Tel: 7676775624 | Mail: info@yellowandred.in

Language: EN KAN

    Follow us :


ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು
ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಬಗ್ಗೆ ಏಕವಚನದಲ್ಲಿ ಮಾತನಾಡಲು ಹಾಗೂ ದೊಡ್ಡಗೌಡರ ಕುಟುಂಬದ ಬಗ್ಗೆ ಹಗುರವಾಗಿ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ನೈತಿಕ ಹಕ್ಕಿಲ್ಲ ಎಂದು ಚನ್ನಪಟ್ಟಣ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಸಿಪಿವೈಗೆ ತಿರುಗೇಟು ನೀಡಿದರು.ಅವರು‌ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತೊಡೆ ತಟ್ಟಿ ಪೊರಕೆಯಲ್ಲಿ ಹೊಡೆಸೋ ಗಂಡು ಎಲೆಕ್ಷನ್ ನಿಲ್ಬೇಕಾಗಿತ್ತು: ಡಿ ಕೆ ಶಿವಕುಮಾರ್
ತೊಡೆ ತಟ್ಟಿ ಪೊರಕೆಯಲ್ಲಿ ಹೊಡೆಸೋ ಗಂಡು ಎಲೆಕ್ಷನ್ ನಿಲ್ಬೇಕಾಗಿತ್ತು: ಡಿ ಕೆ ಶಿವಕುಮಾರ್

ಚನ್ನಪಟ್ಟಣದಲ್ಲಿ ನಮಗೆ ತೊಡೆ ತಟ್ಟಿದ ಗಂಡ್ಸು, ಹೆಂಗಸರ ಕೈಯಲ್ಲಿ ಪೊರಕೆಯಿಂದ ಹೊಡೆಸ್ತೀನಿ ಅಂದವರು ಇಂದಿನ ಚುನಾವಣೆಗೆ ನಿಂತು ಗೆದ್ದು ತೋರಿಸಬೇಕಾಗಿತ್ತು, ಪಾಪ ಯಾರೋ ಕುಸ್ತಿ ನೋಡಲು ಬಂದವರನ್ನೇ ಅಖಾಡಕ್ಕೆ ಇಳಿಸಿ ಮಜಾ ಮಾಡ್ತಿದ್ದಾರೆ, ಎಂದು ನೇರವಾಗಿ ಸಿ ಪಿ ಯೋಗೇಶ್ವರ್ ಹೆಸರಿಸಿ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಟಾಂಗ್ ನೀಡಿದರು.ಅವರು ಇಂದು ಸಂಜೆ ನಗರದ ಅಂಬೇಡ್ಕರ್ ನಗ

ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ
ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ನೀಲಸಂದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಭೈರವೇಶ್ವರ ಸ್ವಾಮಿ ಜಾತ್ರೆಯು ಇಂದು ಅಧಿಕೃತವಾಗಿ ಚಾಲನೆಗೊಂಡಿತು.ನಿನ್ನೆಯಿಂದ ಜಾತ್ರಾ ಮಹೋತ್ಸವ ಪ್ರಾರಂಭವಾದರೂ ನಾಳೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದ್ದು ಸುಮಾರು ೫ ದಿನಗಳ ಕಾಲ ಜಾತ್ರೆ ನಡೆಯಲಿದೆ.ಸುಮಾರು ೧೦೦ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ  ಜಾತ್ರಾ ಮಹೋತ್ಸವಕ್ಕೆ ಅದರದೇ ಆದ ಇತಿಹಾಸ ಇದೆ ಎಂದು ನೀಲಸಂದ್ರ ಗ

ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ
ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ

ಮುಖ್ಯಮಂತ್ರಿಗಳ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ತಾಲೂಕಿನಾದ್ಯಂತ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಬಿಜೆಪಿಯ ವಕ್ತಾರ ಹಾಗೂ ಬೆಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಥ್ ನಾರಾಯಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಇಂದು ಹಲವಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹಿರಂಗ ಸಭೆ ನಡೆಸಿ ಹೆಚ್ ಡಿಕೆ ಮತ್ತು ಡಿಕೆ ಸಹೋದರರಿಗೆ ಟಾಂಗ್ ನೀಡುವ ಮೂಲಕ ಮತದಾರ ಪ್ರಭುಗಳ ಬಳಿ ಮತಯಾಚನೆ ಮಾಡಿದರು.ಹೊಂಗನೂರು ಗ್ರಾಮದಲ್ಲಿ

ಹೊಂಗನೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಎಸ್ ಚಿಕ್ಕರಾಜು
ಹೊಂಗನೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಎಸ್ ಚಿಕ್ಕರಾಜು

ಹೊಂಗನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾಗಿದ್ದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾಧಿಕಾರಿ ಸಿಡಿಓ ಶ್ರೀಧರ್ ರವರ ನೇತೃತ್ವದಲ್ಲಿ ಇಂದು ಚುನಾವಣೆ ನಡೆಯಿತು.ಈ ಹಿಂದೆ ಇದ್ದ ಅಧ್ಯಕ್ಷ ರಾದ ಮಂಚೇಗೌಡ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ನವರನ್ನು ಅವಿಶ್ವಾಸ ಮಂಡನೆಯ ಮೂಲಕ ತೆರವುಗೊಳಿಸಲಾಗಿತ್ತು.ತೆರವಾಗಿದ್ದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಎಸ್ ಚಿಕ್ಕರಾಜು, ಉಪಾಧ್ಯಕ್ಷರಾಗಿ ಸಿದ್ದಯ್ಯ, ಆಯ್

ಇಳೆಗೆ ತಾತ್ಕಾಲಿಕ ತಂಪೆರದ ಮಳೆ
ಇಳೆಗೆ ತಾತ್ಕಾಲಿಕ ತಂಪೆರದ ಮಳೆ

ಯುಗಾದಿ ಹಬ್ಬದ ಹಿಂದೆ ಮುಂದೆ ಮಳೆ ಆಗಬೇಕಿತ್ತು ಎಂಬುದು ಜನರ ವಾಡಿಕೆಯ ಮಾತು, ಯುಗಾದಿ ಕಳೆದರೂ ಮಳೆ ಆಗಲಿಲ್ಲ ಎಂದು ಕೊರಗುತ್ತಿದ್ದ ರೈತಾಪಿ ವರ್ಗಕ್ಕೆ ನಿನ್ನೆ ರಾತ್ರಿ ಗುಡುಗು ಸಿಡಿಲು ಸಮೇತ ಅರ್ಧ ಗಂಟೆಗೂ ಹೆಚ್ಚು ಸಮಯ ಜೋರಾದ ಮಳೆ ಬಿದ್ದರೆ ಸ್ವಲ್ಪ ಸಮಯ ತುಂತುರು ಮಳೆ ಬಿದ್ದದ್ದು ಜನರ ಮನದಲ್ಲಿ ಹರ್ಷ ತುಂಬಿದೆ.ರಾತ್ರಿ ೧೨:೧೫ ಕ್ಕೆ ಶುರುವಾದ ಮಳೆ ಸುರಿಯಲು ಪ್ರಾರಂಭವಾಯಿತಾದರೂ ಮಳೆಗಿಂತ ಗುಡುಗು ಸಿಡಿಲಿನ ಆರ್ಭ

ಯುಗಾದಿ ಹಬ್ಬಕ್ಕೆ ಅಡ್ಡಿಯಾಗದ ಚುನಾವಣೆ.
ಯುಗಾದಿ ಹಬ್ಬಕ್ಕೆ ಅಡ್ಡಿಯಾಗದ ಚುನಾವಣೆ.

