Tel: 7676775624 | Mail: info@yellowandred.in

Language: EN KAN

    Follow us :


ಮುಖ್ಯಮಂತ್ರಿ ತವರಲ್ಲೇ ಜೆಡಿಎಸ್ ಕಛೇರಿ ಧ್ವಂಸ
ಮುಖ್ಯಮಂತ್ರಿ ತವರಲ್ಲೇ ಜೆಡಿಎಸ್ ಕಛೇರಿ ಧ್ವಂಸ

ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಬೆಂಬಲಿಗರು ಪಕ್ಷದ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಟಿಗೆ ಜಯಮುತ್ತು ಮತ್ತು ಅವರ ಬೆಂಬಲಿಗರನ್ನು ಕರೆಯದಿದ್ದಕ್ಕೆ ಆಕ್ರೋಶಗೊಂಡು ಜೆಡಿಎಸ್ ಕಛೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಜೆಡಿಎಸ್ ಒಳಜಗಳ ಬೀದಿಗೆ ಬಂದಿದೆ. ಎರಡು ಬಣಗಳ ನಡುವಿನ ಕಿತ್ತಾಟಕ್ಕೆ ತಾಲೂಕು ಜೆಡಿಎಸ್ ಕಚೇರಿಯ ಕುರ್ಚಿ ಮೇಜುಗಳು ಪುಡಿಪುಡಿಯಾಗಿದ್ದು, ಘರ್ಷಣೆಯ ವೇಳೆ ಕೆಲ ಮುಖಂಡರಿಗೆ  ಪೆಟ್ಟಾಗಿದ

ಪಕ್ಷಕ್ಕೆ ದ್ರೋಹ ಮಾಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ
ಪಕ್ಷಕ್ಕೆ ದ್ರೋಹ ಮಾಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ

ಅನಿತಾ ಕುಮಾರಸ್ವಾಮಿ ಯವರ ಒಡೆತನದ ವಾಹಿನಿಯಲ್ಲಿ ಅವಹೇಳನಾಕಾರಿ ಸುದ್ದಿ ನೋವು ತಂದಿದೆ, ಈ ರೀತಿಯ ತಪ್ಪು ಮಾಹಿತಿ ಯಾರು ನೀಡಿದರೋ ಗೊತ್ತಿಲ್ಲ. ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಪಕ್ಷಕ್ಕೆ ದ್ರೋಹ ಮಾಡಿರುವ ಬಗ್ಗೆ ಸಾಕ್ಷಿ ತೋರಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಸವಾಲು ಹಾಕಿದರು. ಮಂಗಳವಾರ ಶಾಸಕಿ ಅನಿತಾಕುಮಾರಸ್ವಾಮಿ ಒಡೆತನದ ಖಾಸಗಿ ಸುದ್ದಿವಾಹಿನಿಯಲ್ಲಿ ಬಿತ್ತರ ಗೊಂಡಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಪತ್

ಜಯಮುತ್ತು ಗೆ ಅಪಮಾನ, ಅಭಿಮಾನಿಗಳ ಆಕ್ರಂದನ
ಜಯಮುತ್ತು ಗೆ ಅಪಮಾನ, ಅಭಿಮಾನಿಗಳ ಆಕ್ರಂದನ

ರಾಜ್ಯದ ಮುಖ್ಯಮಂತ್ರಿ ಚನ್ನಪಟ್ಟಣ ಕ್ಷೇತ್ರದ ಶಾಸಕ, ಹೆಚ್ ಡಿ ಕುಮಾರಸ್ವಾಮಿ ಯವರ ಪತ್ನಿ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಯವರ ಒಡೆತನದ *ಕಸ್ತೂರಿ* ವಾಹಿನಿಯಲ್ಲಿ ಚನ್ನಪಟ್ಟಣ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹೆಚ್ ಸಿ ಜಯಮುತ್ತು ರವರ ಬಗ್ಗೆ ಪ್ರಸಾರವಾದ ಅಪಪ್ರಚಾರವನ್ನು ವೀಕ್ಷಿಸಿದ ಜೆಡಿಎಸ್ ನ ಬಹುತೇಕ ನಿಷ್ಠಾವಂತ ಕಾರ್ಯಕರ್ತರು ಮತ್ತು ಜಯಮುತ್ತು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ವರದೇಗೌಡರು ಕಾಲವಾದ ನಂತರ ಹಲವು ಗುಂಪುಗಳಾಗಿ ಹೊಡೆದು ಹೋದ ತಾಲ್ಲ

ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಆಪತ್ತು, ವಿಪತ್ತು ಮತ್ತು ಸಂಪತ್ತು
ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಆಪತ್ತು, ವಿಪತ್ತು ಮತ್ತು ಸಂಪತ್ತು

