Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ಕಾನೂನು ಸುವ್ಯವಸ್ಥೆ ಬಗ್ಗೆ ಪತ್ರಕರ್ತರೊಂದಿಗೆ ಡಿವೈಎಸ್ಪಿ ಸಂವಾದ
ತಾಲ್ಲೂಕು ಕಾನೂನು ಸುವ್ಯವಸ್ಥೆ ಬಗ್ಗೆ ಪತ್ರಕರ್ತರೊಂದಿಗೆ ಡಿವೈಎಸ್ಪಿ ಸಂವಾದ

ಹೊಸದಾಗಿ ನೇಮಕವಾಗಿರುವ ಡಿವೈಎಸ್ಪಿ ಮಲ್ಲೇಶ್ ರವರು ತಾಲ್ಲೂಕಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಸ್ಥಳೀಯ ಪರ್ತಕರ್ತರ ಸಲಹೆ ಸೂಚನೆಗಳನ್ನು ಆಲಿಸಿದರು. ನಗರ ಠಾಣೆಯ ಅವರ ಕಛೇರಿಯಲ್ಲಿ ಅವರು ಪತ್ರಕರ್ತರನ್ನು ಆಹ್ವಾನಿಸಿ ಮಾತನಾಡಿ ನಾನು ಪೋಲಿಸ್ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿ ಈಗ ಚನ್ನಪಟ್ಟಣಕ್ಕೆ ಡಿವೈಎಸ್ಪಿ ಯಾಗಿ ಬಡ್ತಿ ಹೊಂದಿ ಬಂದಿದ್ದೇನೆ, ಇಲ್ಲಿಯ ಕಾನೂನು ಮೂಲಕ ಏನೇನು ಅಭಿವೃದ್ಧಿ ಆಗಬೇಕೋ ತಮ್ಮ ಹಾಗೂ ಸಾರ್ವಜನಿಕ ಸಲಹೆಯ ಮೇರೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳು

ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಗಿ ಗೋವಿಂದಳ್ಳಿ ನಾಗರಾಜು ಆಯ್ಕೆ
ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಗಿ ಗೋವಿಂದಳ್ಳಿ ನಾಗರಾಜು ಆಯ್ಕೆ

ಪಿ ಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಗುತ್ತಿಗೆದಾರ ಗೋವಿಂದಳ್ಳಿ ನಾಗರಾಜು ಇಂದು ಅವಿರೋಧವಾಗಿ ಆಯ್ಕೆಯಾದರು. ಪಿ ಎಲ್ ಡಿ ಬ್ಯಾಂಕ್ ನ ಸಭಾಂಗಣದಲ್ಲಿ ಸಭೆ ಸೇರಿದ ಎಲ್ಲಾ ಪಕ್ಷದ ಸ್ಥಳೀಯ ಮುಖಂಡರು ಸೇರಿ ಗೋವಿಂದಳ್ಳಿ ನಾಗರಾಜು ರವರನ್ನು ಅವಿರೋಧವಾಗಿ ಆಯ್ಕೆಮಾಡಿ ಅಭಿನಂದಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ನಾಗರಾಜು ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ನೂತನ ನಿರ್ದೇಶಕರ ಸಹಕಾರದಿಂದ ಬ್ಯಾಂಕ್ ನ್ನು ಸದೃಢವಾಗಿ ಪುನಶ್ಚೇತನಗೊಳಿಸಲು

ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ಪರಿಶೀಲನೆ
ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ಪರಿಶೀಲನೆ

ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಗೋ ರಾ ಶ್ರೀನಿವಾಸ ರವರ ವಿಶೇಷ ವರದಿಗೆ ಸ್ಪಂದನೆ. ನಮ್ಮ  ಪತ್ರಿಕೆಯಲ್ಲಿ ಪ್ರಕಟವಾಗಿದ್ದ  ಸಾರ್ವಜನಿಕ ಆಸ್ಪತ್ರೆಯ ಅಧ್ವಾನದ ಬಗ್ಗೆ    ಬೆಳಕು ಚಲ್ಲಿದ ವಿಶೇಷ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ  ಕ್ಯಾಪ್ಟನ್ ಡಾ ರಾಜೇಂದ್ರ ರವರು ಇಂದು ಆಸ್ಪತ್ರೆಗೆ ದಿಢೀರ್ ಭೆಟಿ ನೀಡಿ ಪರಿಶೀಲನೆ ನಡೆಸಿದರು.

