Tel: 7676775624 | Mail: info@yellowandred.in

Language: EN KAN

    Follow us :


ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಟಿವಿ
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಟಿವಿ

ಚನ್ನಪಟ್ಟಣ: ನಗರದ ಮಂಜುನಾಥ ಬಡಾವಣೆಯಲ್ಲಿ ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ವೈರ್ ಗೆ ಬೆಂಕಿ ತಗುಲಿದ್ದು ನಂತರ ಟಿವಿ ಹೊತ್ತು ಉರಿಯುವುದರ ಜೊತೆಗೆ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿವೆ.ಮಂಜುನಾಥ ನಗರದ (ಈಗ ಮೈಸೂರು ನಿವಾಸಿ) ಪುಷ್ಪ ಎಂಬುವವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಬಾಡಿಗೆ ದಾರರು ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ

ದಿವ್ಯ ಚೇತನ ಇಂಗ್ಲಿಷ್ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ದಿವ್ಯ ಚೇತನ ಇಂಗ್ಲಿಷ್ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ

ಚನ್ನಪಟ್ಟಣ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಮಹದೇಶ್ವರ ಬಡಾವಣೆಯ ದಿವ್ಯ ಚೇತನ ಆಂಗ್ಲ ಶಾಲೆಯ ಮಕ್ಕಳು ಪರಿಸರ ಜಾಗೃತಿ ಅಭಿಯಾನ ಕೈಗೊಂಡರು.ಪರಿಸರ ಉಳಿಸಿ ಮನುಕುಲ ರಕ್ಷಿಸಿ, ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಇನ್ನಿತರೇ ಘೋಷಣಾ ಫಲಕಗ

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್
ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ವಲಯದಲ್ಲಿ ಈ ಹಿಂದೆ ಇಂಜಿನಿಯರ್ ಆಗಿದ್ದ *ಚಿಕ್ಕವೆಂಕಟೇಶ ಮತ್ತು ಕುಮಾರಸ್ವಾಮಿ* ಎಂಬ ಇಂಜಿನಿಯರ್ ಗಳ ಹೆಸರು ಬಹಳ *ದೊಡ್ಡದು* ಕಾಮಗಾರಿ ಮಾಡದಿದ್ದರೂ, ಅರ್ಧದಷ್ಟು ಕೆಲಸ ಮಾಡಿದರೂ ಅಥವಾ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೂ ಸಹ ಹಿಂದುಮುಂದು ನೋಡದೆ ಚೆಕ್ ಮತ್ತು ಬಿಲ್ ಗೆ ಸಹಿ ಹಾಕಿ ಗುತ್ತಿಗೆದಾರರಿಗೆ ಕೊಟ್ಟು ಕಮೀಷನ್ ಪಡೆದು ನಂತರ ಇಲಾಖೆಯ ತನಿಖೆಗೊಳಪಟ್ಟು ಅಮಾನತು ಆದವರು, ಅವರ ಸಾಲಿಗೆ ಮತ್ತೋರ್ವ ಇಂಜಿನಿ

ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ
ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

ರಾಮನಗರ: ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾದರೆ ಶುದ್ಧ ಗಾಳಿಯನ್ನು ಕೊಡುಗೆಯಾಗಿ ನೀಡಬೇಕು, ಶುದ್ಧ ಗಾಳಿ ದೊರಕಬೇಕಾದರೆ ಕಾಡು ಮೇಡಿನ ಜೊತೆಗೆ ಅವಶ್ಯ ಜಾಗವಿರುವ ಭೂಮಿಯಲ್ಲಿ ಆಯಾ ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜನಸಾಮಾನ್ಯರು ತಮ್ಮ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಭೂಮಂಡಲವನ್ನು ಹಸಿರುಕರಣ ಮಾಡುವ ಸಂಕಲ್ಪ

ನಗರದ ಬಡಾವಣೆಯ ನಡುವೆ ಹಾದು ಹೋಗಿರುವ ೧೧ಕೆವಿಎ ವಿದ್ಯುತ್ ತಂತಿ, ಭಯದಲ್ಲಿ ನಿವಾಸಿಗಳು
ನಗರದ ಬಡಾವಣೆಯ ನಡುವೆ ಹಾದು ಹೋಗಿರುವ ೧೧ಕೆವಿಎ ವಿದ್ಯುತ್ ತಂತಿ, ಭಯದಲ್ಲಿ ನಿವಾಸಿಗಳು

ಚನ್ನಪಟ್ಟಣ: ನಗರದ ವಿವೇಕಾನಂದ ನಗರ ಮತ್ತು ಮಂಜುನಾಥ ನಗರದ ಬಡಾವಣೆಯ ನಡುವೆ ಕೂಡ್ಲೂರು ಫೀಡರ್ ಪ್ರೈಮರಿ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ಅನೇಕ ಮನೆಗಳ ಮೇಲೆ ನಿಂತರೆ ಕೈಗೆಟಕುವಂತಿದ್ದು ಮಕ್ಕಳು ವೃದ್ದರಾದಿಯಾಗಿ ಎಲ್ಲರೂ ಜೀವ ಕೈಲಿಡಿದು ಬದುಕು ಸವೆಸುವಂತಾಗಿದೆ ಎಂದು ಎರಡೂ ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.ಸಂಬಂಧಿಸಿದ ಅಧಿಕಾರಿಗಳಿಗೆ ೨೬/೧೧/೨೦೧೭ ರಿಂದ

