ನ್ಯಾಯಾಲಯ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಪ್ರಥಮ ಪ್ರಜೆಯ ಹೆಸರಿಲ್ಲ, ಆರೋಪ
ನಾಳೆ ಅಂದರೆ ೦೨/೦೨/೧೯ ರಂದು ಉದ್ಘಾಟನೆಗೊಳ್ಳಲು ಸಿದ್ದವಾಗಿರುವ ನ್ಯಾಯಾಲಯ ಆಹ್ವಾನ ಪತ್ರಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ, ನಗರದ ಪ್ರಥಮ ಪ್ರಜೆಯ ಹೆಸರಿಲ್ಲ ಎಂದು ಅಧ್ಯಕ್ಷೆ ನಜ್ಮುನ್ನೀಷಾ ಮತ್ತು ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ದೂರಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಎಂ ರಾಮು ಮಾತನಾಡಿ ಸರ್ಕಾರದ ನಿಯಮದ ಪ್ರ
ಶಾಂತಿ ಸಭೆ ಯಶಸ್ವಿ
ನಗರದಲ್ಲಿ ನ್ಯಾಯಾಲಯದ ತಡೆಗೋಡೆಗೆ ಸಂಬಂಧಿಸಿದಂತೆ ನಿನ್ನೆ ಉಂಟಾದ ಪ್ರಕ್ಷುಬ್ಧ ವಾತಾವರಣ ನಿರ್ಮಾಣದ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರುಷ್ಠಾಧಿಕಾರಿ ರಮೇಶ್ ಭಾನೋತ್ ರವರ ನೇತೃತ್ವದಲ್ಲಿ ಸಭೆ ನಡೆಸಿದರು.ನಗರದ ಪೋಲೀಸ್ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದು ಮಾತನಾಡಿದ ವರಿಷ್ಠಾ
ಚನ್ನಪಟ್ಟಣ ನ್ಯಾಯಾಲಯದ ಇತಿಹಾಸ
ಚನ್ನಪಟ್ಟಣದಲ್ಲಿ ನ್ಯಾಯಾಲಯ ಆರಂಭಗೊಂಡು ನಲವತ್ತು ವರ್ಷಗಳು ಸಂದಿವೆ, ಚನ್ನಪಟ್ಟಣದಲ್ಲಿ ವಿ ವೆಂಕಟಪ್ಪನವರ ಆದಿಯಾಗಿ, ಡಿ ಟಿ ರಾಮು, ವರದೇಗೌಡ, ಸಾದತ್ ಅಲಿಖಾನ್, ಯೋಗೇಶ್ವರ್ ಅಶ್ವಥ್ ಸೇರಿದಂತೆ ಅನೇಕ ಶಾಸಕರು, ಮಂತ್ರಿಗಳು ಆಗಿಹೋಗಿದ್ದರೂ ಸಹ ತಾಲ್ಲೂಕಿನಲ್ಲಿ ಒಂದು ನ್ಯಾಯಾಲಯದ ಸ್ವಂತ ಕಟ್ಟಡ ನಿರ್ಮಿಸಲು ನಲವತ್ತು ವಸಂತಗಳನ್ನು ತೆಗೆದುಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದ್ದರು ಇಂದಾದರು ಕಟ್ಟಡ ನಿರ್ಮಾಣವಾಗಿದೆಯಲ್ಲ ಎಂಬುದೇ ಖುಷಿಯ ವಿಚಾರ.
ಸಿಎಂ ಭೇಟಿ ಹಿನ್ನೆಲೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ
ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಎರಡನೇ ತಾರೀಖು ಬುಧವಾರ ಹಲವಾರು ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ನ್ಯಾಯಾಲಯ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಲಿದ್ದಾರೆ,ಈ ಹಿನ್ನೆಲೆಯಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅಲಂಕಾ
ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ರಾಜಕೀಯ ನಾಯಕರು
ಮುಖ್ಯಮಂತ್ರಿಗಳ ಕ್ಷೇತ್ರಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಹೇಳಿಕೇಳಿ ಮುಖ್ಯಮಂತ್ರಿಗಳ ಕ್ಷೇತ್ರ, ಸಾಮಾನ್ಯರು ಸೇರಿದಂತೆ ಎಲ್ಲಾ ಜನಸಾಮಾನ್ಯರು ಮತ್ತು ಬೇರೆ ವಿಧಾನಸಭಾ ಕ್ಷೇತ್ರಗಳವರು ಸಹ ನಿಮ್ದೇನ್ ಬಿಡ್ರಿ ಸಿಎಂ ಕ್ಷೇತ್ರ ಅಭಿವೃದ್ಧಿಗೆ ಕೊರತೆ ಇಲ್ಲಾ ಒಳ್ಳೇ ಅಭಿವೃದ್ಧಿ ಆಗ್ತದೆ ಅಂತಾನೆ ಮಾತು ಶುರುವಿಟ್ಟುಕೊಳ್ಳುತ್ತಾರೆ, ಅಧಿಕಾರಿಗಳು ಸಹ ಬೇರೆ ಕ್ಷೇತ್ರಕ್ಕಿಂತ ಸಿಎಂ ಕ್ಷೇತ್ರದಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಿ ಕ್ಷೇತ್ರದ