ಕಸಾಪ ವತಿಯಿಂದ ಕವಿ ಕಾವ್ಯ ಸಮ್ಮೇಳನ
ಕಸಾಪ ವತಿಯಿಂದ ಕವಿ ಕಾವ್ಯ ಸಮ್ಮೇಳನ

ದಿನಾಂಕ ೦೮/೦೯/೧೮ ರ ಶನಿವಾರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕೂರಣಗೆರೆ ಕೃಷ್ಣಪ್ಪ ರವರ ಸಮ್ಮೇಳಾಧ್ಯಕ್ಷತೆಯಲ್ಲಿ ಕವಿ-ಕಾವ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ತಿಳಿಸಿದರು. ಅವರು ಮಂಗಳವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   ಕೊಡಗಿನ ಸಂತ್ರಸ್ತರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ

ಐ.ಬಿ.ಪಿ.ಎಸ್. ಬ್ಯಾಂಕ್ ಪರೀಕ್ಷೆಗೆ ಉಚಿತ ಪೂರ್ವಸಿದ್ಧತಾ ತರಬೇತಿ ಕಾರ್ಯಕ್ರಮ
ಐ.ಬಿ.ಪಿ.ಎಸ್. ಬ್ಯಾಂಕ್ ಪರೀಕ್ಷೆಗೆ ಉಚಿತ ಪೂರ್ವಸಿದ್ಧತಾ ತರಬೇತಿ ಕಾರ್ಯಕ್ರಮ

ರಾಮನಗರದ ರೋಟರಿ ಸಿಲ್ಕ್ ಸಿಟಿ, ಬೆಂಗಳೂರು ರಾಜರಾಜೇಶ್ವರಿ ನಗರ ಸೆಂಟಿನಲ್ ಕ್ಲಬ್‌ಗಳು ಸಂಯುಕ್ತವಾಗಿ ನವೆಂಬರ್ ನಲ್ಲಿ ನಡೆಯುವ ಐಬಿಪಿಎಸ್ ಪರೀಕ್ಷೆಯ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸುತ್ತಿವೆ. ಸುವರ್ಣಾವಕಾಶ !   ಸಂಪೂರ್ಣ ಉಚಿತವಾಗಿರುವ ಈ ಶಿಬಿರವನ್ನು ವಿಶೇಷವಾಗಿ ಕಳೆದ ೨೮ ವರ್ಷಗಳಿಂದ ಇಲ್ಲಿಯವರೆಗೆ ೨.೫ ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟು ಸುಮಾರು ೩೦ ಸಾವಿರ ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೊÃಗವಕಾ

ಮುಖ್ಯಮಂತ್ರಿ ತವರಲ್ಲಿ ಮೂಲಭೂತ ಸೌಕರ್ಯವಿಲ್ಲದ
ಮುಖ್ಯಮಂತ್ರಿ ತವರಲ್ಲಿ ಮೂಲಭೂತ ಸೌಕರ್ಯವಿಲ್ಲದ

ಸಾರ್ವಜನಿಕ ಆಸ್ಪತ್ರೆ ಮುಖ್ಯಮಂತ್ರಿ ತವರು ಚನ್ನಪಟ್ಟಣದಲ್ಲಿ ಸಾರ್ವ ಜನಿಕ ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಸದ್ಯ ಎಲ್ಲಾ ಹುದ್ದೆಗಳು ಸೇರಿ ತೊಂಭತ್ತೆ ರಡು ಹುದ್ದೆಗಳಿರಬೇಕಾಗಿತ್ತು, ಆದರೆ ಇರುವುದು ಕೇವಲ ಅರವತ್ಮೂರು ಹುದ್ದೆ ಮಾತ್ರ ಇನ್ನು ಇಪ್ಪ ತ್ತೊಂಭತ್ತು ಹುದ್ದೆಗಳು ಖಾಲಿ ಇವೆ. ಎಲ್ಲಾ ಔಷಧಗಳು ದೊರೆಯುವುದಿಲ್ಲ ಜನೌಷಧ ಮಳಿಗೆಯು ಸೇರಿ ಎರಡು ಮೆಡಿಕಲ್ ಅಂಗಡಿಗಳಿದ್ದರು ಇದ್ದರೂ

ಕೇಶಮುಂಡನ ಮಾಡಿಸಿಕೊಂಡು ವಾಜಪೇಯಿಗೆ ಶ್ರಾದ್ಧ
ಕೇಶಮುಂಡನ ಮಾಡಿಸಿಕೊಂಡು ವಾಜಪೇಯಿಗೆ ಶ್ರಾದ್ಧ

ರಾಮನಗರ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಾದ್ಧವನ್ನು ಅಭಿಮಾನಿಯೊಬ್ಬರು ಕೇಶ ಮುಂಡನ ಮಾಡಿಸಿಕೊಂಡು, ಅನ್ನ ಸಂತರ್ಪಣೆ ಮಾಡುವ ಮೂಲಕ ನೆರವೇರಿಸಿದರು. ಜಿಲ್ಲಾ ಬಿಜೆಪಿ ಘಟಕದ ಮಾಧ್ಯಮ ಪ್ರಮುಖ್ ಆಗಿರುವ ರಮೇಶ್, ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಬಳಿ ಸೋಮವಾರ ಬೆಳಗ್ಗೆ ಕೇಶಮುಂಡನ ಮಾಡಿಸಿಕೊಂಡು ವಾಜಪೇಯಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಾಜಪೇಯಿ ಈ ದೇಶ ಕಂಡು ಅತ್ಯುತ್ತಮ ಪ್ರಧಾನ ಮಂತ್ರಿಯಾಗಿ, ಆ ಹುದ್ದೆಗೆ ಗೌರವ ತಂದ

