Tel: 7676775624 | Mail: info@yellowandred.in

Language: EN KAN

    Follow us :


ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

ಚನ್ನಪಟ್ಟಣ: ತನ್ನ ವೈಭವೋಪೇತ ಶೋಕಿಗಾಗಿ ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಚನ್ನಪಟ್ಟಣದ ಅಂದಿನ ಪರೀಕ್ಷಾರ್ಥ (ಪ್ರೊಬೇಷನರಿ) ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೆ ಕಳ್ಳ ಬಿಲ್ ಮಾಡಿಕೊಂಡು ಸಾರ್ವಜನಿಕ ರ ತೆರಿಗೆ ಹಣವನ್ನು ದೋಚುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ

ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್
ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

ಚನ್ನಪಟ್ಟಣ: ತನ್ನ ವೈಭವೋಪೇತ ಶೋಕಿಗಾಗಿ ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಚನ್ನಪಟ್ಟಣದ ಅಂದಿನ ಪರೀಕ್ಷಾರ್ಥ (ಪ್ರೊಬೇಷನರಿ) ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೆ ಕಳ್ಳ ಬಿಲ್ ಮಾಡಿಕೊಂಡು ಸಾರ್ವಜನಿಕ ರ ತೆರಿಗೆ ಹಣವನ್ನು ದೋಚುತ್ತಿದ್ದಾ

ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್
ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

ಚನ್ನಪಟ್ಟಣ: ತನ್ನ ವೈಭವೋಪೇತ ಶೋಕಿಗಾಗಿ ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಚನ್ನಪಟ್ಟಣದ ಅಂದಿನ ಪರೀಕ್ಷಾರ್ಥ (ಪ್ರೊಬೇಷನರಿ) ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೆ ಕಳ್ಳ ಬಿಲ್ ಮಾಡಿಕೊಂಡು ಸಾರ್ವಜನಿಕ ರ ತೆರಿಗೆ ಹಣವನ್ನು ದೋಚುತ್ತಿದ್ದಾ

ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್
ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

ಚನ್ನಪಟ್ಟಣ: ತನ್ನ ವೈಭವೋಪೇತ ಶೋಕಿಗಾಗಿ ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಚನ್ನಪಟ್ಟಣದ ಅಂದಿನ ಪರೀಕ್ಷಾರ್ಥ (ಪ್ರೊಬೇಷನರಿ) ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೆ ಕಳ್ಳ ಬಿಲ್ ಮಾಡಿಕೊಂಡು ಸಾರ್ವಜನಿಕ ರ ತೆರಿಗೆ ಹಣವನ್ನು ದೋಚುತ್ತಿದ್ದಾ

ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ಸ್ಪಂದಿಸಬೇಕು ಸು ತ ರಾಮೇಗೌಡ
ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ಸ್ಪಂದಿಸಬೇಕು ಸು ತ ರಾಮೇಗೌಡ

ಚನ್ನಪಟ್ಟಣ: ಹಗಲಿರುಳೆನ್ನದೆ ಅವಶ್ಯಕತೆ ಇದ್ದಾಗ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಹ ಧೈರ್ಯ ಗುಂದದೆ ಪ್ರಾಮಾಣಿಕವಾಗಿ ಬರೆಯುವ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಸರ್ಕಾರ ಸ್ಪಂದಿಸಿದರೇ ಇನ್ನೂ ಹೆಚ್ಚು ಕ್ರಿಯಾಶೀಲರಾಗಬಹುದು ಎಂದು ಹಿರಿಯ ಪತ್ರಕರ್ತ ಬಯಲು ಸೀಮೆ ಸಂಜೆ ದಿನ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.ಅವರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯ

ಉಗ್ರರ ಅಡಗುತಾಣಗಳಾಗುತ್ತಿರುವ ಜಿಲ್ಲೆಗಳು, ವಿಫಲವಾದ ಗೃಹ ಇಲಾಖೆ ಅಶ್ವಥ್ ನಾರಾಯಣಗೌಡ
ಉಗ್ರರ ಅಡಗುತಾಣಗಳಾಗುತ್ತಿರುವ ಜಿಲ್ಲೆಗಳು, ವಿಫಲವಾದ ಗೃಹ ಇಲಾಖೆ ಅಶ್ವಥ್ ನಾರಾಯಣಗೌಡ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಭಯೋತ್ಪಾದಕರ ಅಡಗುತಾಣಗಳಾಗಿವೆ (Sleeper Cell Terrorism) ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ವಕ್ತಾರರಾದ ಅಶ್ವಥ್ ನಾರಾಯಣಗೌಡ ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನೆರೆಯ ಬಾಂಗ್ಲಾದೇಶ ದ ನಿಷೇಧಿತ ಭಯೋತ್ಪಾದಕ ಜೆಎಂಬಿ (Jamaat-ul-Mujahideen Bangladesh) ಸಂಘಟನೆಯ ಭಯ

ರಾಜರುಗಳಿಗೆಲ್ಲ ಮಾದರಿಯಾಗಿದ್ದ ನಾಡಪ್ರಭು ಕೆಂಪೇಗೌಡರು ಬಿಇಓ
ರಾಜರುಗಳಿಗೆಲ್ಲ ಮಾದರಿಯಾಗಿದ್ದ ನಾಡಪ್ರಭು ಕೆಂಪೇಗೌಡರು ಬಿಇಓ

