Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಹನುಮ ಜಯಂತಿ
ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಹನುಮ ಜಯಂತಿ

ಶ್ರೀ ರಾಮ ಭಕ್ತ, ಅಂಜನಿ ಪುತ್ರ, ಭೀಮ ಸಹೋದರ ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ಜನ್ಮ ತಳೆದ ಶ್ರೀ ಹನುಮನ ಜಯಂತಿಯನ್ನು ತಾಲ್ಲೂಕಿನ ಹನುಮ ದೇಗುಲಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು, ದೇವರ ವಿಗ್ರಹಕ್ಕೆ ಹಲವಾರು ರೀತಿಯ ಅಲಂಕಾರ ಮಾಡಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವನ್ನು ಹಮ್ಮಿಕೊಳ್ಳಲಾಗಿತ್ತು.ಶ್ರೀ ಕೆಂಗಲ್ ಆಂಜನೇಯ ಸ್ವಾಮಿತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇ

ಹಲವು ಬೇಡಿಕೆಗಳಿಗಾಗಿ, ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಸ್ಕರ
ಹಲವು ಬೇಡಿಕೆಗಳಿಗಾಗಿ, ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಸ್ಕರ

ಹಲವಾರು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕೆಂದು ಕೇಂದ್ರ ಅಂಚೆ ನೌಕರರು ನಗರದ ಅಂಚೆ ಕಚೇರಿಯ ಮುಂದೆ ನಿನ್ನೆಯಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ.ಕಮಲೇಶ್ ಚಂದ್ರ ರವರ ಏಳನೇ ವೇತನ ಆಯೋಗದ ಶಿಫಾರಸ್ಸು ಮಾಡುವುದು, ಗ್ರ್ಯಾಚ್ಯುಯಿಟಿ ಹಣ ಹೆಚ್ಚಳ ಮಾಡುವುದು, ಶೇಕಡಾ ಹತ್ತರಷ್ಟು ಟಿ ಆರ್ ಸಿ ಎ ವೇತನ ಹೆಚ್ಚಳ, ವಾರ್ಷಿಕ ಮೂವತ್ತು ದಿನ ರಜೆ, ನೌಕರರ ತಲಾ ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ

ಗ್ರಾಮ ಪಂಚಾಯತ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಬೆವರಿಳಿಸಿದ ಸಿಇಓ*
ಗ್ರಾಮ ಪಂಚಾಯತ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಬೆವರಿಳಿಸಿದ ಸಿಇಓ*

ಇಂದು ನಡೆದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು ಮತ್ತು ಸದಸ್ಯರ ದೂರಿನ ಮೇರೆಗೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಸಿಇಓ ಮುಹಿಲನ್ ರವರಿಗೆ ದೂರುಗಳ ಸುರಿಮಳೆಗೈದ ಕಾರಣ ಸಿಇಓ ರವರು ಅಧಿಕಾರಿಗಳ ವಿರುದ್ಧ ಗರಂ ಆದರು.

ಬಿಜಿಎಸ್ ವಲ್೯್ಡ ಸ್ಕೂಲ್ ಮಕ್ಕಳು ಕರಾಟೆ ಚಾಂಪಿಯನ್‌
ಬಿಜಿಎಸ್ ವಲ್೯್ಡ ಸ್ಕೂಲ್ ಮಕ್ಕಳು ಕರಾಟೆ ಚಾಂಪಿಯನ್‌

ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ರಾಮನಗರ ಶಾಖೆಯ ಬಿಜಿಎಸ್ ವಲ್ಡ್೯ ಸ್ಕೂಲ್ ನ ಮಕ್ಕಳು ಬೆಂಗಳೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಪ್ಪತ್ತೊಂದು ಪದಕಗಳನ್ನು ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ರಾಮನಗರ ದ ಅರ್ಚಕರಹಳ್ಳಿಯ ಬಿಜಿಎಸ್ ವಲ್ಡ್೯ ಸ್ಕೂಲ್ ನ ಮಾಧ್ಯಮಿಕ ಶ

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ವನಜ ಉಪಾಧ್ಯಕ್ಷರಾಗಿ ಬಿಳಿಯಪ್ಪ ಆಯ್ಕೆ
ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ವನಜ ಉಪಾಧ್ಯಕ್ಷರಾಗಿ ಬಿಳಿಯಪ್ಪ ಆಯ್ಕೆ

ಟೆಪಿಸಿಎಂಎಸ್ ಗೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ವನಜ ಮತ್ತು ಉಪಾಧ್ಯಕ್ಷರಾಗಿ ಬಿಳಿಯಪ್ಪ ಅವಿರೋಧವಾಗಿ ಆಯ್ಕೆಯಾದರು.ನಗರದ ಟಿಎಪಿಸಿಎಂಎಸ್ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಯೋಗಾನಂದ ರವರು ಕಾರ್ಯನಿರ್ವಹಿಸಿದರು, ಇದೇ ವೇಳೆ ವೃತ್ತ ನಿರೀಕ್ಷಕರು ಸೇರಿದಂತೆ ಹೆಚ್ಚಿನ ಪೋಲಿಸ್ ಸಿಬ್ನಂದಿಯನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿತ್ತು.

