Tel: 7676775624 | Mail: info@yellowandred.in

Language: EN KAN

    Follow us :


ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಅಮರ, ಜಾನಪದ ವಿದ್ವಾಂಸ ಡಾ ಕುರುವ ಬಸವರಾಜು
ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಅಮರ, ಜಾನಪದ ವಿದ್ವಾಂಸ ಡಾ ಕುರುವ ಬಸವರಾಜು

ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಎಂದೆಂದಿಗೂ ಅಮರವಾದದ್ದು, ಎಲ್ಲಾ ಪದಗಳು ಮತ್ತು ಸಂಸ್ಕಾರಗಳಿಗೆ ಮೂಲ ಜಾನಪದ, ಜಾನಪದಕ್ಕೆ ಮೂಲ ಭಾರತದ ಪುರಾತನ ಮಹಿಳೆಯರು ಎಂದು ಜಾನಪದ ವಿದ್ವಾಂಸ, ಜಾನಪದ ಲೋಕದ ಆಡಳಿತ ಅಧಿಕಾರಿ ಡಾ ಕುರುವ ಬಸವರಾಜು ತಿಳಿಸಿಕೊಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ರಾಮನಗರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೨ ನೇ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದಲ್ಲಿ ಜಾನಪದ ಉಳಿವಿನಲ್ಲಿ ಮಹಿಳ

ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಶಂಕರವತಾರ !?!\
ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಶಂಕರವತಾರ !?!\"

ಚನ್ನಪಟ್ಟಣ:ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ  ತುಂಡು ಗುತ್ತಿಗೆಗಳ ಅಕ್ರಮ ಗಳು ಯಥೇಚ್ಛವಾಗಿ ಪತ್ತೆಯಾಗುತ್ತಿವೆ, ಕೆಲಸ ಮಾಡದೇ ಬಿಲ್ ಪಡೆದಿರುವುದು, ಶೇಕಡಾ ಹತ್ತರಿಂದ ಮೂವತ್ತರಷ್ಟು ಕೆಲಸ ಮಾಡಿ ಬಿಲ್ ಪಡೆದಿರುವುದು, ಸಾಮಾನ್ಯ ಜನರಿಗೂ ಸಹ ಮೇಲ್ನೋಟಕ್ಕೆ ಕಂಡು ಬರುತ್ತದೆ, ಇತ್ತೀಚೆಗೆ ನಮ್ಮ ಪತ್ರಿಕೆಯಲ್ಲಿ ಲಾಳಾಘಟ್ಟ ಗ್ರಾಮದ ಸೈಕಲ್ ಸ್ಟ್ಯಾಂಡ್, ಹರಿಸಂದ್ರ ಮತ್ತು ನೀಲಸಂದ್ರ ಗ

ನಮ್ಮ ಚಿಂತನೆ ಸರಿ ಇದ್ದರೆ ಸಮಾಜದ ಚಿಂತನೆಯೂ ಸರಿಯಿರುತ್ತದೆ, ಮುಲ್ಲೈಮುಹಿಲನ್
ನಮ್ಮ ಚಿಂತನೆ ಸರಿ ಇದ್ದರೆ ಸಮಾಜದ ಚಿಂತನೆಯೂ ಸರಿಯಿರುತ್ತದೆ, ಮುಲ್ಲೈಮುಹಿಲನ್

ನಾವು ಸಮಾಜದ ಬಗ್ಗೆ ಏನನ್ನು ಚಿಂತಿಸುತ್ತೇವೆಯೋ ಹಾಗೆ ಸಮಾಜವೂ ಚಿಂತಿಸುತ್ತದೆ, ನಾವು ಒಳ್ಳೆಯದನ್ನು ಚಿಂತಿಸಿದರೆ ಸಮಾಜವೂ ಒಳ್ಳೆಯದನ್ನು ಚಿಂತಿಸುತ್ತದೆ, ಹಾಗಾಗಿ ಸಮಾಜಕ್ಕೆ ನಾವು ಯಾವಾಗಲೂ ಒಳ್ಳೆಯದನ್ನೇ ಬಯಸಬೇಕು, ಒಳ್ಳೆಯದನ್ನೇ ಪಡೆಯಬೇಕು, ಎಂದು ರಾಮನಗರ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾ ಅಧಿಕಾರಿ ಮುಲ್ಲೈಮುಹಿಲನ್ ತಿಳಿಸಿದರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ ದ ರಾಮನಗರ ಶಾಖಾ ಮಠದಲ್ಲಿ ಆಯೋಜಿಸಿದ್ದ ೨೨ ನೇ ರಾಜ್ಯಮಟ್ಟ

