ಪ್ರತಿಸ್ಪರ್ಧಿಗೆ ಜ್ಞಾನವೇ ಮುಖ್ಯ ಅಸ್ತ್ರ ಪಿ ಬಿ ಬಸವರಾಜು*
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಸ್ಪರ್ಧಿಯಾಗಲು ಜ್ಞಾನವೇ ಮುಖ್ಯ ಅಸ್ತ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ಗಳು ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುವಂತಹ ಒಂದು ಸುಂದರ ಘಳಿಗೆ, ಈ ಹಾಸ್ಟೆಲ್ ಲ್ಲಿನ ವಿದ್ಯಾರ್ಥಿ ಜೀವನವನ್ನು ಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ನೆನೆಸಿಕೊಳ್ಳುವಂತೆ ಇಲ್ಲಿ ನಡೆದುಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಾದ ಪಿ ಬಿ ಬಸವರಾಜು ಅವರು ತಿಳಿಸಿದರು.
ಹೊಂಗನೂರು ಜಿಲ್ಲಾ ಪಂಚಾಯತ್ ನ ಕನ್ನಮಂಗಲ ಗ್ರಾಮದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರನ ಕರಾಮತ್ತು
ಬಹುತೇಕ ಎಲ್ಲಾ ಪಂಚಾಯತಿಯಲ್ಲೂತಾಲ್ಲೂಕಿನ ಎಲ್ಲಾ ಪಂಚಾಯತಿ ಯಲ್ಲಿ ಜಿಲ್ಲಾ ಪಂಚಾಯತ್ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ನಡೆದಿರುವ ಕಾಮಗಾರಿಗಳ ಕರ್ಮಕಾಂಡ ಬಗೆದಷ್ಟು ಆಳಕ್ಕೆ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ, ಎರಡು ಲಕ್ಷ ಬಿಲ್ ನ ಎರಡು ಕಾಮಗಾರಿ ಮಾಡಿ ಎರಡು ರೂಪಾಯಿ ಖರ್ಚು ಮಾಡದೇ ಬಿಲ್ ಮಾಡಿದ್ದು, ಐವತ್ತು ಸಾವಿರ ಖರ್ಚು ಮಾಡಿ ಐದು ಲಕ್ಷ ಬಿಲ್ ಮಾಡಿದ್ದು ಒಂದು
ರಾಮನಗರ ಜಿಲ್ಲೆಗೆ ೭೬೪ ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ
ಚನ್ನಪಟ್ಟಣ: ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಯವರು ಇಂದು ಚನ್ನಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ ೭೬೦ ಕೋಟಿ ಯೋಜನೆಯ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿದರು.ಮುಖ್ಯಮಂತ್ರಿಗಳು ಮಾತನಾಡಿ, ನಾನು ನಿಮ್ಮೆ ಲ್ಲರ ನಿರೀಕ್ಷೆ ಹುಸಿ ಮಾಡುವುದಿಲ್ಲ, ಸರ್ಕಾರ ರಚನೆಯಾದ ೯ ತಿಂಗಳಲ್ಲಿ ನಾನು ಕ್ಷೇತ್ರಕ್ಕೆ ಆಗಮಿಸದಿರಲು ಕೆಲಸದ ಒತ್ತಡವೇ ಕಾರಣ, ಅಧಿಕಾರಿಗಳ ಜಡತ್ವವನ್ನು ನಿವಾರಿಸಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವ ರೀತಿಯಲ್ಲಿ ಮಾಡುವ ಹ