ತಾಲ್ಲೂಕಿನೆಲ್ಲೆಡೆ ಅದ್ದೂರಿ ವೈಕುಂಠೋತ್ಸವ
ತಾಲ್ಲೂಕಿನೆಲ್ಲೆಡೆ ಅದ್ದೂರಿ ವೈಕುಂಠೋತ್ಸವ

ತಾಲ್ಲೂಕಿನಲ್ಲಿ ನೆಲೆಸಿರುವ ಶ್ರೀ ತಿರುಪತಿ ತಿಮ್ಮಪ್ಪನ ಅಪರಾವತಾರವಾದ ಹಲವಾರು ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವನ್ನು ಏರ್ಪಡಿಸಲಾಗಿತ್ತು.ಶ್ರೀ ವರದರಾಜ ಸ್ವಾಮಿ ದೇವಸ್ಥಾನನಗರದ ಕೋಟೆಯಲ್ಲಿ ನೆಲೆಸಿರುವ ಐದುಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ವರದರಾಜ ಸ್ವಾಮಿಯ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭಗೊಂಡ ಪೂಜೆಯು ಅದ್ದೂರಿಯಾಗಿ ನೆ

ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಮಕ್ಕಳಿಗೆ   ಕ್ರೀಡೋಪಕರಣಗಳ ವಿತರಣೆ
ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಮಕ್ಕಳಿಗೆ ಕ್ರೀಡೋಪಕರಣಗಳ ವಿತರಣೆ

ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ದಿನಾಂಕ 12/12/2018 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬಾಲಗೇರಿ ಶಾಲಾ ಮಕ್ಕಳಿಗೆ  ಕ್ರೀಡೋಪಕರಣಗಳ ವಿತರಣೆ ಮಾಡುವ 

ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಉಂಟು, ಯಾರೇ ತಪ್ಪು ಮಾಹಿತಿ ನೀಡಿದರೂ ಕಠಿಣ ಕ್ರಮ ಆಡಳಿತಾಧಿಕಾರಿ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಉಂಟು, ಯಾರೇ ತಪ್ಪು ಮಾಹಿತಿ ನೀಡಿದರೂ ಕಠಿಣ ಕ್ರಮ ಆಡಳಿತಾಧಿಕಾರಿ.

ಪ್ರತಿದಿನ ಒಂದೂವರೆ ಸಾವಿರ ರೋಗಿಗಳು ತಾಲ್ಲೂಕಿನಲ್ಲಿ ರೋಗಿಗಳಿಗೆ ಬೇಕಾದ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕ ಆಸ್ಪತ್ರೆ ಹೊಂದಿದೆ, ಪ್ರತಿ ದಿನವೂ ಒಂದೂವರೆ ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜಿಲ್ಲೆಯಲ್ಲಿ ನಂಬರ್ ವನ್ ಆಸ್ಪತ್ರೆ ಆಗುವತ್ತ ಕೊಂಡೊಯ್ಯಲು ಶ್ರಮ ವಹಿಸುತ್ತಿದ್ದೇವೆ, ನಮ್ಮ ವೈದ್ಯರುಗಳಾಗಲಿ ಅಥವಾ ಇನ್ನಿತರ ಸಿಬ್ಬಂದಿಗಳಾಗಲಿ ಸಾರ್ವಜನಿಕ ಆಸ್ಪತ್ರೆ ಹೊರತುಪಡಿಸಿ ಖಾಸಗಿ ಆಸ್ಪತ್ರೆಗೆ ಹೋಗಲು ತಿ

ಬಡವರ ಹಸಿವು ನೀಗಲು ಇಂದಿರಾ ಕ್ಯಾಂಟೀನ್, ಡಿ ಕೆ ಸುರೇಶ್
ಬಡವರ ಹಸಿವು ನೀಗಲು ಇಂದಿರಾ ಕ್ಯಾಂಟೀನ್, ಡಿ ಕೆ ಸುರೇಶ್

ಬಡವರ ಹಸಿವೆಯನ್ನು ನೀಗಿಸಲು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುತ್ತಿದೆ, ಇದರ ಸದುಪಯೋಗವನ್ನು ಎಲ್ಲಾ ಬಡವರು ಪಡೆದುಕೊಳ್ಳಬೇಕು, ಉಳ್ಳವರು ಬಡವರಿಗೆ ಅನುಕೂಲ ಕಲ್ಪಿಸಿ ಉದಾರತೆ ಮೆರೆಯಬೇಕು, ಪ್ರತಿನಿತ್ಯ ಪ್ರತಿ ವೇಳೆ ಐದುನೂರು ಮಂದಿಯಂತೆ ಒಂದೂವರೆ ಸಾವಿರ ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಚನ್ನಪಟ್ಟಣ ದಲ್ಲಿ ಅನಿತಾ ದರ್ಬಾರ್ ಬಿಜೆಪಿಗರ ಆರೋಪ

ಮುಖ್ಯಮಂತ್ರಿ ತವರುಜಿಲ್ಲೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಅವಳಿ ನಗರವೆಂದೇ ಉಲ್ಲೇಖಗೊಂಡಿರುವ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಜಯಶಾಲಿಗಳಾಗಿದ್ದು, ಎರಡು ಕ್ಷೇತ್ರದಲ್ಲೂ ಅನಿತಾ ಕುಮಾರಸ್ವಾಮಿ ಯವರು ತಮ್ಮ ಅಂಧ ಮತ್ತು ಏಕಮುಖಿಯಾಗಿ ಅಧಿಕಾರ ಚಲಾಯಿಸುತ್ತಿರುವುದರಿಂದ ಕ್ಷೇತ್ರಗಳಲ್ಲಿ ಅರಾಜಕತೆ ತಾಂಡವವಾಡುತ್ತಿರುವುದಲ್ಲದೆ ಮುಖ್ಯಮಂತ್ರಿ  ಹೆಚ್‌,ಡಿ.ಕುಮಾರಸ್ವಾಮಿ ವತಿಯಿಂದ ತಾಲೂಕಿಗೆ ಯಾವುದೇ ರೀತಿಯ ಹೊಸ ಕೊಡುಗೆಯನ್ನು ನೀಡದೆ ಈ ಕ್ಷೇತ್ರದ ಮತದಾರರಿಗೆ ವಂಚಿಸು

Top Stories »  



Top ↑