯಲ್ಲಿ ಮರಳೆತ್ತುವುದನ್ನು ನಿಷೇಧಿಸಿದರೂ ಸಹ ಸ್ಥಳಿಯ ಆಡಳಿತ ಮತ್ತು ಪೋಲಿಸರ ಜಾಣ ಕುರುಡತನದಿಂದ ಅಥವಾ ಅವರ ಬೆಂಬಲದೊಂದಿಗೆ ನದಿ ದಡದ ಮರಳು ದಂಧೆ ಪ್ರತಿನಿತ್ಯವೂ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ಕಂಡು ಕಾಣದಂತಿರುವ ಅಧಿಕಾರಿಗಳು ಯಾವ ಉದ್ದೇಶಕ್ಕಾಗಿ ಅಥವಾ ಯಾರ ಅನುಮತಿ ಮೇರೆಗೆ ನದಿ ದಂಡೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ತಡೆಗಟ್ಟಲು ಹಿಂದೇಟು ಹಾಕುತ್ತಿದ್ದಾರೆ ಎ

Top Stories »  



Top ↑