Tel: 7676775624 | Mail: info@yellowandred.in

Language: EN KAN

    Follow us :


ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿ ಇಬ್ಬರು ಸಾವು*
ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿ ಇಬ್ಬರು ಸಾವು*

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಗೆ ತೆರಳಲು ಮಾಲೆ ಧರಿಸಿದ ಭಕ್ತರು ಇಂದು ಅದೇ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಬೆಟ್ಟದ ತಿಮ್ಮಪ್ಪ ಸ್ವಾಮಿಯ ದರ್ಶನ ಮಾಡಿ ಪ್ರಸಾದ ಸೇವಿಸಿ ಹಿಂದಿರುಗುವ ವೇಳೆ ವಾಹನ ಉರುಳಿದ್ದು ಇಬ್ಬರು ಸ್ಥಳದಲ್ಲಿಯೇ ಅಸುನೀಗಿ ಐದಾರು ಮಂದಿಗೆ ಗಾಯಗಳಾಗಿವೆ.ಬ

ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ವತಿಯಿಂದ ಗೀತಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ
ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ವತಿಯಿಂದ ಗೀತಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ‘ಮಹಾಕವಿ’ ಪೀಠದ ಮೇಲೆ ಕೂರುವ ಅರ್ಹತೆ ಪಡೆದ ಏಕೈಕ ಸಾಹಿತಿ ಕುವೆಂಪು, ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದದ್ದೂ, ವೈವಿಧ್ಯಮಯವಾದದ್ದೂ, ಮೌಲಿಕವಾದದ್ದೂ ಆಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇರ್ಶಕ ಎಂ.ರಾಜು ತಿಳಿಸಿದರು.ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ದೇಜಗೌ ಶತಮಾನೋತ್ಸವ ಹಾಗೂ ಕುವೆಂಪು ಜ್ಞಾನಪೀಠ ಪ್ರಶಸ್ತಿ ಪಡೆದ ಸ್ವರ್ಣ ಮಹೋತ್ಸವದ

ಮಧುಕರ್ ಶೆಟ್ಟಿ ಸಾವು ತನಿಖೆಗೆ ಒತ್ತಾಯ
ಮಧುಕರ್ ಶೆಟ್ಟಿ ಸಾವು ತನಿಖೆಗೆ ಒತ್ತಾಯ

ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ ಮಧುಕರ್ ಶೆಟ್ಟಿಯವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ದೇಹ ಇಂತಹ ಖಾಯಿಲೆಗೆ ಸಾಯುವಂತದ್ದಲ್ಲ, ಸಮಾಜದ ಒಳಿತಿಗಾಗಿ ಸದಾ ಮಿಡಿಯುವ ಹೃದಯವಂತ ಹೆಚ್೧ಎನ್೧ ಖಾಯಿಲೆಗೆ ಮರಣಹೊಂದುತ್ತಾರೆಂದರೆ ಅವರನ್ನು ಕಂಡ ಸಾರ್ವಜನಿಕರು ನಂಬಲು ಸಾಧ್ಯವಿಲ್ಲ, ಅವರ ಸಾವು ಖಾಯಿಲೆಯ ಸೋಂಕಿನಿಂದಾದ ಸಾವೋ ? ಅಥವಾ ಸಂಚು ಮಾಡಿ ಯಾರಾದರೂ ಕೊಲೆಗೈದಿದ್ದಾರೋ ? ಎಂದು ಸಾರ್ವಜನಿಕರಿಗೆ ತಿಳಿಯಬೇಕೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉನ್ನತ ಮಟ್ಟದ ತನಿಖೆಗೆ ಆದ

ಸರ್ಕಾರಿ ಶಾಲೆ ಮರು ಉದ್ಘಾಟನೆ
ಸರ್ಕಾರಿ ಶಾಲೆ ಮರು ಉದ್ಘಾಟನೆ

ಚನ್ನಪಟ್ಟಣ ತಾಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿ ವಾಲೇಮರದ ದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳು ಬಾರದ್ದರಿಂದ ಶಾಲೆಯನ್ನು ಮುಚ್ಚಿ ಐದು ವರ್ಷಗಳಾಗಿತ್ತು. ಈಗ ೧೨  ಮಕ್ಕಳು ಶಾಲೆಗೆ ಬರಲು ಸಿದ್ದವಾಗಿರುವುದರಿಂದ ಶಿಕ್ಷಣ ಇಲಾಖೆಯ ಆದೇಶದಂತೆ ಈ ದಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ಸೀತಾರಾಮು  ರವರು ಶಾಲೆಯನ್ನು ಮರು ಉದ್ಘಾಟನೆ ಮಾಡುವುದರೊಂದಿಗೆ ಚಾಲನೆ ನೀಡಿದರು.

ಹೊಸವರ್ಷದ ಸಂಭಮಚಾರಣೆ
ಹೊಸವರ್ಷದ ಸಂಭಮಚಾರಣೆ

ರಾಮನಗರದ ಭಾವಸಾಗರ ಕ್ಷತ್ರೀಯ ರುಕ್ಮಾಯಿ ಮಹಿಳಾ ಮಂಡಳಿಯು ತಮ್ಮ ಕಚೇರಿಯಲ್ಲಿ  ೨೦೧೯ ರ ಹೊಸವರ್ಷದ ಸಂಭಮಚಾರಣೆ ಪ್ರಯುಕ್ತ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ  ಸಂಘದ ಸದ್ಸ್ಯರು  ಹಾಗೂ  ಸಂಘದ ಹಿತೈಷಿಗಳು ಪಾಲ್ಗೊಳ್ಳುವ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಿದರು.