೨೦೧೯ ಚುನಾವಣಾ ಕಣ ರಂಗೇರಿರುವ ಹೊತ್ತಿನಲ್ಲೆ ಬಂದಿರುವಹಿಂದೂಗಳ ಪವಿತ್ರ ಹಬ್ಬ ಹೊಸ ವರ್ಷ ಯುಗಾಗಾದಿಯುಎಲ್ಲೆಡೆಯೂ ವಿಜೃಂಭಣೆಯಿಂದ ಹಾಗೂ ಅಡೆತಡೆ ಇಲ್ಲದೆ ನಡೆಯಿತು.ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪತ್ರಿಕಾಗೋಷ್ಟಿ 

ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ
ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸದ ಪಕ್ಷಗಳನ್ನು ತಿರಸ್ಕರಿಸಲು ರಾಮನಗರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕರೆ

ಚನ್ನಪಟ್ಟಣ.ಏ೦೮: ಇಂದು ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಮನಗರ ಜಿಲ್ಲಾ ಚನ್ನಪಟ್ಟಣ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಹಾಗೂ ಕಾರ್ಯಾಧ್ಯಕ್ಷರಾದ ಡಾ. ಚೀಲೂರು ಮುನಿರಾಜು ಅವರು ತಮ್ಮ ಅನಿಸಿಕೆಗಳನ್ನು ತೆರೆದಿಟ್ಟರು.ಚುನಾವಣೆಗಳು ನಡೆಯ ಬೇಕಾದದ್ದು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪರಸ್ಪರ ವ್ಯಕ್ತಿಗತ ಆರೋಪಗಳು, ಭಾವನಾ

ಮಹಿಳಾ ಜನ ಜಾಗೃತಿ ತರಬೇತಿ ಶಿಬಿರ, ನೋಂದಾಯಿಸಿಕೊಳ್ಳಲು ಕರೆ
ಮಹಿಳಾ ಜನ ಜಾಗೃತಿ ತರಬೇತಿ ಶಿಬಿರ, ನೋಂದಾಯಿಸಿಕೊಳ್ಳಲು ಕರೆ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರವನ್ನು ಮೇ ೦೧ ರ ಬುಧವಾರ ದಿಂದ ಮೇ ೧೦ ರ ಶುಕ್ರವಾರ ದ ವರೆಗೆ ಹಮ್ಮಿಕೊಂಡಿದ್ದು ಆಸಕ್ತ ಮಹಿಳೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘ ಸಂಸ್ಥೆಯವರು ಇದೇ ತಿಂಗಳ ೩೦ ನೇ ತಾರೀಖಿನೊಳಗೆ ನೊಂದಾಯಿಸಿಕೊಳ್ಳುವಂತೆ ರಾಮನಗರ ದ ಅರ್ಚಕರಹಳ್ಳಿ ಯ ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳು ಪತ್

ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ
ಚನ್ನಪಟ್ಟಣದ ಜನತೆ ಅದೃಷ್ಟವಂತರು ಎಂದು ಹೇಳಿ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ

ಚನ್ನಪಟ್ಟಣದ ಜನತೆ ಬಹಳ ಅದೃಷ್ಟವಂತರು ನೀವು ಕೇವಲ ಒಬ್ಬ ಶಾಸಕನನ್ನು ಮಾತ್ರ ಹೊಂದಿಲ್ಲ ನಾಡಿನ ಮುಖ್ಯಮಂತ್ರಿ ಯನ್ನೇ ಪಡೆದಿದ್ದೀರಿ, ಅದಕ್ಕಾಗಿಯೇ ಸಾವಿರಾರು ಕೋಟಿ ಅನುದಾನವನ್ನು ಸಹ ಚನ್ನಪಟ್ಟಣ ತಾಲ್ಲೂಕಿನ ಅಭಿವೃದ್ಧಿಗಾಗಿ ಪಡೆದುಕೊಂಡಿದ್ದೀರಿ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದರು.ಅವರು ಲೋಕಸಭಾ ಚುನಾವಣಾ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯ

Top Stories »  



Top ↑