ಪ್ರಾಕೃತಿಕ ಆಹಾರ ಸೇವಿಸಿ ಆರೋಗ್ಯವಂತರಾಗಿ ಕಲ್ಪನಾ ಶಿವಣ್ಣ
ಪ್ರಾಕೃತಿಕ ಆಹಾರ ಸೇವಿಸಿ ಆರೋಗ್ಯವಂತರಾಗಿ ಕಲ್ಪನಾ ಶಿವಣ್ಣ

ಇಂದಿನ ಮಕ್ಕಳು ಪಿಜ್ಜಾ, ಬರ್ಗರ್, ಇನ್ನಿತರೆ ಬೇಕರಿ ತಿನಿಸುಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ಮಾಗಡಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಲ್ಪನಾ ಶಿವಣ್ಣ ಅಭಿಪ್ರಾಯ ಪಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ

ಹೆರಿಗೆ ಸಮಯದಲ್ಲಿ ತಾಯಿ ಸಾವು, ಬಾಲು ಆಸ್ಪತ್ರೆಯಲ್ಲಿ ದುರ್ಘಟನೆ, ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಧರಣಿ
ಹೆರಿಗೆ ಸಮಯದಲ್ಲಿ ತಾಯಿ ಸಾವು, ಬಾಲು ಆಸ್ಪತ್ರೆಯಲ್ಲಿ ದುರ್ಘಟನೆ, ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಧರಣಿ

ಚನ್ನಪಟ್ಟಣ: ನಗರದ ಪಾರ್ವತಿ ಟಾಕೀಸ್ ಬಳಿ ಇರುವ ಬಾಲು ಆಸ್ಪತ್ರೆ ಯಲ್ಲಿ ವೈದ್ಯರ ನಿರ್ಲಕ್ಷ್ಯ ದಿಂದ ಹೆರಿಗೆ ಸಮಯದಲ್ಲಿ ತಾಯಿ ಮೃತ ಪಟ್ಟಿದ್ದಾರೆ ಎಂದು ಸಂಬಂಧಿಕರು, ಮಳೂರು ಪಟ್ಟಣ ಗ್ರಾಮ, ಬೇವೂರು ಗ್ರಾಮ, ದೇವರಹೊಸಹಳ್ಳಿ ಗ್ರಾಮ ಮತ್ತು ಸಾರ್ವಜನಿಕರಿಂದ ಆಸ್ಪತ್ರೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ

ಪ್ರತಿ ಹೆಣ್ಣಿಗೂ ಗಂಡಿನಷ್ಟೇ ಅಧಿಕಾರವಿದೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ
ಪ್ರತಿ ಹೆಣ್ಣಿಗೂ ಗಂಡಿನಷ್ಟೇ ಅಧಿಕಾರವಿದೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ

ನಮ್ಮ ದೇಶದ ಸಂವಿಧಾನದಲ್ಲಿ ಸಮಾನತೆಯ ದೃಷ್ಟಿಯಿಂದ ಪುರುಷರಿಗೆ ಏನೇನು ಅಧಿಕಾರ ಇದೆಯೋ ಅಷ್ಟೇ ಅಧಿಕಾರ ಪ್ರತಿ ಹೆಣ್ಣಿಗೂ ಇದೆ, ಕಾನೂನಿನ ಜ್ಞಾನವನ್ನು ಈಗಿನಿಂದಲೇ ಅಳವಡಿಸಿಕೊಂಡರೆ ಭವಿಷ್ಯದ ಬದುಕಿನಲ್ಲಿ ಬರುವ ಎಡರುತೊಡರುಗಳನ್ನು ನಿವಾರಿಸಿಕೊಳ್ಳಬಹುದು ಎಂದು ರಾಮನಗರ ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಅನಿತಾ ರವರು ಮಕ್ಕಳಿಗೆ ತಿಳಿಸಿಕೊಟ್ಟರು.ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಅರ್ಚಕರಹಳ್ಳಿ ಶಾಖಾ ಮಠದಲ್ಲಿ ಹಮ್ಮಿಕೊಂಡಿ