ತಾಲ್ಲೂಕು ಆಡಳಿತ ನಿರ್ಲಕ್ಷ್ಯ, ರೈತ ಸಂಘ ಪ್ರತಿಭಟನೆ
ತಾಲ್ಲೂಕು ಆಡಳಿತ ನಿರ್ಲಕ್ಷ್ಯ, ರೈತ ಸಂಘ ಪ್ರತಿಭಟನೆ

ಚನ್ನಪಟ್ಟಣ: ತಾಲ್ಲೂಕು ಆಡಳಿತವು ನಿರ್ಲಕ್ಷ್ಯ ಮತ್ತು ನಿರ್ಲಜ್ಯದಿಂದ ಕೂಡಿದ್ದು ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರವರ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳು ಹಾಗೂ ಎತ್ತಿನ ಬಂಡಿಗಳ ಸಮೇತ ಗಾಂಧಿಭವನದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್
ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ಕಿರಿಯ ಇಂಜಿನಿಯರ್ ಶಂಕರ್ ಹೊಂಗನೂರು ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವ ಸಂಬಂಧ ಸರದಿ ವರದಿಗಳು ಮತ್ತು ಕೃಷ್ಣೇಗೌಡ ರ ದೂರಿನ ಮೇರೆಗೆ ಜಿಲ್ಲಾ ಪಂಚಾಯತಿ ಸಿಇಓ ರವರು ತನಿಖೆಗೆ ಆದೇಶಿಸಿ ಮೇಲ್ನೋಟಕ್ಕೆ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಕಿರಿಯ ಇಂಜಿನಿಯರ್ ಶಂಕರ್ ನನ್ನು ಕಳೆದ ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರ

ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ
ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಪಠ್ಯಪುಸ್ತಕ ಮಾರಾಟ: ಡಿಡಿಪಿಐ ಭೇಟಿ ತರಾಟೆ

ಚನ್ನಪಟ್ಟಣ : ಅಕ್ರಮವಾಗಿ ಪಠ್ಯ ಪುಸ್ತಕ ಮಾರಾಟ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ನಗರದ ಹೊರಭಾಗದ ಚನ್ನಂಕೇಗೌಡನ ದೊಡ್ಡಿ ಸಮೀಪ ಇರುವ ಗೋವಿಂದೇಗೌಡನದೊಡ್ಡಿ ಗ್ರಾಮದ ಸ್ಪ್ರಿಂಗ್‌ಪೀಲ್ಡ್ ಖಾಸಗಿ ಶಾಲೆಗೆ ಗುರುವಾರ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು.ಉಪನಿರ್ದೇಶಕರ ಭೇಟಿ ವೇಳೆ ಶಾಲೆಯಲ್ಲಿ ಪಠ್ಯಪುಸ್ತಗಳನ್ನು ಮಾರಾಟ ಮಾಡುತ್ತಿದ

ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ
ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ

ಇಂದು ವಿಶ್ವ ತಂಬಾಕು ದಿನ, ಇದರ ಅರ್ಥ ತಂಬಾಕನ್ನು ಉತ್ತೇಜಿಸುವುದಲ್ಲ, ಬದಲಾಗಿ ನಿಷೇಧಿಸುವ ದಿನ, ಇಂದಿನ ಅನೇಕ ಮಹಾನ್ ರೋಗಗಳಿಗೆ ಕಾರಣವೇ ಈ ಧೂಮಪಾನ, ಇದು ಖುದ್ದು ಧೂಮಪಾನ ಮಾಡುವವರಿಗಿಂತಲೂ ಧೂಮಪಾನ ಮಾಡುವವರ ಸನಿಹದವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.ಧೂಮಪಾನ ಮಾಡುವುದರಿಂದ ವ್ಯಾಪಾರ ವಹಿವಾಟು ಮತ್ತು ಖಾಸಗಿ ವೈದ್ಯರಿಗೆ ಮಾತ್ರ ಲಾಭ, ಧೂಮಪಾನ ಮಾಡುವ ವ್ಯಕ್ತಿ ಮತ್

ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ
ಆರ್ ಟಿ ಇ ಮಕ್ಕಳಿಗೆ ಶುಲ್ಕ ಪಡೆಯುತ್ತಿಲ್ಲ ಸುಬ್ಯಯ್ಯಚೆಟ್ಟಿ

ಆರ್ ಟಿ ಇ ಮಕ್ಕಳಿಂದ ನಾವು ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ, ರಾಜ್ಯ ಸರ್ಕಾರ ನೀಡುವ ಪಠ್ಯ ಪುಸ್ತಕವನ್ನೇ ಬೋಧಿಸುತ್ತಿದ್ದೇವೆ, ಶಾಲೆಯಲ್ಲಿ ಸಮವಸ್ತ್ರ ಮತ್ತು ಬರವಣಿಗೆ ಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ನಾವು ಮಾರಾಟ ಮಾಡುವುದಿಲ್ಲ, ಅದಕ್ಕಾಗಿಯೇ ಜಿ ಎಸ್‌ ಟಿ ಉಳ್ಳ ಅಂಗಡಿಯನ್ನು ಶಾಲೆಯ ಹೊರಗೆ ತೆರೆದಿದ್ದೇವೆ ಪೋಷಕರು ಖರೀದಿಸಲು ಒತ್ತಡವನ್ನು ಹೇರುತ್ತಿಲ್ಲ, ಖರೀದಿ ಮಾಡಿದ ವಸ್ತುವಿಗೆ ಅಂಗಡಿಯ ಹೆಸರಿನಲ್ಲಿ ರಶೀದಿ ಕೊಡಲಾಗತ್ತಿದೆ ಎಂದು

Top Stories »  



Top ↑