ಒಂಭತ್ತು ತಿಂಗಳ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ರಾಮನಗರ ಜಿಲ್ಲೆ ಗೆ ಕೊಡುಗೆ ? ಸಿ ಪುಟ್ಟಸ್ವಾಮಿ
ಸಮ್ಮಿಶ್ರ ಸರ್ಕಾರದ ತನ್ನ ಒಂಬತ್ತು ತಿಂಗಳ ಅವಧಿಯಲ್ಲಿ ಒಂದು ಪೂರಕ ಮತ್ತೊಂದು ವಾರ್ಷಿಕ ಬಜೆಟ್ ಮಂಡನೆ ಆಗಿದ್ದು ಬಹುಸಂಖ್ಯಾತ ಕೃಷಿಕ ಸಮುದಾಯಕ್ಕೆ ನಲವತ್ತಾರು ಸಾವಿರದ ಎಂಟು ನೂರಾ ಐವತ್ತು ಮೂರು ಕೋಟಿ ಅನುದಾನ ಘೋಷಣೆ ಕೇವಲ ಶೇ ಇಪ್ಪತ್ತರಷ್ಟು ಆಗಿದ್ದು ರೈತರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಶೇಕಡಾ ಎಂಟರಿಂದ ಹತ್ತು ಪ್ರಮಾಣ ಪ್ರತ್ಯಕ್ಷವಾಗಿ ಸಹಕಾರಿ ಆಗಬಹುದೇ ಹೊರತು ಶಾಶ್ವತ ಹಾಗೂ ದೂರದೃಷ್ಟಿಯಿಂದ ಗಮನಿಸಿದಾಗ ಕೃಷಿ ಕ
ಮುರಿದ ಮಗುವಿನ ಕೈ ಸ್ಪ್ರಿಂಗ್ ಫೀಲ್ಡ್ ಶಾಲೆ ವಿರುದ್ಧ ದೂರು
ದಿನಾಂಕ ೨೧.೦೨.೨೦೧೯ ರ ಗುರುವಾರ ಮಧ್ಯಾಹ್ನ ಊಟದ ಸಮಯದ ನಂತರ ಕೊಠಡಿಗೆ ತೆರಳುವ ಮುನ್ನ ನಮ್ಮ ಮಗು ಚಂದನ್ ಗೌಡ ಬಿದ್ದು ಎಡಗೈನ ಮೂಳೆ ಮುರಿದಿದ್ದು ಸಂಜೆ ನಾಲ್ಕು ಗಂಟೆ ಹತ್ತು ನಿಮಿಷಗಳ ವರೆಗೂ ಶಾಲಾ ಸಿಬ್ಬಂದಿಯಾಗಲಿ ಶಾಲಾ ಶಿಕ್ಷಕರಾಗಲಿ ಆಡಳಿತ ಮಂಡಳಿಯಾಗಲಿ ನೋಡಿಕೊಳ್ಳದೆ ಪ್ರತಿ ದಿನ ಕಳುಹಿಸುವ ಬಸ್ ನಲ್ಲಿ ಕಳುಹಿಸದೆ ನಾಲ್ಕು ಗಂಟೆ ಹತ್ತು ನಿಮಿಷಗಳ ನಂತರ ನೋಡಿಕೊಂಡು ಪ್ರಥಮ ಚಿಕಿತ್ಸೆಯನ್ನು ಮಾಡದೇ ಏಕಾಏಕಿ ಹಾಗೆಯೇ ಬೇರೊಂ
ಸಿಲಿಂಡರ್ ನಿಂದ ಬೆಂಕಿ ಹೊತ್ತಿ ಕೊಂಡು ಗುಡಿಸಲು ಭಸ್ಮ
ವೀರೇಗೌಡನದೊಡ್ಡಿ (ಅಂಬೇಡ್ಕರ್ ನಗರ)ದ ಎರಡನೇ ತಿರುವಿನ ಗುಡಿಸಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆ ಯಿಂದ ಬೆಂಕಿ ಸೋಂಕಿದ ಪರಿಣಾಮ ಇಡೀ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿ ಹೋಗಿದೆ.ಬೇಸಿಗೆಯ ಬಿಸಿಲ ಜಳಕ್ಕೆ ತಕ್ಷಣ ಆವರಿಸಿದ ಬೆಂಕಿ ಇಡೀ ಗುಡಿಸಲನ್ನು ಕ್ಷಣಾರ್ಧದಲ್ಲಿ ಆವರಿಸಿಕೊಂಡು ಗುಡಿಸಲಿನ ಹಿಂದಿದ್ದ ಸೌದೆಯ ದಾಸ್ತಾನನ್ನು ಆವರಿಸಿಕೊಂಡ ಜ್ವಾಲೆಯು ಮುಗಿಲೆತ್ತರಕ್ಕೆ ಆವರಿಸಿಕೊಂಡು ಒಳಗಿದ್ದ ಐವತ್ತು ಸಾವಿರ ನಗದ
ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು
ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರಿಗೆ ಕೇವಲ ಏಳು ಗಂಟೆ ನೀಡುವ ವಿದ್ಯುತ್ ನ್ನು ಸಹ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಪ್ರತಿಭಟನೆ ಮಾಡಲು ಯೋಜನೆ ರೂಪಿಸಿದ್ದ ರೈತರನ್ನು ಇಂದು ನಗರದ ಕೆಪಿಟಿಸಿಎಲ್ ಕಛೇರಿಯಲ್ಲಿ ಅಧಿಕಾರಿಗಳು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಿಕೊಡಲು ತೀರ್ಮಾನಿಸಿದರು.ದಿನದ ಏಳು ಗಂಟೆಯಲ್ಲಿ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದರೂ
ಸಿ ಎಂ ಭೇಟಿ ಹಿನ್ನೆಲೆ ಭರದಿಂದ ಸಾಗಿದ ವೇದಿಕೆ
ನಾಡಿದ್ದು ಅಂದರೆ ೨೩/೦೨/೧೯ ರ ಶನಿವಾರ ಹಲವಾರು ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲು ಆಗಮಿಸುತ್ತಿರುವ ನಾಡ ದೊರೆ ಈ ಕ್ಷೇತ್ರದ ಶಾಸಕರು ಆಗಿರುವ ಹೆಚ್ ಡಿ ಕುಮಾರಸ್ವಾಮಿ ಯವರು ಆಗಮಿಸುವ ಹಿನ್ನೆಲೆಯಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭರ್ಜರಿ ವೇದಿಕೆ ಸಿದ್ದಗೊಳ್ಳುತ್ತಿದೆ.ನಗ
ಕಂದಚಾರ, ಮೂಢನಂಬಿಕೆ ವಿರುದ್ಧ ಅರಿವು
ಕಂದಚಾರ ಮತ್ತು ಮೂಢನಂಬಿಕೆ ವಿರುದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ೨೧/೦೨/೧೯ ರ ಗುರುವಾರ ಬೆಳಿಗ್ಗೆ ೦೯:೦೦ ಗಂಟೆಗೆ ಗೊಲ್ಲರದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ಇರುವ
ಪ್ರೀತಿಯಿಂದ ಎಲ್ಲವೂ ಸಾಧ್ಯ ಪೃಥ್ವಿ
ಪ್ರೀತಿಯಿಂದ ಅಡುಗೆ ತಯಾರಿಸುವುದು, ನಿಲಯದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವುದು ಮತ್ತು ಪ್ರೀತಿಯಿಂದ ಊಟ ಬಡಿಸುವುದು ಈ ಮೂರು ಅಂಶಗಳನ್ನು ನೀವು ಮನದಲ್ಲಿ ಇಟ್ಟುಕೊಂಡು ಪ್ರೀತಿಯಿಂದ ಕೆಲಸ ನಿರ್ವಹಿಸಿದರೇ ನಿಮಗೆ ಮತ್ತು ನಿಮ್ಮ ಹುದ್ದೆಗೆ ಗೌರವ ದೊರೆಯುತ್ತದೆ ಎಂದು ರಾಮನಗರ ಪ್ರೊಬೆಷನರಿ ಡಿವೈಎಸ್ಪಿ ಕುಮಾರಿ ಪೃಥ್ವಿ ತಿಳಿಸಿದರು.ಅವರು ಶ್ರೀ ಮಾರುತಿ ಅನುದಾನಿತ ಖಾಸಗಿ ವಿದ್ಯಾರ್ಥಿನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