ಮೊದಲು ನನ್ನ ಮನೆಯ ದೀಪ ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆ ಬೆಳಗಬೇಕು ಚಕ್ಕೆರೆ ಶಿವಶಂಕರ್
ಮೊದಲು ನನ್ನ ಮನೆಯ ದೀಪ ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆ ಬೆಳಗಬೇಕು ಚಕ್ಕೆರೆ ಶಿವಶಂಕರ್

ಮೊದಲು ನಮ್ಮ ಮನೆಯ ದೀಪ ಉರಿದು ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆಯ ದೀಪ ಬೆಳಗಬೇಕೆ ವಿನಹ ನಮ್ಮ ಮನೆಯನ್ನೇ ಉರಿಸಿಕೊಂಡು ಬೇರೆಯವರ ಮನೆಯ ದೀಪ ಬೆಳಗಲು ಬಿಡಬಾರದು ಎಂದು ಮಾರ್ಮಿಕವಾಗಿ ನುಡಿದರು, ಅದಕ್ಕೆ ವಿವರಣೆ ನೀಡಿದ ಶಿವಶಂಕರ್ ರವರು ಮೊದಲು ನನ್ನೂರಿನ  ಸಾಧಕರನ್ನು ಮೊದಲು ನೆನೆದು ರಾಜ್ಯ, ರಾಷ್ಟ್ರದ ಸಾಧಕರನ್ನು ನೆನೆಯಬೇಕು ಎಂದರು.

ಇರುಳಿಗ ಸಮುದಾಯದ ಕುಟುಂಬಳಿಗೆ ಸ್ವೆಟರ್ ವಿತರಣೆ
ಇರುಳಿಗ ಸಮುದಾಯದ ಕುಟುಂಬಳಿಗೆ ಸ್ವೆಟರ್ ವಿತರಣೆ

ತಾಲ್ಲೂಕಿನ ಕೂಟಗಲ್ ಬಳಿ ಇರುವ ಇರುಳಿಗ ಸಮುದಾಯದ ಕುಟುಂಬಗಳಿಗೆ ಸಂಶೋಧನಾವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.        ರಾಷ್ಟ್ರೀಯ ಗ್ರ

ಚನ್ನಪಟ್ಟಣದ ಚಚ್೯ಗಳಲ್ಲಿ ಕ್ರಿಸ್ತನ ಆರಾಧನೆ
ಚನ್ನಪಟ್ಟಣದ ಚಚ್೯ಗಳಲ್ಲಿ ಕ್ರಿಸ್ತನ ಆರಾಧನೆ

ಇಂದು ಡಿಸೆಂಬರ್ ೨೫ ಕ್ರೈಸ್ತ ಭಾಂಧವರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ, ನಗರದಲ್ಲಿರುವ ಎಲ್ಲಾ ಚಚ್೯ಗಳಲ್ಲಿಯೂ ಕ್ರೈಸ್ತಮತದವರೆಲ್ಲರೂ ಒಗ್ಗೂಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿಯನ್ನು ಹಂಚಿ ಸಂಭ್ರಮಿಸುವ ಸಮಯವಿದು.ನಗರದಲ್ಲಿನ ಎಲ್ಲಾ ಚಚ್೯ಗಳು ಇಂದು ಜಗಮಗಿಸುವ ಅಲಂಕಾರದಿಂದ ಕೂಡಿದ್ದು ಬೆಳಿಗ್ಗೆಯಿಂದಲೇ ಪಾದ್ರಿಗಳ ಸಮ್ಮುಖದಲ್ಲಿ ದೇವರ ಆರಾಧನೆಯನ್ನು ಮಾಡಿ ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಬಂಧುಗಳ ಮನೆಗೆ

ಹಲವಾರು ಅಡೆತಡೆಗಳ ನಡುವೆ ಎದ್ದು ನಿಲ್ಲುವ ಪ್ರಯತ್ನ , ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು
ಹಲವಾರು ಅಡೆತಡೆಗಳ ನಡುವೆ ಎದ್ದು ನಿಲ್ಲುವ ಪ್ರಯತ್ನ , ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು

ತಾಲ್ಲೂಕಿನಲ್ಲಿ ಹದಿನೈದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಅರವತ್ತೊಂದು ಉಪ ಆರೋಗ್ಯ ಕೇಂದ್ರಗಳಿವೆ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಸ್ಥಳಿಯವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೇ ಇನ್ನೂ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ ಟಿ ಹೆಚ್ ರಾಜು ರವರು ತಿಳಿಸಿದರು.

25ರಂದು ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣೆ
25ರಂದು ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣೆ

ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ತಾಲ್ಲೂಕಿನ ಕೂಟಗಲ್ ಬಳಿ ವಾಸವಾಗಿರುವ ಇರುಳಿಗ ಸಮದಾಯದ ಕುಟುಂಬಗಳಿಗೆ ಸ್ವೆಟರ್‌ ವಿತರಣಾ ಕಾರ್ಯಕ್ರಮ ದಿನಾಂಕ 25ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

Top Stories »  



Top ↑