ಚನ್ನಪಟ್ಟಣ:ಜೂನ್: ಕೆಂಪೇಗೌಡರು ಒಂದು ಸಮುದಾಯಕ್ಕೆ ಮತ್ತು ಧರ್ಮಕ್ಕೆ ಸೀಮಿತವಾಗದೇ ಇಡೀ ಸಮಾಜವನ್ನು ಅಭಿವೃದ್ಧಿ ದೃಷ್ಟಿಯಿಂದ ಮುನ್ನಡೆಸಿದರು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ಹೇಳಿದರು.ಅವರು ಇಂದು ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಚಚ್೯ ರಸ್ತೆ ಬದಿ ಹಮ್ಮಿಕೊಂಡಿದ್ದ ಕೆಂಪೇಗೌಡರ ೫೧೦ ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಮನಗರದ ಟಿಪ್ಪು ನಗರದಲ್ಲಿ ಎರಡು ಸಜೀವ ಬಾಂಬ್ ಗಳು ಪತ್ತೆ
ರಾಮನಗರದ ಟಿಪ್ಪು ನಗರದಲ್ಲಿ ಎರಡು ಸಜೀವ ಬಾಂಬ್ ಗಳು ಪತ್ತೆ

ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಸಿಕ್ಕಿ ಬಿದ್ದ *ಬಾಂಗ್ಲಾದೇಶ* ಮೂಲದ ಶಂಕಿತ ಉಗ್ರ *ಹಬೀಬ್‌ವುಲ್ಲಾ* ನೀಡಿದ ಮಾಹಿತಿಯ ಮೇರೆಗೆ *ಎನ್ ಐ ಎ ಮತ್ತು ಐಬಿ ಅಧಿಕಾರಿಗಳು*  ನಗರದಲ್ಲಿ ಎರಡು  ಕಚ್ಚಾ ಬಾಂಬ್‌ಗಳನ್ನು ಪತ್ತೆ ಹಚ್ಚಿದ್ದಾರೆ.ನಗರದ ಯಾರಬ್‌ನಗರದ ಬಳಿ ಇರುವ ಸೀರಹಳ್ಳದಲ್ಲಿ ಎರಡು ಕಚ್ಚಾ ಬಾಂಬ್  ಪತ್ತೆಯಾಗಿವೆ. ಆದರೆ  ಅವು ಜೀವಂತವೇ ಅಥವಾ ನಿಷ್ಕ್ರಿಯ ಬಾಂಬ್ ಗಳೇ ಎಂಬುದನ್ನು ಅಧಿಕಾರಿಗಳು ಸ್ಪ

ನೀಟ್ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ ೩೧ ನೇ ಸ್ಥಾನ ಪಡೆದ ಸೇವಂತ್ ಸಾಗರ್
ನೀಟ್ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ ೩೧ ನೇ ಸ್ಥಾನ ಪಡೆದ ಸೇವಂತ್ ಸಾಗರ್

ಮೇ ೦೫ ರಂದು ನಡೆದ ನೀಟ್ ಮತ್ತು ಸಿಇಟಿ (NEET & CET) ಪರೀಕ್ಷೆಯಲ್ಲಿ ಸೇವಂತ್ ಸಾಗರ್ (೧೭) ಮೆಡಿಕಲ್ ನಲ್ಲಿ ರಾಜ್ಯಕ್ಕೆ ೩೧ ನೇ ಹಾಗೂ ರಾಮನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ಪೋಷಕರು ಮತ್ತು ಕೇಂಬ್ರಿಡ್ಜ್ ಶಾಲಾ ಆಡಳಿತ ಮಂಡಳಿ ಸೇರಿದಂತೆ ತಾಲ್ಲೂಕಿನ ಗಣ್ಯರು‌ ಅಭಿನಂದಿಸಿದ್ದಾರೆ.ಸೇವಂತ್ ಸಾಗರ್ ರಾಜ್ಯ ಮಟ್ಟದಲ್ಲಿ ಮೆಡಿಕಲ್ (ನೀಟ್) ನಲ್ಲಿ ೩೧ ನೇ ರ್ಯಾಂಕ್ ಪಡೆದರೆ ಸಿಇಟಿ ನಲ್ಲಿ ಪಶು ವೈದ್ಯಕೀಯ ೬೭, ಬಿ ಎನ

ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ
ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ದಾನ ದಾನಗಳಲ್ಲಿ ರಕ್ತದಾನ ಅತಿ ಶ್ರೇಷ್ಠ ದಾನವಾಗಿದೆ, ಬೇರೆ ರೀತಿಯ ಹಲವಾರು ದಾನಗಳು ತೋರ್ಪಡಿಕೆಗೆ ಅಥವಾ ಅಡಂಬರಕ್ಕೆ ಸೀಮೀತವಾದರೆ, ರಕ್ತದಾನ ಸಾವು ಬದುಕಿನ ಹೋರಾಟದಲ್ಲಿ ತೊಯ್ದಾಡುತ್ತಿರುವ ರೋಗಿಗೆ ಜೀವ ಉಳಿಸಲು ನೆರವಾಗುತ್ತದೆ, ಆ ರಕ್ತ ಪಡೆದ ರೋಗಿಯ ಜೀವದ ಜೊತೆಗೆ ಆತನ ಕುಟುಂಬವೂ ಸಹ ತಮ್ಮ ಕುಡಿಯನ್ನು ಉಳಿಸಿಕೊಂಡಂತಾಗುತ್ತದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಹೇಳ

Top Stories »  



Top ↑