ಪ್ರವಾಸದ ಸಮಯದಲ್ಲಿ ಶಿಸ್ತು ಸಂಯಮದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಿ ಬಿಇಓ
ಪ್ರವಾಸದ ವೇಳೆ ಶಿಸ್ತು ಸಂಯಮ ಅಳವಡಿಸಿಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವುದರ ಜೊತೆಗೆ ಶುದ್ಧವಾದ ಆಹಾರವನ್ನು ಮಿತಿಯಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಂಡು ಬರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ರವರು ಮಕ್ಕಳಿಗೆ ಕರೆನೀಡಿದರು.ಬಾಲಕಿಯರ ಪದವಿಪೂರ್ವ ಕಾಲೇಜು ಆ
ಅಕ್ಷರ ದಾಸೋಹ ಇನ್ನೂ ಬದಲಾಗಬೇಕಾಗಿದೆ, ಆರೋಗ್ಯ ಬಲವರ್ಧನೆಯತ್ತ ಬಿಸಿಯೂಟ
ತಾಲ್ಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ೨೬೯ ಶಾಲೆಗಳ ಒಟ್ಟು ೧೭,೯೦೧ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರ ನೀಡುತ್ತಿದೆಯಾದರೂ ಕಾಲಕ್ಕನುಗುಣವಾಗಿ ಅಭಿವೃದ್ಧಿ ಆಗದೆ ಹಳೆಯ ಪದ್ದತಿಯೇ ಮುಂದುವರಿದಿದ್ದು ಮಕ್ಕಳ ವಯಸ್ಸು, ಗಾತ್ರ, ಅಪೌಷ್ಟಿಕತೆ ಆಧರಿಸದೆ ಕೇವಲ ವಯಸ್ಸಿನನುಗುಣವಾಗಿ ಊಟ ನೀಡುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರ
ಜನಪದವನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಮುನಿಸಿದ್ದೇಗೌಡ
ಅಂದು ಕೆಲಸಗಳು ಸುಗಮವಾಗಿ ಸಾಗಲೆಂದು ನಮ್ಮ ಹಿರಿಯರು ಅನೇಕ ಪದಗಳನ್ನು ತಾವೇ ಸ್ವತಃ ಕಟ್ಟಿ ಹಾಡುತ್ತಿದ್ದರು, ಬೆಳಿಗ್ಗೆ ಎದ್ದು ರಾಗಿ ಬೀಸುವ ಪದದಿಂದ ಆರಂಭಗೊಂಡರೆ ನಾಟಿ ಹಾಕುವಾಗ, ಕಳೆ ಕೀಳುವಾಗ, ಒಕ್ಕಣೆ ಮಾಡುವಾಗ, ಹಸೆ ಮಣೆ, ಸೋಬಾನೆ ಪದ ಎಲ್ಲಾ ಶುಭ ಅಶುಭ ಸಮಾರಂಭಗಳಲ್ಲಿಯೂ ಜಾನಪದದ ಹಾಡುಗಳನ್ನು ಹಾಡುತ್ತಾ ಅದಕ್ಕೊಂದು ಮಾನ್ಯತೆ ತಂದುಕೊಟ್ಟಿದ್ದರು, ಅದನ್ನು ಇಂದಿನ ಪೀಳಿಗೆಯ ಮಕ್ಕಳು ಕಲಿತು ಉಳಿಸುವಲ್ಲಿ ಕೈ ಜೋಡಿಸಿದರೆ ಮುಂದಿನ ತಲೆಮಾರು ಸಹ
ಮೂಢನಂಬಿಕೆಗೆ ಕಿವಿಗೊಡದೆ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಡಾ ಜಯರಾಮ
ತಾಲ್ಲೂಕಿನಲ್ಲಿ ಹದಿನೈದನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮವನ್ನು ಬೆಂಗಳೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಸಾಕುಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ ಜಯರಾಮುರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಬ್ರಿಟೀಷರ ಕಾಲದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಧನಂಜಯ
ಬಹುತೇಕ ಬುದ್ದಿಜೀವಿಗಳು ಬ್ರಿಟೀಷರು ನಮಗೆ ಶಿಕ್ಷಣ ಕೊಟ್ಟರು, ರೈಲು ಕೊಟ್ಟರು, ಅಂಚೆ ಪರಿಚಯಿಸಿದರು, ಅವರ ಕೊಡುಗೆ ನಮ್ಮ ದೇಶಕ್ಕೆ ಬಹಳ ಇದೆ ಎಂದು ಮಾತನಾಡುತ್ತಾರೆ, ಅವರು ಅಂದುಕೊಂಡಂತೆ ಬ್ರಿಟೀಷರು ಅವೆಲ್ಲವನ್ನೂ ಮಾಡಿದ್ದು ಅವರ ಅನುಕೂಲಕ್ಕಾಗಿಯೇ ವಿನಹ ನಮ್ಮ ದೇಶದ ಅಭಿವೃದ್ಧಿಗಲ್ಲ ಎಂದು ಕೋಡಂಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ ಎಸ್ ಧನಂಜಯ ತಿಳಿಸಿದರು.