ಜೀವನದ ಕಷ್ಟ ಸುಖದ ತಿರುಳು ಮಂಕುತಿಮ್ಮನ ಕಗ್ಗದ ರಸಧಾರೆ ಸಿ.ಬಿ ಅಶೋಕ್
ಜೀವನದ ಕಷ್ಟ ಸುಖದ ತಿರುಳು ಮಂಕುತಿಮ್ಮನ ಕಗ್ಗದ ರಸಧಾರೆ ಸಿ.ಬಿ ಅಶೋಕ್

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು|ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ||ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ|ಎಲ್ಲರೊಳಗೊಂದಾಗು ಮಂಕುತಿಮ್ಮ||ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿಅವನರಿವಿಗೆಟುಕುವೊಲೊಂದಾತ್ಮನಯವಹವಣಿಸಿದನಿದನು ಪಾಮರಜನ

ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್
ಸಂಸ್ಕೃತಿ ಸಂಸ್ಕಾರಗಳ ಹೊಣೆ ಮಹಿಳೆಯರ ಮೇಲಿದೆ ಶಿಕ್ಷಕ ಯೋಗೇಶ್

ಜಗತ್ತಿನಲ್ಲಿ ಸರ್ವಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದ್ದು, ಜಗತ್ತಿಗೆ ಬದುಕುವ ಕಲೆಯನ್ನು ತೋರಿಸಿಕೊಟ್ಟಿದೆ.ಆದರೆ ಇಂದು ಆಧುನಿಕತೆ, ನಗರೀಕರಣ, ಕೈಗಾರೀಕರಣದಿಂದಾಗಿ ನಮ್ಮ ಭಾರತೀಯ ಸಂಸ್ಕೃತಿ ನಶಿಸುತ್ತಿದೆ, ಆಧುನೀಕರಣದ ಭರಾಟೆಯಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ, ಆದರೆ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ, ಸಂಸ್ಕೃತಿ - ಸಂಸ್ಕಾರವನ್ನು ಮತ್ತು  ಸಂಸಾರವನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಶಿಕ್ಷಕ ಯೋಗೇಶ್ ಅಭ

ಹೆಣ್ಣು ಮಕ್ಕಳು ಸುಸಂಸ್ಕೃತರಾದರೆ ಜಗತ್ತು ಸುಸಂಸ್ಕೃತವಾಗುತ್ತದೆ, ನಿರ್ಮಲಾನಂದನಾಥ ಸ್ವಾಮೀಜಿ
ಹೆಣ್ಣು ಮಕ್ಕಳು ಸುಸಂಸ್ಕೃತರಾದರೆ ಜಗತ್ತು ಸುಸಂಸ್ಕೃತವಾಗುತ್ತದೆ, ನಿರ್ಮಲಾನಂದನಾಥ ಸ್ವಾಮೀಜಿ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಸುಸಂಸ್ಕೃತಳಾದರೆ ತನ್ನ ಮನೆ ಅಲ್ಲದೆ ಇಡೀ ಪ್ರಪಂಚವೇ ಸುಸಂಸ್ಕೃತ ಜಗತ್ತು ಆಗುತ್ತದೆ, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ ನಿರ್ಮಲಾನಂದನಾಥ ಸ್ವಾಮೀಜಿ ಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.ಅವರು ರಾಮನಗರ ಅರ್ಚಕರಹಳ್ಳಿ ಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ

ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು
ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು

ಚನ್ನಪಟ್ಟಣ,: ನಿನ್ನೆ ಸಂಜೆ ಬೀಸಿದ ಫೋನಿ ಚಂಡಮಾರುತದಿಂದ ತಾಲ್ಲೂಕಿನ ಅನೇಕ ರೈತರ ಬದುಕು ಮಣ್ಣಾಗಿ ಹೋಗಿದೆ, ತಾಲ್ಲೂಕಿನ ಎಲೆ ಭೂಹಳ್ಳಿ ಎಂದೇ ಹೆಸರುವಾಸಿಯಾದ ಭೂಹಳ್ಳಿ ಗ್ರಾಮದ ಅನೇಕ ರೈತರ ವೀಳ್ಯದೆಲೆ ತೋಟಗಳು, ಹುಲುಸಾಗಿ ಬೆಳೆದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದು ರೈತರ ಕಣ್ಣಲ್ಲಿ ನೀರು ಹರಿಯುವಂತೆ ಮಾಡಿದೆ.

Top Stories »  



Top ↑