Tel: 7676775624 | Mail: info@yellowandred.in

Language: EN KAN

    Follow us :


ಆಂಜನೇಯ ದೇವಾಲಯದಲ್ಲಿ ಹುಂಡಿ ದರೋಡೆ
ಆಂಜನೇಯ ದೇವಾಲಯದಲ್ಲಿ ಹುಂಡಿ ದರೋಡೆ

ಚನ್ನಪಟ್ಟಣ: ನಗರದ ಕೋದಂಡರಾಮ ಬಡಾವಣೆಯ ಶ್ರೀ ರಾಮ ಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಇಂದು ಮುಂಜಾನೆ ಹುಂಡಿ ಹೊಡೆದು ಹಣ ದೋಚಿದ್ದು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇದೇ ವರ್ಷದ ಜನವರಿ ತಿಂಗಳಲ್ಲಿ ಹುಂಡಿ ಹೊಡೆಯಲು ವಿಫಲ‌ ಪ್ರಯತ್ನ ನಡೆದಿದ್ದು ಹೊಡೆಯಲಾಗದೆ ಬಿಟ್ಟು ಹೋಗಿದ್ದರು, ಅದೇ ತಂಡ ಈ ಬಾರಿ ವ್ಯವಸ್ಥಿತವಾಗಿ ಆಯುಧಗಳ ಮೂಲಕ ಹುಂಡಿ ಹೊಡೆದಿದ್

ಹತ್ತಾರು ಲಕ್ಷ ದೋಖಾ ಎಸಗಿ ಅಮಾನತು ಆಗಿದ್ದ ಶಂಕರ್ ಗೆ ಮನವಿ ಮೇರೆಗೆ ಪುನರ್ ನೇಮಕ ?!!!?
ಹತ್ತಾರು ಲಕ್ಷ ದೋಖಾ ಎಸಗಿ ಅಮಾನತು ಆಗಿದ್ದ ಶಂಕರ್ ಗೆ ಮನವಿ ಮೇರೆಗೆ ಪುನರ್ ನೇಮಕ ?!!!?

ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತಿ ಅನುದಾನವನ್ನು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು, ಕೋಡಂಬಳ್ಳಿ ಮತ್ತು ಮಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳ ಹೆಸರಿನಲ್ಲಿ *೨೦,೦೦೦,೦೦* *(ಇಪ್ಪತ್ತು ಲಕ್ಷ)* ಕ್ಕೂ ಹೆಚ್ಚು ಹಣವನ್ನು ಪ್ರೊಬೆಷನರಿ ಇಂಜಿನಿಯರ್ ಶಂಕರ್, ಪ್ರಭಾರ ಅಭಿಯಂತರ ಕುಮಾರಸ್ವಾಮಿ ಮತ್ತು ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿದ್ದು ಎಲ್ಲಾ ದಾಖಲೆಗಳೊಂದ

ವಿದ್ಯುತ್ ಹರಿದು ಮಹಿಳೆ ಸಾವು

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದ ಲೇಟ್ ತಮ್ಮಣ್ಣ ನವರ ಪತ್ನಿ ಶ್ರೀಮತಿ ಭಾಗ್ಯಮ್ಮ (೪೪) ಇಂದು ಮುಂಜಾನೆ ಮನೆಯಲ್ಲಿ ಆಕಸ್ಮಿಕವಾಗಿ ಪ್ರಸರಿಸಿದ ವಿದ್ಯುತ್ ನಿಂದ ಮೃತರಾದರು.ಗೋವಿಂದೇಗೌಡನದೊಡ್ಡಿ ಗ್ರಾಮದ ತನ್ನ ತಂದೆಯ ಮನೆಯಲ್ಲಿ ಮನೆ ಸ್ವಚ್ಛಗೊಳಿಸುವ ಸಮಯದಲ್ಲಿ ಫ್ಲೆಕ್ಸಿ ಬಾಕ್ಸ್ ನ ತಂತಿ ನೆಲಕ್ಕೆ ತಾಗಿದ್ದು ಮನೆಯು ತೇವಾಂಶವಿದ್ದ ಕಾರಣ ತಕ್ಷಣ ದೇಹಕ

ತಾಳೆಯೋಲೆ ೨೧:ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?
ತಾಳೆಯೋಲೆ ೨೧:ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?*ವಾಸ್ತು ಪ್ರಕಾರವಾಗಿ ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಈ ಎರಡು ದಿಕ್

ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?
ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು ?ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಬೆಳೆಸಬೇಕೆಂದು ಹಿರಿಯರ ಸುಬೋಧೆ. ಈ ಗಿಡಗಳನ್ನು ಅನೇಕ ಖಾಯಿಲೆಗಳಿಗೆ ಪ್ರಥಮ

ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ
ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ

ಚನ್ನಪಟ್ಟಣ: ಈ ವರ್ಷದ ನಾಲ್ಕು ಶ್ರಾವಣ ಮಾಸದ ಶನಿವಾರ ಗಳಲ್ಲಿ ಕಡೇ ಶ್ರಾವಣ ವಾದ ಇಂದು ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು.ನೂರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ಭಕ್ತಿಭಾವದಿಂದ ನಿಂತು ದೇವರ ದರ್ಶನ ಪಡೆದು ಪುನೀತರಾದರು.ಸುಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲ

ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು
ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು

ಚನ್ನಪಟ್ಟಣ: ಹಿಂದುಳಿದ ವರ್ಗಗಳ ಆಶಾಕಿರಣ, ಬಡವರ ಬಂಧು, ಬಡವರ ಪರವಾದ ಹಲವು ಇಲಾಖೆಗಳನ್ನು ಹುಟ್ಟು ಹಾಕಿ ಭದ್ರ ಬುನಾದಿ ಹಾಕಿದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಸಹ ದು:ಖಾಂತ್ಯದಲ್ಲಿ ಮರಣ ಹೊಂದಿದ, ಸುದೀರ್ಘ ಕಾಲ ಮುಖ್ಯಮಂತ್ರಿ ಯಾಗಿ ನ್ಯಾಯಪರ ಅಧಿಕಾರ ನಡೆಸಿದ ಬಲಿಷ್ಠ ಹಿಂದುಳಿದ ನಾಯಕ ಎಂದರೆ ಅದು ಡಿ ದೇವರಾಜ ಅರಸು ಮಾತ್ರ ಎಂದು ಉಪನ್ಯಾಸ

ಕಳಪೆ ಕಾಮಗಾರಿ ವಿರೋಧಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ರೈತಸಂಘ ಪ್ರತಿಭಟನೆ.
ಕಳಪೆ ಕಾಮಗಾರಿ ವಿರೋಧಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ರೈತಸಂಘ ಪ್ರತಿಭಟನೆ.

ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಮತ್ತು ಇತ್ತೀಚೆಗೆ ನಡೆದಿರುವ ಶೇಕಡಾ ೯೫ ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಕಳಪೆ ಕಾಮಗಾರಿಗಳಿಗೆ ಗುತ್ತಿಗೆದಾರರು, ಇಂಜಿನಿಯರ್ ಗಳು ಸೇರಿದಂತೆ ಹಲವಾರು ಸ್ಥಳೀಯ ರಾಜಕಾರಣಿಗಳು ಭಾಗಿಯಾಗಿ ಶ್ರೀ ಸಾಮಾನ್ಯನ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಲ್ಲದೆ, ನಿರ್ಮಿಸಿರುವ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ಇದರ ಹೊಣೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ಹೊರಬೇಕಾಗಿದ್ದು

ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?
ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?ಪೂರ್ವ ಕಾಲದಲ್ಲಿ ಈ ಪ್ರಶ್ನೆಗೆ ಖಂಡಿತವಾಗಿಯೂ ಪ್ರವೇಶ ಮಾಡಬಾರದು ಎಂದಿತ್ತು, ಈ ಕಾಲದಲ್ಲಿ ಕೆಲವರು

ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ
ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ

ಚನ್ನಪಟ್ಟಣ: ಕಾಟಾಚಾರದ ಸವಾರರುಚನ್ನಪಟ್ಟಣ ತಾಲೂಕಿನಾದ್ಯಂತ ಬಹುತೇಕ ದ್ವಿಚಕ್ರ ಸವಾರರ ತಲೆ ಮೇಲೆ ಬಣ್ಣಬಣ್ಣದ ತರಹೇವಾರಿ ಶಿರಸ್ತ್ರಾಣಗಳು (ಹೆಲ್ಮೆಟ್) ರಾರಾಜಿಸುತ್ತಿವೆ.ಮನೆಯ ಮೂಲೆಯಲ್ಲಿ, ಅಟ್ಟದ ಮೇಲಿದ್ದ, ತಾತ್ಕಾಲಿಕವಾಗಿ ಇರಲೆಂದು ಹೊಸದಾಗಿ ಖರೀದಿಸಿದ ಹೆಲ್ಮೆಟ್ ಗಳೆಲ್ಲವೂ ತಲೆಯ ಮೇಲೆ ವಿರಾಜಮಾನಗೊಂಡಿವೆ, ನಮ್ಮ ಪ್ರಾಣ ಉಳಿಸಲೋಸುಗ ಹೆಲ್ಮೆಟ್ ಕ

Top Stories »  



Top ↑