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಪ್ರದೇಶವಿದ್ದು ದೊಡ್ಡ ಮಣ್ಣುಗುಡ್ಡೆ, ಚಿಕ್ಕ ಮಣ್ಣುಗುಡ್ಡೆ ಮತ್ತು ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿದಂತೆ ಎಲ್ಲಾ ಕಡೆಯು ಹಂಚಿಹೋಗಿದೆ, ಇದರಲ್ಲಿ ಸರ್ಕಾರವೇ ಕೆಲವು ಸಂಸ್ಥೆಗಳಿಗೆ, ಪರಿಶಿಷ್ಟ ಜನಾಂಗದವರಿಗೆ ಮತ್ತು ಮುಳುಗಡೆ ಪ್ರದೇಶಗಳಿಗೆ ಕೊಟ್ಟಿದ್ದರೆ ಇನ್ನೂ ಕೆಲವು ಎಕರೆ ಪ್ರದೇಶಗಳು ಖಾಸಗಿಯಾಗಿ ಒತ್ತುವರಿಯಾಗಿವೆ. ಪ್ರಾಣಿ ಪಕ್ಷಿಗಳು ಮತ್ತು ಗಿಡ ಮರಗಳನ್ನು ಬೆಳೆಸಿ ಉಳಿಸಿಕೊಳ್ಳುವುದು, ಆನೆಗಳನ್ನು ತಡೆಗಟ್ಟಿ ರೈತರ ಬ

ಚನ್ನಪಟ್ಟಣ ಎಪಿಎಂಸಿ ಚುನಾವಣೆ ಜೆಡಿಎಸ್ ಮೇಲುಗೈ
ಚನ್ನಪಟ್ಟಣ ಎಪಿಎಂಸಿ ಚುನಾವಣೆ ಜೆಡಿಎಸ್ ಮೇಲುಗೈ

ಚನ್ನಪಟ್ಟಣದ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯೂ ಚುನಾವಣಾಧಿಕಾರಿಯಾದ ದಂಡಾಧಿಕಾರಿ ಯೋಗಾನಂದ ರವರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ನಡೆಯತು. ಕಳೆದ ಅವಧಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದ ಕುಮಾರ್ ಮತ್ತು ಪೂರ್ಣಿಮಾ ರವರ ಅಧಿಕಾರಾವಧಿ ಮುಗಿದಿದ್ದರಿಂದ ಕಳೆದ ತಿಂಗಳು ನಡೆಯಬೇಕಾಗಿದ್ದ ಚುನಾವಣೆಯೂ ಚುನಾವಣಾ ಅಧಿಕಾರಿಯಾದ ಯೋಗಾನಂದ ರವರ ಗೈರು ಹಾಜರಿಯಿಂದ ಮುಂದೂಡಲ್ಪಟ್ಟಿತ್ತು.   ಮೂವರು ನಾಮನಿರ್ದೇಶಿ

ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಸಾಹಿತ್ಯಕ–ಸಾಂಸ್ಕೃತಿಕ ಮನೋಭಿವ್ಯಕ್ತಿತ್ವದ ಎಸ್. ರುದ್ರೇಶ್ವರ ನೇಮಕ
ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಸಾಹಿತ್ಯಕ–ಸಾಂಸ್ಕೃತಿಕ ಮನೋಭಿವ್ಯಕ್ತಿತ್ವದ ಎಸ್. ರುದ್ರೇಶ್ವರ ನೇಮಕ

ಜಾತ್ಯಾತೀತ ಮನೋಧರ್ಮ, ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಅಭಿರುಚಿಯ ಸಮ್ಮಿಳಿತದ ವ್ಯಕ್ತಿತ್ವ ಹೊಂದಿರುವ ಎಸ್. ರುದ್ರೇಶ್ವರ ಅವರನ್ನು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.    ವಿದ್ಯಾರ್ಥಿ ದೆಸೆಯಿಂದಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿಯನ್ನು ಮೈಗೂಡಿಸಿಕೊಂಡು ಬಂದ ರುದ್ರೇಶ್ವರ ಅವರು ಪದವಿ ಓದುತ್ತಿರುವಾಗಲೆ ಸಾಹಿತ್ಯ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡವರು.  

ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರ
ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರ

ಪಾಂಡವಪುರದಿಂದ ಚಿಕ್ಕಬ್ಯಾಡರಹಳ್ಳಿ, ಕನಗನಮರಡಿ, ಟನಲ್ ಹುಲಿಕೆರೆ ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಕನಗನಮರಡಿ ಮತ್ತು ವದೇಸಮುದ್ರ ಗ್ರಾಮದ ನಡುವೆ ಚಾಲಕನ ನಿಯಂತ್ರಣ ತಪ್ಪಿ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರಣ ಹೊಂದಿದ್ದಾರೆ. ಬಸ್ ನ ಚಾಲಕ ತಪ್ಪಿಸಿಕೊಂಡು ಓಡಿಹೋಗಿರುವುದರಿಂದ ಬಸ್ ಕಾಲುವೆಗೆ ಉರುಳಲು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸಿಎಂ ದೌಡು: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಾಮಂದಿಪುರ ಗ್ರಾಮದಲ್ಲಿ ಹೆಚ್

ಸಿ ಎಂ, ಪಿ ಎಂ ಸ್ವಾಗತಕ್ಕೆ ಕಿತ್ತೋಗಿರೋ ರಸ್ತೆಗೆ ಹೊಸ ಅಂಟು ಮಣ್ಣು
ಸಿ ಎಂ, ಪಿ ಎಂ ಸ್ವಾಗತಕ್ಕೆ ಕಿತ್ತೋಗಿರೋ ರಸ್ತೆಗೆ ಹೊಸ ಅಂಟು ಮಣ್ಣು

ಇಂದು ಜೆಡಿಎಸ್ ಪಕ್ಷದ ಮತದಾರ ಮತ್ತು ಮುಖಂಡರು ಗಳಿಗೆ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿಗಳಿಗೆ ಚನ್ನಪಟ್ಟಣದಲ್ಲಿ ಒಂದು ಐತಿಹಾಸಿಕ ದಿನವಾಗಿದೆ. ಕುಟುಂಬದ ಮೂಲ ಹಾಸನ ಜಿಲ್ಲೆಯಾದರೂ ಸಹ ಹೆಚ್ ಡಿ ರೇವಣ್ಣ ಹೊರತುಪಡಿಸಿ ಸದ್ಯ ರಾಜಕೀಯದಲ್ಲಿ ಇರುವವರಿಗೆಲ್ಲರಿಗೂ ರಾಮನಗರ ಜಿಲ್ಲೆ ಅವರ ಕರ್ಮಭೂಮಿ ಹಾಗೂ ಅವರೇ ಹೇಳಿಕೊಳ್ಳುವಂತೆ ರಾಜಕೀಯದ ಅದೃಷ್ಟ ನೆಲವೂ ಹೌದು. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗಡಿ

ಹುಕ್ಕಾ ಮತ್ತು ಮಾದಕ ಪದಾರ್ಥ ಸೇವಿಸಲು ಜಿಲ್ಲಾಧಿಕಾರಿ ಅನುಮತಿ !? ಆರಕ್ಷಕ ಉಪ ನಿರೀಕ್ಷಕ
ಹುಕ್ಕಾ ಮತ್ತು ಮಾದಕ ಪದಾರ್ಥ ಸೇವಿಸಲು ಜಿಲ್ಲಾಧಿಕಾರಿ ಅನುಮತಿ !? ಆರಕ್ಷಕ ಉಪ ನಿರೀಕ್ಷಕ

ಹುಕ್ಕಾ ಮತ್ತು ಮಾದಕ ಪದಾರ್ಥ ಸೇವಿಸಲು ಜಿಲ್ಲಾಧಿಕಾರಿ ಅನುಮತಿ !? ಆರಕ್ಷಕ ಉಪ ನಿರೀಕ್ಷಕ ರಾಮನಗರ ಬಿಡದಿ ನಡುವೆ ಇರುವ ಮಾಯಗಾನಹಳ್ಳಿ ಗ್ರಾಮದ ಹೆದ್ದಾರಿಯಲ್ಲಿ ರಾಸ್ತಾ ಕೆಫೆ ಎಂಬ ಹೋಟೆಲ್ ಇದ್ದು ಆ ಹೋಟೆಲ್ ನಲ್ಲಿ ತಡರಾತ್ರಿವರೆಗೂ ಹುಕ್ಕಾ ಮತ್ತು ಮಾದಕವಸ್ತುಗಳನ್ನು ಸೇವಿಸುತ್ತಿದ್ದು ಕೂಗಳತೆ ದೂರದಲ್ಲಿಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಇರುವುದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಲ್ಲಿನ ಪ್ರಾಂಶುಪಾಲರುಗಳು

ಕೊಪ್ಪ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ನದಿಗೆ ಕಲುಸಿತ ನೀರು
ಕೊಪ್ಪ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ನದಿಗೆ ಕಲುಸಿತ ನೀರು

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ  ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟದಿಂದಾಗಿ ಶಿಂಷಾ ನದಿಗೆ ಕಲುಷಿತ ನೀರು ಸೇರ್ಪಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಸ್ಥಗಿತ ಗೊಳಿಸಲಾಗಿದೆ.

Top Stories »  



Top ↑