ಜ್ಞಾನ ವಿಕಾಸ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನೆ
ಜ್ಞಾನ ವಿಕಾಸ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನೆ

ರಾಮನಗರ: ಗುರಿ ಮತ್ತು ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದರೆ ಐಎಎಸ್ ಮತ್ತು ಐಪಿಎಸ್ ಅಸಾಧ್ಯವಾದ ಪರೀಕ್ಷೆಗಳೇನಲ್ಲ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಹೇಳಿದರು. ನಗರದ ಗುರುಭವನದಲ್ಲಿ ಸೋಮವಾರ ದೇಸಿ ಸ್ಕಿಲ್ಸ್ ಜ್ಞಾನ ವಿಕಾಸ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗೆ ತನ್ನ ಭವಿಷ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಕನಸು ಮತ್ತು ಸ್ಪಷ್ಟ ಗುರಿ ಇರಬೇಕು. ನಂತರ ತನ್

ಎಂಟನೇ ವಾಡ್೯ನಲ್ಲಿ ವಿದ್ಯುತ್ ಕಂಬ ಸೇರಿಸಿಕೊಂಡೇ ಚರಂಡಿ ನಿರ್ಮಾಣ 
ಎಂಟನೇ ವಾಡ್೯ನಲ್ಲಿ ವಿದ್ಯುತ್ ಕಂಬ ಸೇರಿಸಿಕೊಂಡೇ ಚರಂಡಿ ನಿರ್ಮಾಣ 

ನಗರದ ಸಿಎಂಸಿ ಬಡಾವಣೆಯಿಂದ ಎಂಟನೇ ವಾಡ್೯ ರಾಜಾ ಕೆಂಪೇಗೌಡ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಗರೊತ್ಥಾನ ಅನುದಾನದಡಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿಯೂ ಬಹುತೇಕ ನಿರ್ಮಾಣವಾಗಿದೆ. ಈ ಚರಂಡಿ ಮಧ್ಯದಲ್ಲಿ ಸಕ್ರಿಯ ಎರಡು ವಿದ್ಯುತ್ ಕಂಬಗಳಿದ್ದು ಅವನ್ನು ವರ್ಗಾಯಿಸದೇ ಮಧ್ಯ ಸೇರಿಸಿಕೊಂಡೇ ನಿರ್ಮಾಣ ಮಾಡಿದ್ದು ಗುತ್ತಿಗೆದಾರ ಮತ್ತು ವಾಡ್೯ನ ಸದಸ್ಯರು, ಹಾಗೂ ಸಂಬಂಧಿಸಿದ ಅಧಿಕಾರಿಗಳ ಬೇಜಾವಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.

ಕೊಡಗಿನ ಸಂತ್ರಸ್ತರಿಗೆ ನೆರವು ನೀಡಿದ ನಟ ಚೇತನ್ ಜೊತೆ ಚನ್ನಪಟ್ಟಣದ ಹುಡುಗರು
ಕೊಡಗಿನ ಸಂತ್ರಸ್ತರಿಗೆ ನೆರವು ನೀಡಿದ ನಟ ಚೇತನ್ ಜೊತೆ ಚನ್ನಪಟ್ಟಣದ ಹುಡುಗರು

ಭೀಕರ ಮಳೆಗೆ ತುತ್ತಾಗಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡವ ರಿಗೆ ಚಲನಚಿತ್ರ ನಟ ಚೇತನ್ ರವರ ಜೊತೆಗೆ ನಮ್ಮ ಚನ್ನಪಟ್ಟಣದ ಹುಡುಗರು ಸೇರಿದಂತೆ ಹಲವರು ನಿತ್ಯ ಅಗತ್ಯ ವಸ್ತುಗಳನ್ನು ವಿತರಿಸಿದರು. ಚೇತನ್ ಕಷ್ಟ ಯಾರಿಗೆ ಬಂದರೂ ಅದು ನಮಗೆ ಒದಗಿಬಂದ ಕಷ್ಟ ಎಂದು ತಿಳಿದು ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು, ಕೊಡಗು ಹಿಂದೆ ಹೇಗಿತ್ತು ಎಂಬುದನ್ನು ಮನಗಂಡು ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಕೊಡಗು ಜಿಲ್ಲೆಯನ್ನು ನವನಿರ್ಮಾಣ ಮ

Top Stories »  



Top ↑